ETV Bharat / jagte-raho

ಕುರುಗೋಡು ಬಳಿ ಕಾರು ಪಲ್ಟಿಯಾಗಿ ಎಎಸ್ಐ ಸಾವು

author img

By

Published : May 20, 2020, 10:34 AM IST

Updated : May 20, 2020, 10:43 AM IST

ಕುರುಗೋಡು ಪೊಲೀಸ್ ಠಾಣೆಯ ಪ್ರಭಾರಿ ಎಎಸ್ಐ ಪ್ರಹ್ಲಾದ್ ಅವರು ಕಲ್ಲುಕಂಭ ಗ್ರಾಮದ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ASI died in road accident at bellary
ಎಎಸ್ಐ ಸಾವು

ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ‌ ಕಲ್ಲುಕಂಭ ಗ್ರಾಮದ ಬಳಿ ಕಾರೊಂದು ಪಲ್ಟಿಯಾದ ಪರಿಣಾಮ ಎಎಸ್ಐ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕುರುಗೋಡು ಪೊಲೀಸ್ ಠಾಣೆಯ ಪ್ರಭಾರಿ ಎಎಸ್ಐ ಪ್ರಹ್ಲಾದ್​ (50) ಮೃತರು.

ಎಎಸ್​ಐ ಪ್ರಹ್ಲಾದ್​ ಅವರು, ಸಿರಿಗೇರಿ‌ ಮೂಲದವರೆಂದು ತಿಳಿದುಬಂದಿದೆ. ಕಾರು ಚಾಲಕ‌ ಪಂಪ (40) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲ್ಲುಕಂಭ ಗ್ರಾಮದ ಬಳಿ ಕಾರು ಅಪಘಾತ

ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ‌ ಕಲ್ಲುಕಂಭ ಗ್ರಾಮದ ಬಳಿ ಕಾರೊಂದು ಪಲ್ಟಿಯಾದ ಪರಿಣಾಮ ಎಎಸ್ಐ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕುರುಗೋಡು ಪೊಲೀಸ್ ಠಾಣೆಯ ಪ್ರಭಾರಿ ಎಎಸ್ಐ ಪ್ರಹ್ಲಾದ್​ (50) ಮೃತರು.

ಎಎಸ್​ಐ ಪ್ರಹ್ಲಾದ್​ ಅವರು, ಸಿರಿಗೇರಿ‌ ಮೂಲದವರೆಂದು ತಿಳಿದುಬಂದಿದೆ. ಕಾರು ಚಾಲಕ‌ ಪಂಪ (40) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲ್ಲುಕಂಭ ಗ್ರಾಮದ ಬಳಿ ಕಾರು ಅಪಘಾತ
Last Updated : May 20, 2020, 10:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.