ETV Bharat / jagte-raho

ಮದುವೆ ಆಗೋದಾಗಿ ನಂಬಿಸಿ ಯುವಕನಿಂದ ಯುವತಿ ಮೇಲೆ ನಿರಂತರ ಅತ್ಯಾಚಾರ ಆರೋಪ

ಮದುವೆಯಾಗುವುದಾಗಿ ನಂಬಿಸಿ ಯುವತಿಯೋರ್ವಳ ಮೇಲೆ ಯುವಕನೋರ್ವ ನಿರಂತರ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.

author img

By

Published : Dec 20, 2019, 11:04 AM IST

kn_cnr_01_rape_av_7202614
ಪ್ರೀತಿ ಎಂದು ನಂಬಿದ್ದ ಯುವತಿಗೆ ಕಾದಿತ್ತು ಶಾಕ್... ಮದುವೆ ಹೆಸರಲ್ಲಿ ಯುವಕನಿಂದ ನಿರಂತರ ಅತ್ಯಾಚಾರ...!

ಚಾಮರಾಜನಗರ: ಮದುವೆಯಾಗುವುದಾಗಿ ನಂಬಿಸಿ ಯುವತಿಯೋರ್ವಳ ಮೇಲೆ ಯುವಕನೋರ್ವ ನಿರಂತರ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.

ಕೊಳ್ಳೇಗಾಲದ ಕಂಟ್ರಾಕ್ಟರ್ ಪುಟ್ಟಸ್ವಾಮಿ ಎಂಬಾತನ ಮಗ ವಿನೋದ್ (29) ಬಂಧಿತ ಆರೋಪಿ. ಬಿಎ ವ್ಯಾಸಂಗ ಮಾಡುವ ವೇಳೆ ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆಯಾಗಬೇಕು ಎಂದು ಗಂಟುಬಿದ್ದಾಗ ಯುವಕನ ಮನೆಯವರು ಹುಡುಗಿ ಬಡವರಾಗಿದ್ದು, ಆಕೆಯನ್ನು ಮನೆಗೆ ತಂದುಕೊಳ್ಳುವುದಿಲ್ಲ ಎಂದು ಸಾಗಹಾಕಿದ್ದಾರೆ ಎಂದು ಹನೂರು ತಾಲೂಕಿನ ಗ್ರಾಮವೊಂದರ ಯುವತಿ ದೂರಿದ್ದಾಳೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿನೋದ್​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಾಮರಾಜನಗರ: ಮದುವೆಯಾಗುವುದಾಗಿ ನಂಬಿಸಿ ಯುವತಿಯೋರ್ವಳ ಮೇಲೆ ಯುವಕನೋರ್ವ ನಿರಂತರ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.

ಕೊಳ್ಳೇಗಾಲದ ಕಂಟ್ರಾಕ್ಟರ್ ಪುಟ್ಟಸ್ವಾಮಿ ಎಂಬಾತನ ಮಗ ವಿನೋದ್ (29) ಬಂಧಿತ ಆರೋಪಿ. ಬಿಎ ವ್ಯಾಸಂಗ ಮಾಡುವ ವೇಳೆ ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆಯಾಗಬೇಕು ಎಂದು ಗಂಟುಬಿದ್ದಾಗ ಯುವಕನ ಮನೆಯವರು ಹುಡುಗಿ ಬಡವರಾಗಿದ್ದು, ಆಕೆಯನ್ನು ಮನೆಗೆ ತಂದುಕೊಳ್ಳುವುದಿಲ್ಲ ಎಂದು ಸಾಗಹಾಕಿದ್ದಾರೆ ಎಂದು ಹನೂರು ತಾಲೂಕಿನ ಗ್ರಾಮವೊಂದರ ಯುವತಿ ದೂರಿದ್ದಾಳೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿನೋದ್​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Intro:ಪ್ರೀತಿ ಎಂದು ನಂಬಿದ್ದ ಯುವತಿಗೆ ಕಾದಿತ್ತು ಶಾಕ್... ಮದುವೆ ಹೆಸರಲ್ಲಿ ಯುವಕನ ನಿರಂತರ ಅತ್ಯಾಚಾರ

ಚಾಮರಾಜನಗರ: ಮದುವೆಯಾಗುವುದಾಗಿ ನಂಬಿಸಿ ಯುವತಿಯೋರ್ವಳ ಮೇಲೆ ಕಾಮುಕ ಯುವಕನೋರ್ವ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

Body:ಕೊಳ್ಳೇಗಾಲದ ಕಂಟ್ರಾಕ್ಟರ್ ಪುಟ್ಟಸ್ವಾಮಿ ಎಂಬಾತನ ಮಗ ವಿನೋದ್(29) ಬಂಧಿತ ಆರೋಪಿ. ಕೊಳ್ಳೇಗಾಲದ ಮಾನಸ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುವ ವೇಳೆ ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಹನೂರು ತಾಲೂಕಿನ ಕಾಮಗೆರೆಯ ಯುವತಿ ದೂರಿದ್ದಾಳೆ.

ಇನ್ನು, ಮದುವೆಯಾಗಬೇಕು ಎಂದು ಯುವತಿ ಗಂಟುಬಿದ್ದಾಗ ಯುವಕನ ಮನೆಯವರು ಹುಡುಗಿ ಬಡವರಾಗಿದ್ದು ಆಕೆಯನ್ನು ಮನೆಗೆ ತಂದುಕೊಳ್ಳುವುದಿಲ್ಲ ಎಂದು ಸಾಗಹಾಕಿದ್ದಾರೆ ಎಂದು ಯುವತಿ ಆರೋಪಿಸಿ ವಿನೋದ್, ವಿನೋದನ ತಂದೆ-ತಾಯಿ ವಿರುದ್ಧ ಹನೂರು ಠಾಣೆಗೆ ದೂರು ನೀಡಿದ್ದಾಳೆ.

Conclusion:ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಆರೋಪಿ ವಿನೋದ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.