ETV Bharat / sitara

ಅಕ್ಷಯ್​ ಕುಮಾರ್​ ರಿಯಲ್​​ ಹೀರೋ ಅಂತ ಪ್ರೂವ್​ ಆಯ್ತು; ಏಕೆ ಗೊತ್ತೇ? - Maniesh Paul's new show

ಇತ್ತೀಚೆಗೆ ಹಿಂದಿಯ ಮನೀಶ್​ ಪೌಲ್​​ರ 'ಮೂವಿ ಮಸ್ತಿ' ರಿಯಾಲಿಟಿ ಶೋನಲ್ಲಿ ಪರ್ಫಾರ್ಮ್‌​ ಮಾಡ್ತಿದ್ದ ಆರ್ಟಿಸ್ಟ್​​​ ಮೂರ್ಛೆ ಹೋಗಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಅಕ್ಷಯ್​ ಕುಮಾರ್​ ಘಟನಾ ಸ್ಥಳದತ್ತ ಧಾವಿಸಿ ಕಲಾವಿದನಿಗೆ ರಕ್ಷಣೆ ಒದಗಿಸಿದ್ದಾರೆ.

ಕೃಪೆ : ಇನ್​​ಸ್ಟಾಗ್ರಾಮ್​​
author img

By

Published : Oct 5, 2019, 7:01 PM IST

'ಬಾಲಿವುಡ್​ ಕಿಲಾಡಿ' ಅಂತಾನೆ ಹೆಸರು ಮಾಡಿರುವ ಅಕ್ಷಯ್​ ಕುಮಾರ್​​ ರಿಯಲ್​ ಹೀರೋ ಅಂತ ಪ್ರೂವ್​ ಮಾಡಿದ್ದಾರೆ. ಇತ್ತೀಚೆಗೆ ಹಿಂದಿಯ ಮನೀಶ್​ ಪೌಲ್​​ರ 'ಮೂವಿ ಮಸ್ತಿ' ರಿಯಾಲಿಟಿ ಶೋನಲ್ಲಿ ಪರ್ಫಾರ್ಮ್‌ ಮಾಡ್ತಿದ್ದ ಕಲಾವಿದರೊಬ್ಬರು​​​ ಮೂರ್ಛೆ ಹೋಗಿ ಬಿದ್ದ ಘಟನೆ ನಡೆದಿತ್ತು. ಅದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಅಕ್ಕಿ​ ಘಟನಾ ಸ್ಥಳದತ್ತ ಧಾವಿಸಿ ಕಲಾವಿದನಿಗೆ ರಕ್ಷಣೆ ಒದಗಿಸಿದ್ದಾರೆ.

ಅಕ್ಷಯ್ ಕುಮಾರ್​ ತಮ್ಮ ಮುಂಬರುವ ಸಿನಿಮಾ 'ಹೌಸ್​ಫುಲ್​-4' ಪ್ರಮೋಷನ್​ಗಾಗಿ ಹಿಂದಿಯ ರಿಯಾಲಿಟಿ ಶೋಗೆ ಹೋಗಿದ್ದರು. ಈ ವೇಳೆ ಘಟನೆ ನಡೆದಿದ್ದು, ಈ ಘಟನೆಯನ್ನು ಮುಂಬೈ ಮೂಲದ ಸೆಲೆಬ್ರಿಟಿ ಫೋಟೋಗ್ರಾಫರ್​ ವೈರಲ್​​ ಭಯಾನಿ ಶೂಟ್​ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ 'ಕಿಲಾಡಿ' ಅಭಿಮಾನಿಗಳು 'ಒಳ್ಳೆಯ ಕೆಲಸ ಹ್ಯಾಟ್ಸ್​​ ಆಫ್​​​ ಅಕ್ಷಯ್​ ಕುಮಾರ್'​ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಬಾಲಿವುಡ್​ ಕಿಲಾಡಿ' ಅಂತಾನೆ ಹೆಸರು ಮಾಡಿರುವ ಅಕ್ಷಯ್​ ಕುಮಾರ್​​ ರಿಯಲ್​ ಹೀರೋ ಅಂತ ಪ್ರೂವ್​ ಮಾಡಿದ್ದಾರೆ. ಇತ್ತೀಚೆಗೆ ಹಿಂದಿಯ ಮನೀಶ್​ ಪೌಲ್​​ರ 'ಮೂವಿ ಮಸ್ತಿ' ರಿಯಾಲಿಟಿ ಶೋನಲ್ಲಿ ಪರ್ಫಾರ್ಮ್‌ ಮಾಡ್ತಿದ್ದ ಕಲಾವಿದರೊಬ್ಬರು​​​ ಮೂರ್ಛೆ ಹೋಗಿ ಬಿದ್ದ ಘಟನೆ ನಡೆದಿತ್ತು. ಅದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಅಕ್ಕಿ​ ಘಟನಾ ಸ್ಥಳದತ್ತ ಧಾವಿಸಿ ಕಲಾವಿದನಿಗೆ ರಕ್ಷಣೆ ಒದಗಿಸಿದ್ದಾರೆ.

ಅಕ್ಷಯ್ ಕುಮಾರ್​ ತಮ್ಮ ಮುಂಬರುವ ಸಿನಿಮಾ 'ಹೌಸ್​ಫುಲ್​-4' ಪ್ರಮೋಷನ್​ಗಾಗಿ ಹಿಂದಿಯ ರಿಯಾಲಿಟಿ ಶೋಗೆ ಹೋಗಿದ್ದರು. ಈ ವೇಳೆ ಘಟನೆ ನಡೆದಿದ್ದು, ಈ ಘಟನೆಯನ್ನು ಮುಂಬೈ ಮೂಲದ ಸೆಲೆಬ್ರಿಟಿ ಫೋಟೋಗ್ರಾಫರ್​ ವೈರಲ್​​ ಭಯಾನಿ ಶೂಟ್​ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ 'ಕಿಲಾಡಿ' ಅಭಿಮಾನಿಗಳು 'ಒಳ್ಳೆಯ ಕೆಲಸ ಹ್ಯಾಟ್ಸ್​​ ಆಫ್​​​ ಅಕ್ಷಯ್​ ಕುಮಾರ್'​ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:Body:

cinema


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.