ETV Bharat / sitara

'ಪದ್ಮಿನಿ' ಗೆಲುವಿಗೆ ಚಿತ್ರಮಂದಿರಲ್ಲಿ ಹೋಮ ಮಾಡಿಸಿದ ಜಗ್ಗೇಶ್ ! - undefined

ನವರಸ ನಾಯಕ ಜಗ್ಗೇಶ್ ನಟನೆಯ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಗೆಲುವಿಗೆ ಜಗ್ಗೇಶ್, ಅನುಪಮಾ ಥಿಯೇಟರ್​​ನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

ಪ್ರೀಮಿಯರ್ ಪದ್ಮಿನಿ
author img

By

Published : Apr 26, 2019, 11:13 AM IST

ಜಗ್ಗೇಶ್, ಅಣ್ಣಮ್ಮ ದೇವಸ್ಥಾನದ ಪಕ್ಕದಲ್ಲಿರುವ ಅನುಪಮ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಇಬ್ಬರು ಅರ್ಚಕರ ಸಮ್ಮುಖದಲ್ಲಿ ಹೋಮ ಮಾಡಿ, ಸಿಲ್ವರ್​ ಸ್ಕ್ರೀನ್​​ಗೆ ಪೂಜೆ ಮಾಡಿಸಿದ್ದಾರೆ.

Jaggesh
ಪ್ರೀಮಿಯರ್ ಪದ್ಮಿನಿ ಗೆಲುವಿಗೆ ಹೋಮ

ಇನ್ನು ಕಿರುತೆರೆ ನಿರ್ದೇಶಕ ರಮೇಶ್‌ ಇಂದಿರಾ ಈ ಸಿನಿಮಾ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಈ ಚಿತ್ರಕ್ಕೆ ಕ್ಯಾಚೀ ಟ್ಯೂನ್ಸ್ ಹಾಕಿದ್ದಾರೆ. ಔಟ್ ಆ್ಯಂಡ್ ಔಟ್ ಕಾಮಿಡಿ ಇರುವ ಈ ಚಿತ್ರವನ್ನ ಶೃತಿ ನಾಯ್ಡು ನಿರ್ಮಾಣ ಮಾಡಿದ್ದಾರೆ. ಜಗ್ಗೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜತೆ ಮಧುಬಾಲಾ ಕೂಡ ನಟಿಸಿದ್ದಾರೆ.

Jaggesh
ಪ್ರೀಮಿಯರ್ ಪದ್ಮಿನಿ ಗೆಲುವಿಗೆ ಹೋಮ
Jaggesh
ಪ್ರೀಮಿಯರ್ ಪದ್ಮಿನಿ ಗೆಲುವಿಗೆ ಹೋಮ

ಜಗ್ಗೇಶ್, ಅಣ್ಣಮ್ಮ ದೇವಸ್ಥಾನದ ಪಕ್ಕದಲ್ಲಿರುವ ಅನುಪಮ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಇಬ್ಬರು ಅರ್ಚಕರ ಸಮ್ಮುಖದಲ್ಲಿ ಹೋಮ ಮಾಡಿ, ಸಿಲ್ವರ್​ ಸ್ಕ್ರೀನ್​​ಗೆ ಪೂಜೆ ಮಾಡಿಸಿದ್ದಾರೆ.

Jaggesh
ಪ್ರೀಮಿಯರ್ ಪದ್ಮಿನಿ ಗೆಲುವಿಗೆ ಹೋಮ

ಇನ್ನು ಕಿರುತೆರೆ ನಿರ್ದೇಶಕ ರಮೇಶ್‌ ಇಂದಿರಾ ಈ ಸಿನಿಮಾ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಈ ಚಿತ್ರಕ್ಕೆ ಕ್ಯಾಚೀ ಟ್ಯೂನ್ಸ್ ಹಾಕಿದ್ದಾರೆ. ಔಟ್ ಆ್ಯಂಡ್ ಔಟ್ ಕಾಮಿಡಿ ಇರುವ ಈ ಚಿತ್ರವನ್ನ ಶೃತಿ ನಾಯ್ಡು ನಿರ್ಮಾಣ ಮಾಡಿದ್ದಾರೆ. ಜಗ್ಗೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜತೆ ಮಧುಬಾಲಾ ಕೂಡ ನಟಿಸಿದ್ದಾರೆ.

Jaggesh
ಪ್ರೀಮಿಯರ್ ಪದ್ಮಿನಿ ಗೆಲುವಿಗೆ ಹೋಮ
Jaggesh
ಪ್ರೀಮಿಯರ್ ಪದ್ಮಿನಿ ಗೆಲುವಿಗೆ ಹೋಮ
Intro:ಅನುಪಮ ಥಿಯೇಟರ್ ನಲ್ಲಿ ಜಗ್ಗೇಶ್ ಹೋಮ ಪೂಜೆ!!!


ನವರಸ ನಾಯಕ ಜಗ್ಗೇಶ್ ನಟನೆಯ ಬಹುನಿರೀಕ್ಷಿತ ಚಿತ್ರ ಪ್ರೀಮಿಯರ್ ಪದ್ಮಿನಿ, ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ... ಈ ಹಿನ್ನಲೆಯಲ್ಲಿ ನವರಸ ನಾಯಕ ಜಗ್ಗೇಶ್, ಮೇನ್ ಥಿಯೇಟರ್‌ ನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.. ಹೌದು ಅಣ್ಣಮ್ಮ ದೇವಸ್ಥಾನದ ಪಕ್ಕದಲ್ಲಿರುವ ಅನುಪಮ ಚಿತ್ರಮಂದಿರದಲ್ಲಿ ಜಗ್ಗೇಶ್ ಬೆಳಗ್ಗೆ ೬ ಗಂಟೆಗೆ ಇಬ್ಬರು ಅರ್ಚಕರ ಸಮ್ಮುಖದಲ್ಲಿ ಹೋಮಾ ಹಾಗು ವಿಶೇಷ ಪೂಜೆ ಮಾಡಿದ್ದಾರೆ.. ಇತ್ತೀಚೆಗೆ ಜಗ್ಗೇಶ್ ಅಭಿನಯದ ಸಿನಿಮಾಗಳು,ಅಷ್ಟೊಂದು ಯಶಸ್ಸು ಕಾಣ್ತಾ ಇಲ್ಲಾ..ಈ ಕಾರಣಕ್ಕಾಗಿ ಜಗ್ಗೇಶ್ ಅನುಪಮ ಚಿತ್ರಮಂದಿರದಲ್ಲಿ ಸಿಲ್ವರ್ ಸ್ಕ್ರೀನ್ ಗೆ ಹಾಗು ಅಲ್ಲಿ ಹೋಮ ಮಾಡಲಾಗಿದೆ. ‌.ಕಿರುತೆರೆ ನಿರ್ದೇಶಕ ರಮೇಶ್‌ ಇಂದಿರಾ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಈ ಚಿತ್ರಕ್ಕೆ ಕ್ಯಾಚೀ ಟ್ಯೂನ್ಸ್ ಹಾಕಿದ್ದಾರೆ..ಔಟ್ ಅಂಡ್ ಔಟ್ ಕಾಮಿಡಿ ಇರುವ ಈ ಚಿತ್ರವನ್ನ ಶೃತಿ ನಾಯ್ಡು ನಿರ್ಮಾಣ ಮಾಡಿದ್ದಾರೆ..Body:ಅನುಪಮ ಥಿಯೇಟರ್ ನಲ್ಲಿ ಜಗ್ಗೇಶ್ ಹೋಮ ಪೂಜೆ!!!


ನವರಸ ನಾಯಕ ಜಗ್ಗೇಶ್ ನಟನೆಯ ಬಹುನಿರೀಕ್ಷಿತ ಚಿತ್ರ ಪ್ರೀಮಿಯರ್ ಪದ್ಮಿನಿ, ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ... ಈ ಹಿನ್ನಲೆಯಲ್ಲಿ ನವರಸ ನಾಯಕ ಜಗ್ಗೇಶ್, ಮೇನ್ ಥಿಯೇಟರ್‌ ನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.. ಹೌದು ಅಣ್ಣಮ್ಮ ದೇವಸ್ಥಾನದ ಪಕ್ಕದಲ್ಲಿರುವ ಅನುಪಮ ಚಿತ್ರಮಂದಿರದಲ್ಲಿ ಜಗ್ಗೇಶ್ ಬೆಳಗ್ಗೆ ೬ ಗಂಟೆಗೆ ಇಬ್ಬರು ಅರ್ಚಕರ ಸಮ್ಮುಖದಲ್ಲಿ ಹೋಮಾ ಹಾಗು ವಿಶೇಷ ಪೂಜೆ ಮಾಡಿದ್ದಾರೆ.. ಇತ್ತೀಚೆಗೆ ಜಗ್ಗೇಶ್ ಅಭಿನಯದ ಸಿನಿಮಾಗಳು,ಅಷ್ಟೊಂದು ಯಶಸ್ಸು ಕಾಣ್ತಾ ಇಲ್ಲಾ..ಈ ಕಾರಣಕ್ಕಾಗಿ ಜಗ್ಗೇಶ್ ಅನುಪಮ ಚಿತ್ರಮಂದಿರದಲ್ಲಿ ಸಿಲ್ವರ್ ಸ್ಕ್ರೀನ್ ಗೆ ಹಾಗು ಅಲ್ಲಿ ಹೋಮ ಮಾಡಲಾಗಿದೆ. ‌.ಕಿರುತೆರೆ ನಿರ್ದೇಶಕ ರಮೇಶ್‌ ಇಂದಿರಾ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಈ ಚಿತ್ರಕ್ಕೆ ಕ್ಯಾಚೀ ಟ್ಯೂನ್ಸ್ ಹಾಕಿದ್ದಾರೆ..ಔಟ್ ಅಂಡ್ ಔಟ್ ಕಾಮಿಡಿ ಇರುವ ಈ ಚಿತ್ರವನ್ನ ಶೃತಿ ನಾಯ್ಡು ನಿರ್ಮಾಣ ಮಾಡಿದ್ದಾರೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.