ETV Bharat / jagte-raho

ಹತ್ತಿ ಬೆಳೆ ನಡುವೆ ಅಕ್ರಮ ಗಾಂಜಾ ಗಿಡ: ಅಧಿಕಾರಿಗಳ ದಾಳಿ ವೇಳೆ ಆರೋಪಿಗಳು ಪರಾರಿ - ಮಹಾದೇವಿಬಾಯಿ ಹಾಗೂ ತಹಶಿಲ್ದಾರ್ ನೇತೃತ್ವ

ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಜಮೀನಿನ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಗಿಡಗಳನ್ನು ಜಪ್ತಿ ಮಾಡಿಕೊಂಡಿರುವ ಘಟನೆ ಸುರಪುರ ತಾಲೂಕಿನ ಹದನೂರ ಗ್ರಾಮದಲ್ಲಿ ನಡೆದಿದೆ.

KN_YDR_01_18_GANJA_RAID_AV_7208689
ಹತ್ತಿ ಬೆಳೆ ನಡುವೆ ಅಕ್ರಮ ಗಾಂಜಾ, ಅಧಿಕಾರಿಗಳ ದಾಳಿ ಆರೋಪಿಗಳು ಪರಾರಿ
author img

By

Published : Dec 18, 2019, 12:31 PM IST

ಯಾದಗಿರಿ: ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಜಮೀನಿನ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಗಿಡಗಳನ್ನು ಜಪ್ತಿ ಮಾಡಿಕೊಂಡಿರುವ ಘಟನೆ ಸುರಪುರ ತಾಲೂಕಿನ ಹದನೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾಗಪ್ಪ ನಾಯ್ಕೋಡಿ, ಜೆಟ್ಟೆಪ್ಪ ನಾಯ್ಕೋಡಿ ಎಂಬುವವರು ತಮ್ಮ ಹೊಲದಲ್ಲಿ ಹತ್ತಿ ಬೆಳೆ ಮಧ್ಯೆ ಗಾಂಜಾ ಗಿಡ ಬೆಳೆದಿದ್ದು, ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಬಕಾರಿ ಜಂಟಿ ನಿರ್ದೇಶಕ ಕಲಬುರಗಿ ವಿಭಾಗದ ಎಸ್.ಜೆ.ಕುಮಾರ್ ಆದೇಶದ ಮೇರೆಗೆ ಉಪ ಆಯುಕ್ತರಾದ ಮಹಾದೇವಿಬಾಯಿ ಹಾಗೂ ತಹಶಿಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 5 ಲಕ್ಷ 40 ಸಾವಿರ ರೂ. ಮೌಲ್ಯದ 53 ಗಿಡಗಳನ್ನು ಜಪ್ತಿ ಮಾಡಲಾಗಿದೆ.

ಹತ್ತಿ ಬೆಳೆ ನಡುವೆ ಅಕ್ರಮ ಗಾಂಜಾ ಗಿಡ... ಅಧಿಕಾರಿಗಳ ದಾಳಿ

ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಯಾದಗಿರಿ: ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಜಮೀನಿನ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಗಿಡಗಳನ್ನು ಜಪ್ತಿ ಮಾಡಿಕೊಂಡಿರುವ ಘಟನೆ ಸುರಪುರ ತಾಲೂಕಿನ ಹದನೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾಗಪ್ಪ ನಾಯ್ಕೋಡಿ, ಜೆಟ್ಟೆಪ್ಪ ನಾಯ್ಕೋಡಿ ಎಂಬುವವರು ತಮ್ಮ ಹೊಲದಲ್ಲಿ ಹತ್ತಿ ಬೆಳೆ ಮಧ್ಯೆ ಗಾಂಜಾ ಗಿಡ ಬೆಳೆದಿದ್ದು, ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಬಕಾರಿ ಜಂಟಿ ನಿರ್ದೇಶಕ ಕಲಬುರಗಿ ವಿಭಾಗದ ಎಸ್.ಜೆ.ಕುಮಾರ್ ಆದೇಶದ ಮೇರೆಗೆ ಉಪ ಆಯುಕ್ತರಾದ ಮಹಾದೇವಿಬಾಯಿ ಹಾಗೂ ತಹಶಿಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 5 ಲಕ್ಷ 40 ಸಾವಿರ ರೂ. ಮೌಲ್ಯದ 53 ಗಿಡಗಳನ್ನು ಜಪ್ತಿ ಮಾಡಲಾಗಿದೆ.

ಹತ್ತಿ ಬೆಳೆ ನಡುವೆ ಅಕ್ರಮ ಗಾಂಜಾ ಗಿಡ... ಅಧಿಕಾರಿಗಳ ದಾಳಿ

ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Intro:ಯಾದಗಿರಿ: ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಎರಡು ಪ್ರತ್ಯೇಕ ಜಮೀನುಗಳ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 5 ಲಕ್ಷ 40 ಸಾವಿರ ರೂ ಮೌಲ್ಯದ ಗಾಂಜಾ ಬೆಳೆಯನ್ನು ಜಪ್ತಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಸುರಪುರ ತಾಲೂಕಿನ ಹದನೂರ ಗ್ರಾಮದ ಹೊರವಲಯದ ಜಮೀನಿನಲ್ಲಿ ಗ್ರಾಮದ ನಾಗಪ್ಪ ನಾಯ್ಕೋಡಿ, ಜೆಟ್ಟೆಪ್ಪ ನಾಯ್ಕೋಡಿ ಎಂಬುವವರು ತಮ್ಮ ಹೊಲದಲ್ಲಿ ಹತ್ತಿ ಬೆಳೆ ಮಧ್ಯ ಗಾಂಜಾ ಗಿಡ ಬೆಳೆದಿದ್ದು, ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ...

Body:ಅಬಕಾರಿ ಜಂಟಿ ನಿರ್ದೇಶಕ ಕಲಬುರಗಿ ವಿಭಾಗದ ಎಸ್ ಜೆ ಕುಮಾರ್ ಆದೇಶದ ಮೇರೆಗೆ ಯಾದಗಿರಿ ಜಿಲ್ಲಾ ಉಪ ಆಯುಕ್ತರಾದ ಮಹಾದೇವಿಬಾಯಿ ಹಾಗೂ ಸುರಪುರ ತಹಶಿಲ್ದಾರ ಅವರ ನೇತ್ರತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಲಾಗಿದ್ದು, ಅಕ್ರಮವಗಿ ಹೊಲದಲ್ಲಿ ಬೆಳೆದ 90 kg ತೂಕದ 53 ಗಿಡಗಳನ್ನು ಜಪ್ತಿ ಮಾಡಲಾಗಿದೆ.

Conclusion:ದಾಳಿ ವೇಳೆ ಆರೋಪಿಗಳಾದ ನಾಗಪ್ಪ ನಾಯ್ಕೋಡಿ ಮತ್ತು ಜೆಟ್ಟೆಪ್ಪ ನಾಯ್ಕೋಡಿ ಪರಾರಿಯಾಗಿದ್ದು, NDPS ಜಾಯ್ದೆಯ ಅನ್ವಯ ಪ್ರತ್ಯೇಕ ಎರಡು ಪ್ರಕರಣಗಖನ್ನ ದಾಖಲಿಸಿಕೊಂಡ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಜಾಲ ಬಿಸಿದ್ದಾರೆ...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.