ETV Bharat / jagte-raho

ಯಮನಾಗಿ ಬಂದ ಕಾರು... ತಿರುಪತಿಗೆ ತೆರಳುತ್ತಿದ್ದ ನವ ವಿವಾಹಿತರ ಸಾವು!

ತಿರುಪತಿ: ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲೇ ನವ ವಿವಾಹಿತರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.

author img

By

Published : Mar 12, 2019, 8:05 PM IST

ಕೃಪೆ: eenadu.net

ಚಿತ್ತೂರು ಜಿಲ್ಲೆಯ ರೆಣಿಗುಂಟಾ ತಾಲೂಕಿನ ಕರಕಂಬಾಡಿ ತಾರಕರಾಮಾನಗರದ ನಿವಾಸಿ ಬಾಲಾಜಿ (22) ಗೆ ಚಂದ್ರಗಿರಿ ತಾಲೂಕಿನ ಕೂಚಿವಾರಿಪಲ್ಲೆ ನಿವಾಸಿ ಸಿ.ಕಾವ್ಯಾ (19) ಜೊತೆ ಫೆಬ್ರವರಿ 7ರಂದು ಮದುವೆಯಾಗಿತ್ತು. ಭಾನುವಾರ ಬಾಲಾಜಿ ತನ್ನ ಹೆಂಡ್ತಿಯೊಡನೆ ಅತ್ತೆ ಮನೆಗೆ ತೆರಳಿದ್ದಾನೆ. ಸೋಮವಾರ ಬೆಳಗ್ಗೆ 8:30ಕ್ಕೆ ಗಂಡ-ಹೆಂಡ್ತಿ ಇಬ್ಬರೂ ತಿರುಪತಿಗೆ ಹೋಗುತ್ತಿರುವಾಗ ಹಿಂದುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

ಕಾರು ಡಿಕ್ಕಿಯಿಂದ ಬಾಲಾಜಿ, ಕಾವ್ಯಾ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿದ ಎರಡೂ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಚಿತ್ತೂರು ಜಿಲ್ಲೆಯ ರೆಣಿಗುಂಟಾ ತಾಲೂಕಿನ ಕರಕಂಬಾಡಿ ತಾರಕರಾಮಾನಗರದ ನಿವಾಸಿ ಬಾಲಾಜಿ (22) ಗೆ ಚಂದ್ರಗಿರಿ ತಾಲೂಕಿನ ಕೂಚಿವಾರಿಪಲ್ಲೆ ನಿವಾಸಿ ಸಿ.ಕಾವ್ಯಾ (19) ಜೊತೆ ಫೆಬ್ರವರಿ 7ರಂದು ಮದುವೆಯಾಗಿತ್ತು. ಭಾನುವಾರ ಬಾಲಾಜಿ ತನ್ನ ಹೆಂಡ್ತಿಯೊಡನೆ ಅತ್ತೆ ಮನೆಗೆ ತೆರಳಿದ್ದಾನೆ. ಸೋಮವಾರ ಬೆಳಗ್ಗೆ 8:30ಕ್ಕೆ ಗಂಡ-ಹೆಂಡ್ತಿ ಇಬ್ಬರೂ ತಿರುಪತಿಗೆ ಹೋಗುತ್ತಿರುವಾಗ ಹಿಂದುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

ಕಾರು ಡಿಕ್ಕಿಯಿಂದ ಬಾಲಾಜಿ, ಕಾವ್ಯಾ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿದ ಎರಡೂ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

Intro:Body:

ಯಮನಾಗಿ ಬಂದ ಕಾರು...ತಿರುಪತಿಗೆ ತೆರಳುತ್ತಿದ್ದ ನವ ವಿವಾಹಿತರ ಸಾವು!

kannada newspaper, kannada news, etv bharat, newly married couple, died, road accident, Tirupati, ಯಮ, ಕಾರು, ತಿರುಪತಿ, ನವ ವಿವಾಹಿತರ ಸಾವು,

A newly married couple died in road accident at Tirupati



ತಿರುಪತಿ: ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲೇ ನವ ವಿವಾಹಿತರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. 



ಚಿತ್ತೂರು ಜಿಲ್ಲೆಯ ರೆಣಿಗುಂಟಾ ತಾಲೂಕಿನ ಕರಕಂಬಾಡಿ ತಾರಕರಾಮಾನಗರದ ನಿವಾಸಿ ಬಾಲಾಜಿ (22) ಗೆ ಚಂದ್ರಗಿರಿ ತಾಲೂಕಿನ ಕೂಚಿವಾರಿಪಲ್ಲೆ ನಿವಾಸಿ ಸಿ.ಕಾವ್ಯಾ (19) ಜೊತೆ ಫೆಬ್ರವರಿ 7ರಂದು ಮದುವೆಯಾಗಿತ್ತು. ಭಾನುವಾರ ಬಾಲಾಜಿ ತನ್ನ ಹೆಂಡ್ತಿಯೊಡನೆ ಅತ್ತೆ ಮನೆಗೆ ತೆರಳಿದ್ದಾನೆ. ಸೋಮವಾರ ಬೆಳಗ್ಗೆ 8:30ಕ್ಕೆ ಗಂಡ-ಹೆಂಡ್ತಿ ಇಬ್ಬರೂ ತಿರುಪತಿಗೆ ಹೋಗುತ್ತಿರುವಾಗ ಹಿಂದುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. 



ಕಾರು ಡಿಕ್ಕಿಯಿಂದ ಬಾಲಾಜಿ, ಕಾವ್ಯಾ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿದ ಎರಡೂ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.