ETV Bharat / city

ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿ ಕೊರೊನಾಗೆ ಬಲಿ - covid 2nd wave

ಶಿವಮೊಗ್ಗದ ಸಂಸ್ಕೃತಿ ಫೌಂಡೇಶನ್ ನಡೆಸುತ್ತಿದ್ದ ಶರಣ್ ಎಂಬುವವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

shivamogga
ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿ ಕೊರೊನಾಗೆ ಬಲಿ
author img

By

Published : May 28, 2021, 2:32 PM IST

ಶಿವಮೊಗ್ಗ: ಕೊರೊನಾದಿಂದ ದೂರವಿರಿ ಎಂದು ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡುತ್ತಿದ್ದ ವ್ಯಕ್ತಿ ಕೋವಿಡ್​ಗೆ ಬಲಿಯಾಗಿದ್ದಾನೆ.

ಶಿವಮೊಗ್ಗದ ಸಂಸ್ಕೃತಿ ಫೌಂಡೇಶನ್ ನಡೆಸುತ್ತಿದ್ದ ಶರಣ್ ತನ್ನ ಫೌಂಡೇಶನ್ ವತಿಯಿಂದ ಕೊರೊನಾ ವಾರಿಯರ್ಸ್ ಹಾಗೂ ಸಾರ್ವಜನಿಕರಿಗೆ ಮಾಸ್ಕ್​, ಸ್ಯಾನಿಟೈಸರ್ ವಿತರಣೆ ಮಾಡಿ ಅರಿವು ಮೂಡಿಸುತ್ತಿದ್ದರು.

36 ವರ್ಷದ ಶರಣ್​ಗೆ ಒಂದು ವರ್ಷದ ಮಗುವಿದೆ. ಕಳೆದ ವಾರವಷ್ಟೇ ಕಡು ಬಡವರನ್ನು ಗುರುತಿಸಿ, ದಿನಸಿ ಕಿಟ್ ವಿತರಿಸಿದ್ದರು.

ಓದಿ: ಯಡಿಯೂರಪ್ಪನವ್ರ ಮೇಲೆ ನನಗೆ ಪ್ರೀತಿ ಇದೆ, ಆದ್ರೆ ಸಿಎಂ ಆಗಿ ಕೆಲಸದಲ್ಲಿ ವಿಫಲರಾಗಿದ್ದಾರೆ: ಸಿದ್ದರಾಮಯ್ಯ

ಶಿವಮೊಗ್ಗ: ಕೊರೊನಾದಿಂದ ದೂರವಿರಿ ಎಂದು ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡುತ್ತಿದ್ದ ವ್ಯಕ್ತಿ ಕೋವಿಡ್​ಗೆ ಬಲಿಯಾಗಿದ್ದಾನೆ.

ಶಿವಮೊಗ್ಗದ ಸಂಸ್ಕೃತಿ ಫೌಂಡೇಶನ್ ನಡೆಸುತ್ತಿದ್ದ ಶರಣ್ ತನ್ನ ಫೌಂಡೇಶನ್ ವತಿಯಿಂದ ಕೊರೊನಾ ವಾರಿಯರ್ಸ್ ಹಾಗೂ ಸಾರ್ವಜನಿಕರಿಗೆ ಮಾಸ್ಕ್​, ಸ್ಯಾನಿಟೈಸರ್ ವಿತರಣೆ ಮಾಡಿ ಅರಿವು ಮೂಡಿಸುತ್ತಿದ್ದರು.

36 ವರ್ಷದ ಶರಣ್​ಗೆ ಒಂದು ವರ್ಷದ ಮಗುವಿದೆ. ಕಳೆದ ವಾರವಷ್ಟೇ ಕಡು ಬಡವರನ್ನು ಗುರುತಿಸಿ, ದಿನಸಿ ಕಿಟ್ ವಿತರಿಸಿದ್ದರು.

ಓದಿ: ಯಡಿಯೂರಪ್ಪನವ್ರ ಮೇಲೆ ನನಗೆ ಪ್ರೀತಿ ಇದೆ, ಆದ್ರೆ ಸಿಎಂ ಆಗಿ ಕೆಲಸದಲ್ಲಿ ವಿಫಲರಾಗಿದ್ದಾರೆ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.