ETV Bharat / sitara

ಅರ್ಧ ಶತಕ ಬಾರಿಸುವ ಮೂಲಕ ಚಿತ್ರಮಂದಿರದಲ್ಲಿ ಉಳಿದಿರುವ 'ಅಳಿದು ಉಳಿದವರು' - 50 ದಿನಗಳನ್ನು ಪೂರೈಸಿದ ಅಳಿದು ಉಳಿದವರು

ಹಾಫ್​​​​​​​​​​ ಸೆಂಚುರಿ ಬಾರಿಸಿದ ಖುಷಿಯನ್ನು 'ಅಳಿದು ಉಳಿದವರು' ಚಿತ್ರತಂಡ ಸಂಭ್ರಮದಿಂದ ಆಚರಿಸಿದೆ. ಚಿತ್ರಕ್ಕಾಗಿ ತೆರೆ ಮುಂದೆ ಹಾಗೂ ಹಿಂದೆ ದುಡಿದಿರುವ ತಂತ್ರಜ್ಞರಿಗೆ ಹಾಗೂ ನಟರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿದೆ. 'ಅಳಿದು ಉಳಿದವರು' ಚಿತ್ರದ 55 ದಿನಗಳ ಸಂಭ್ರಮಕ್ಕೆ ನಿರ್ದೇಶಕ ಸಿಂಪಲ್ ಸುನಿ ಸಾಕ್ಷಿಯಾದ್ರು.

Alidu Ulidavaru
'ಅಳಿದು ಉಳಿದವರು'
author img

By

Published : Jan 31, 2020, 8:02 AM IST

ಅಶುಬೆದ್ರ ಮೊದಲ ಬಾರಿಗೆ ನಿರ್ಮಾಪಕನಾಗಿ, ನಾಯಕನಾಗಿ ಮಿಂಚಿರುವ 'ಅಳಿದು ಉಳಿದವರು' ಚಿತ್ರ ಅರ್ಧಶತಕ ಬಾರಿಸಿದೆ. ನಂಬಿಕೆ ಮತ್ತು ಮೂಢನಂಬಿಕೆಗಳನ್ನು ಈ ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಕಳೆದ ವರ್ಷ ಡಿಸೆಂಬರ್ 6 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು.

ಅರ್ಧಶತಕದ ಸಂಭ್ರಮದಲ್ಲಿ 'ಅಳಿದು ಉಳಿದವರು'

ಹಾಫ್​​​ ಸೆಂಚುರಿ ಬಾರಿಸಿದ ಖುಷಿಯನ್ನು ಚಿತ್ರತಂಡ ಸಂಭ್ರಮದಿಂದ ಆಚರಿಸಿದೆ. ಚಿತ್ರಕ್ಕಾಗಿ ತೆರೆ ಮುಂದೆ ಹಾಗೂ ಹಿಂದೆ ದುಡಿದಿರುವ ತಂತ್ರಜ್ಞರಿಗೆ ಹಾಗೂ ನಟರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿದೆ. 'ಅಳಿದು ಉಳಿದವರು' ಚಿತ್ರದ 55 ದಿನಗಳ ಸಂಭ್ರಮಕ್ಕೆ ನಿರ್ದೇಶಕ ಸಿಂಪಲ್ ಸುನಿ ಸಾಕ್ಷಿಯಾದ್ರು. ಚಿತ್ರಕ್ಕೆ ದುಡಿದವರಿಗಾಗಿ ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಿದರು. ಈ ಚಿತ್ರವನ್ನು ಅರವಿಂದ್ ಶಾಸ್ತ್ರಿ ನಿರ್ದೇಶಿಸಿದ್ದಾರೆ. ಇನ್ನು ಅಶುಬೆದ್ರ ನಾಯಕನಾಗಿ ನಟಿಸಿದ ಮೊದಲ ಚಿತ್ರದಲ್ಲೇ ಯಶಸ್ವಿಯಾಗಿದ್ದು ಚಿತ್ರರಂಗದಲ್ಲಿ ನೆಲೆಯೂರುವ ಸೂಚನೆ ನೀಡಿದ್ದಾರೆ. ಚಿತ್ರಕ್ಕೆ ಮಿಥುನ್ ಮುಕುಂದನ್​​​ ಸಂಗೀತವಿದ್ದು ಚಿತ್ರದ ಗೆಲುವಿನಲ್ಲಿ ಮಿಥುನ್ ಮ್ಯೂಸಿಕ್ ಕೂಡಾ ಮ್ಯಾಜಿಕ್ ಮಾಡಿದೆ. ಜೊತೆಗೆ ಚಿತ್ರದಲ್ಲಿ ಧರ್ಮಣ್ಣ, ಪವನ್ ಕುಮಾರ್, ಅತುಲ್ ಕುಲಕರ್ಣಿ ಹಾಗೂ ಸಂಗೀತ ಭಟ್ ನಟಿಸಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ವಾರಕ್ಕೆ 7-8 ಸಿನಿಮಾಗಳ ಅಬ್ಬರದ ನಡೆವೆಯೂ 'ಅಳಿದು ಉಳಿದವರು' ಚಿತ್ರಮಂದಿರದಲ್ಲಿ 55 ದಿನಗಳು ಉಳಿದಿರುವುದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.

Alidu Ulidavaru team
'ಅಳಿದು ಉಳಿದವರು' ಚಿತ್ರತಂಡ

ಅಶುಬೆದ್ರ ಮೊದಲ ಬಾರಿಗೆ ನಿರ್ಮಾಪಕನಾಗಿ, ನಾಯಕನಾಗಿ ಮಿಂಚಿರುವ 'ಅಳಿದು ಉಳಿದವರು' ಚಿತ್ರ ಅರ್ಧಶತಕ ಬಾರಿಸಿದೆ. ನಂಬಿಕೆ ಮತ್ತು ಮೂಢನಂಬಿಕೆಗಳನ್ನು ಈ ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಕಳೆದ ವರ್ಷ ಡಿಸೆಂಬರ್ 6 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು.

ಅರ್ಧಶತಕದ ಸಂಭ್ರಮದಲ್ಲಿ 'ಅಳಿದು ಉಳಿದವರು'

ಹಾಫ್​​​ ಸೆಂಚುರಿ ಬಾರಿಸಿದ ಖುಷಿಯನ್ನು ಚಿತ್ರತಂಡ ಸಂಭ್ರಮದಿಂದ ಆಚರಿಸಿದೆ. ಚಿತ್ರಕ್ಕಾಗಿ ತೆರೆ ಮುಂದೆ ಹಾಗೂ ಹಿಂದೆ ದುಡಿದಿರುವ ತಂತ್ರಜ್ಞರಿಗೆ ಹಾಗೂ ನಟರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿದೆ. 'ಅಳಿದು ಉಳಿದವರು' ಚಿತ್ರದ 55 ದಿನಗಳ ಸಂಭ್ರಮಕ್ಕೆ ನಿರ್ದೇಶಕ ಸಿಂಪಲ್ ಸುನಿ ಸಾಕ್ಷಿಯಾದ್ರು. ಚಿತ್ರಕ್ಕೆ ದುಡಿದವರಿಗಾಗಿ ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಿದರು. ಈ ಚಿತ್ರವನ್ನು ಅರವಿಂದ್ ಶಾಸ್ತ್ರಿ ನಿರ್ದೇಶಿಸಿದ್ದಾರೆ. ಇನ್ನು ಅಶುಬೆದ್ರ ನಾಯಕನಾಗಿ ನಟಿಸಿದ ಮೊದಲ ಚಿತ್ರದಲ್ಲೇ ಯಶಸ್ವಿಯಾಗಿದ್ದು ಚಿತ್ರರಂಗದಲ್ಲಿ ನೆಲೆಯೂರುವ ಸೂಚನೆ ನೀಡಿದ್ದಾರೆ. ಚಿತ್ರಕ್ಕೆ ಮಿಥುನ್ ಮುಕುಂದನ್​​​ ಸಂಗೀತವಿದ್ದು ಚಿತ್ರದ ಗೆಲುವಿನಲ್ಲಿ ಮಿಥುನ್ ಮ್ಯೂಸಿಕ್ ಕೂಡಾ ಮ್ಯಾಜಿಕ್ ಮಾಡಿದೆ. ಜೊತೆಗೆ ಚಿತ್ರದಲ್ಲಿ ಧರ್ಮಣ್ಣ, ಪವನ್ ಕುಮಾರ್, ಅತುಲ್ ಕುಲಕರ್ಣಿ ಹಾಗೂ ಸಂಗೀತ ಭಟ್ ನಟಿಸಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ವಾರಕ್ಕೆ 7-8 ಸಿನಿಮಾಗಳ ಅಬ್ಬರದ ನಡೆವೆಯೂ 'ಅಳಿದು ಉಳಿದವರು' ಚಿತ್ರಮಂದಿರದಲ್ಲಿ 55 ದಿನಗಳು ಉಳಿದಿರುವುದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.

Alidu Ulidavaru team
'ಅಳಿದು ಉಳಿದವರು' ಚಿತ್ರತಂಡ
Intro:ನಂಬಿಕೆ ಮತ್ತು ಮೂಡ ನಂಬಿಕೆಗಳನ್ನು ಎಳೆಎಳೆಯಾಗಿ ಬಿಚಿ್ಚಿಟ್ಟು ಪ್ರೇಕ್ಷಕರ ಮನಗೆದ್ದಿದ್ದ "ಅಳಿದು ಉಳಿದವರು " ಚಿತ್ರ
ಯಶಸ್ವಿ 55ದಿನಗಳ ಪೂರೈಸಿದೆ. ಚಿತ್ರತಂಡ ಚಿತ್ರದ ಸಕ್ಸಸ್ ಅನ್ನು ಸಂಭ್ರಮದಿಂದ ಆಚರಿಸಿದ್ಧಾರೆ.ಅಲ್ಲದೆ ಚಿತ್ರದಲ್ಲಿ ತೆರೆ ಮುಂದೆ ಹಾಗೂ ಹಿಂದೆ ದುಡಿದಿದ್ದ ತಂತ್ರಜ್ಞರಿಗೆ ಹಾಗೂ ನಟರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ. ಅಳಿದು ಉಳಿದವರು ಚಿತ್ರದ 55 ದಿನಗಳ ಸಂಭ್ರಮಕ್ಕೆ ನಿರ್ದೇಶಕ ಸಿಂಪಲ್ ಸುನಿ ಸಾಕ್ಷಿಯಾದ್ರು.ಅಲ್ಲದೆ ಚಿತ್ರದಲ್ಲಿ ದುಡಿದ ಎಲ್ಲರಿಗಿಂತ ನೆನಪಿನ ಕಾಣಿಕೆ ನೀಡುವ ಮೂಲಕ ಚಿತ್ರತಂಡದ ಸಂಭ್ರಮದಲ್ಲಿ ಭಾಗಿಯಾದ್ರು.ಇನ್ನು ಅಳಿದು ಉಳಿದವರು ಚಿತ್ರವನ್ನು ಅರವಿಂದ್ ಶಾಸ್ತ್ರಿನಿರ್ದೇಶನ ಮಾಡಿದ್ದು, ಚಿ್ರತ್ರದಲ್ಲಿ
ಆಶು ಬೇಂದ್ರ ನಾಯಕನಾಗಿ ನಟಿಸಿದ್ದು ಮೊದಲ ಚಿತ್ರದಲ್ಲೇ ಹಾಪ್ ಸೆಂಚುರಿ ಬಾರಿಸಿದ್ದು ಸ್ಯಾಂಡಲ್ ವುಡ್ ನಲ್ಲಿ ನೆಲೆಯೂರುವ ಸೂಚನೆ ನೀಡಿದ್ದಾರೆ.


Body:ಇನ್ನು ಚಿತ್ರಕ್ಕೆ ಮಿಥುನ್ ಮುಕುದ್ ಸಂಗೀತವಿದ್ದು ಚಿತ್ರದ ಗೆಲುವಿನಲ್ಲಿ ಮಿಥುನ್ ಮ್ಯೂಸಿಕ್ ಮ್ಯಾಜಿಕ್ ಮಾಡಿದೆ.ಅಲ್ಲದೆ ಚಿತ್ರದಲ್ಲಿ ಧರ್ಮಣ್ಣ, ಪವನ್ ಕುಮಾರ್ ಅತುಲ್ ಕುಲಕರ್ಣಿ ಹಾಗೂ ಸಂಗೀತಭಟ್ ನಟಿಸಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ವಾರಕ್ಕೆ ಏಳು ಎಂಟು ಸಿನಿಮಾಗಳ ಅಬ್ಬರದ ನಡೆವೆಯೂ ಅಳಿದು ಉಳಿದವರು ಚಿತ್ರ ಚಿತ್ರಮಂದಿರದಲ್ಲಿ 55 ದಿನವಾದ್ರು ಉಳಿದಿರೋದು ಚಿತ್ರತಂಡ ಹುಮ್ಮಸ್ಸು ಹೆಚ್ಚಿಸಿದೆ.

ಸತೀಶ ಎಂಬಿ


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.