ETV Bharat / city

ಜಂಬೂ ಸವಾರಿಗೆ 'ಲಕ್ಷ್ಮಿ' ಕಳೆ...ಇದೇ ಮೊದಲ ಬಾರಿ 'ಕಾಲ್ಗುಣ' ತೋರಲಿರುವ ಹೆಣ್ಣಾನೆ

ದಸರಾ ಪ್ರಮುಖ ಆಕರ್ಷಣ ಕೇಂದ್ರವಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಇದೇ ಮೊದಲ ಬಾರಿಗೆ ಲಕ್ಷ್ಮೀ ಆನೆ ಭಾಗಿಯಾಗಲಿದೆ.

author img

By

Published : Sep 9, 2019, 10:16 PM IST

ಜಂಬೂ ಸವಾರಿಯಲ್ಲಿ ಇದೇ ಮೊದಲ ಬಾರಿಗೆ‌ ಭಾಗಿಯಾಗಲಿರುವ ಲಕ್ಷ್ಮಿ ಆನೆ

ಮೈಸೂರು: ದಸರಾ ಪ್ರಮುಖ ಆಕರ್ಷಣ ಕೇಂದ್ರವಾದ ಜಂಬೂ ಸವಾರಿ ಮೆರವಣಿಗೆಗೆ ಇನ್ನು ಕೆಲವೇ ದಿನಗಳಿದ್ದು, 'ಲಕ್ಷ್ಮಿ' ತನ್ನ ಕಾಲ್ಗುಣ ತೋರಲು ಉತ್ಸುಕಳಾಗಿದ್ದಾಳೆ.

ಜಂಬೂ ಸವಾರಿಯಲ್ಲಿ ಇದೇ ಮೊದಲ ಬಾರಿಗೆ‌ ಭಾಗಿಯಾಗಲಿರುವ ಲಕ್ಷ್ಮಿ ಆನೆ

ಬಂಡೀಪುರ ರಾಷ್ಟ್ರೀಯ ಉದ್ಯಾನದ ರಾಂಪುರ ಆನೆ ಶಿಬಿರ ಆನೆಯಾಗಿರುವ ಈಕೆಗೆ 17 ವರ್ಷ. 2002ರಲ್ಲಿ ಆನೆಗಳಿಂದ ಬೇರ್ಪಟ್ಟು ದಿಕ್ಕು ಕಾಣದೇ ಕಣ್ಣೀರು ಹಾಕುತ್ತ ನಿಂತಿದ್ದ ಲಕ್ಷ್ಮಿಗೆ, ಅರಣ್ಯ ಇಲಾಖೆ ಆಶ್ರಯ ನೀಡಿದ ಫಲವಾಗಿ ದಸರಾದಲ್ಲಿ ಪಾಲ್ಗೊಳ್ಳುವ ಸುಯೋಗ ಒದಗಿ ಬಂದಿದೆ. ಹೆಸರಿನಂತೆ 'ಲಕ್ಷ್ಮಿ' ಕಳೆ ಇರುವ ಈ ಆನೆ ನೋಡಲು ಸುಂದರ ಹಾಗೂ ಸೌಮ್ಯ ಸ್ವಭಾವದ್ದಾಗಿದೆ. ಮಾವುತ ಹಾಗೂ ಕಾವಾಡಿಗಳು ಇಲ್ಲದೇ ಹೋದರೂ, ಹತ್ತಿರ ಬರುವ ಸಾರ್ವಜನಿಕರಿಗೆ ಕೀಟಲೆ ಮಾಡದೇ ತನ್ನ ಅಂದದ ಮೂಲಕ ಬರಮಾಡಿಕೊಂಡು ಮುದ್ದು ಮಾಡುತ್ತಾಳೆ ಈ ಲಕ್ಷ್ಮಿ.

ದಸರಾದಲ್ಲಿ ಇದೇ ಮೊದಲ ಬಾರಿಗೆ ಹೆಜ್ಜೆ ಹಾಕಲಿರುವ ಈಕೆ, ಎಲ್ಲರೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳುತ್ತಾಳೆ. ಹೊಸಬರ ಪಟ್ಟಿಯಲ್ಲಿರುವ ಈಶ್ವರ, ಜಯಪ್ರಕಾಶ್ ಜೊತೆ ಲಕ್ಷ್ಮಿ ಆನೆಯೂ ಒಂದಾಗಿದೆ. ದಸರಾ ಮೆರವಣಿಗೆಗೆ ಆನೆಗಳ ತರಬೇತಿ ಕುರಿತು ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಡಿಸಿಎಫ್ ಅಲೆಗ್ಸಾಂಡರ್ ಅವರು ಆನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಮೈಸೂರು: ದಸರಾ ಪ್ರಮುಖ ಆಕರ್ಷಣ ಕೇಂದ್ರವಾದ ಜಂಬೂ ಸವಾರಿ ಮೆರವಣಿಗೆಗೆ ಇನ್ನು ಕೆಲವೇ ದಿನಗಳಿದ್ದು, 'ಲಕ್ಷ್ಮಿ' ತನ್ನ ಕಾಲ್ಗುಣ ತೋರಲು ಉತ್ಸುಕಳಾಗಿದ್ದಾಳೆ.

ಜಂಬೂ ಸವಾರಿಯಲ್ಲಿ ಇದೇ ಮೊದಲ ಬಾರಿಗೆ‌ ಭಾಗಿಯಾಗಲಿರುವ ಲಕ್ಷ್ಮಿ ಆನೆ

ಬಂಡೀಪುರ ರಾಷ್ಟ್ರೀಯ ಉದ್ಯಾನದ ರಾಂಪುರ ಆನೆ ಶಿಬಿರ ಆನೆಯಾಗಿರುವ ಈಕೆಗೆ 17 ವರ್ಷ. 2002ರಲ್ಲಿ ಆನೆಗಳಿಂದ ಬೇರ್ಪಟ್ಟು ದಿಕ್ಕು ಕಾಣದೇ ಕಣ್ಣೀರು ಹಾಕುತ್ತ ನಿಂತಿದ್ದ ಲಕ್ಷ್ಮಿಗೆ, ಅರಣ್ಯ ಇಲಾಖೆ ಆಶ್ರಯ ನೀಡಿದ ಫಲವಾಗಿ ದಸರಾದಲ್ಲಿ ಪಾಲ್ಗೊಳ್ಳುವ ಸುಯೋಗ ಒದಗಿ ಬಂದಿದೆ. ಹೆಸರಿನಂತೆ 'ಲಕ್ಷ್ಮಿ' ಕಳೆ ಇರುವ ಈ ಆನೆ ನೋಡಲು ಸುಂದರ ಹಾಗೂ ಸೌಮ್ಯ ಸ್ವಭಾವದ್ದಾಗಿದೆ. ಮಾವುತ ಹಾಗೂ ಕಾವಾಡಿಗಳು ಇಲ್ಲದೇ ಹೋದರೂ, ಹತ್ತಿರ ಬರುವ ಸಾರ್ವಜನಿಕರಿಗೆ ಕೀಟಲೆ ಮಾಡದೇ ತನ್ನ ಅಂದದ ಮೂಲಕ ಬರಮಾಡಿಕೊಂಡು ಮುದ್ದು ಮಾಡುತ್ತಾಳೆ ಈ ಲಕ್ಷ್ಮಿ.

ದಸರಾದಲ್ಲಿ ಇದೇ ಮೊದಲ ಬಾರಿಗೆ ಹೆಜ್ಜೆ ಹಾಕಲಿರುವ ಈಕೆ, ಎಲ್ಲರೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳುತ್ತಾಳೆ. ಹೊಸಬರ ಪಟ್ಟಿಯಲ್ಲಿರುವ ಈಶ್ವರ, ಜಯಪ್ರಕಾಶ್ ಜೊತೆ ಲಕ್ಷ್ಮಿ ಆನೆಯೂ ಒಂದಾಗಿದೆ. ದಸರಾ ಮೆರವಣಿಗೆಗೆ ಆನೆಗಳ ತರಬೇತಿ ಕುರಿತು ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಡಿಸಿಎಫ್ ಅಲೆಗ್ಸಾಂಡರ್ ಅವರು ಆನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

Intro:ಲಕ್ಷ್ಮಿ ಆನೆ


Body:ಲಕ್ಷ್ಮಿ ಆನೆ


Conclusion:ಜಂಬೂ ಸವಾರಿಯಲ್ಲಿ ಇದೇ ಮೊದಲ ಬಾರಿಗೆ‌ 'ಲಕ್ಷ್ಮಿ' ಕಾಲ್ಗುಣ
ಮೈಸೂರು: ದಸರಾ ಪ್ರಮುಖ ಆಕರ್ಷಣ ಕೇಂದ್ರವಾದ ಜಂಬೂಸವಾರಿ ಮೆರವಣಿಗೆ ಇನ್ನು ಕೆಲವೇ ದಿನಗಳಿದ್ದು, 'ಲಕ್ಷ್ಮಿ'ತನ್ನ ಕಾಲ್ಗುಣ ತೋರಲು ಉತ್ಸುಕಳಾಗಿದ್ದಾಳೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ರಾಂಪುರ ಆನೆ ಶಿಬಿರ ಆನೆಯಾಗಿರುವ ಈಕೆಗೆ 17 ಪ್ರಾಯ.‌2002ರಲ್ಲಿ ಆನೆಗಳಿಂದ ಬೇರ್ಪಟ್ಟು ದಿಕ್ಕು ಕಾಣದೇ ಕಣ್ಣೀರು ಹಾಕುತ್ತ ನಿಂತಿದ್ದ ಲಕ್ಷ್ಮಿಗೆ ಅರಣ್ಯ ಇಲಾಖೆ ಆಶ್ರಯ ನೀಡಿದ ಫಲವಾಗಿ ದಸರಾದಲ್ಲಿ ಪಾಲ್ಗೊಳ್ಳುವ ಸುಯೋಗ ಒದಗಿ ಬಂದಿದೆ.
ಹೆಸರಿನಂತೆ 'ಲಕ್ಷ್ಮಿ' ಕಳೆಯಿರುವ ಈ ಆನೆಗೆ ನೋಡಲು ಸುಂದರ ಹಾಗೂ ಸೌಮ್ಯದ ಸ್ವಭಾವದಾಗಿದೆ. ಮಾವುತ ಹಾಗೂ ಕಾವಾಡಿಗಳು ಇಲ್ಲದೇ ಹೋದರೂ, ಹತ್ತಿರ ಬರುವ ಸಾರ್ವಜನಿಕರಿಗೆ ಕೀಟಾಲೆ ಮಾಡದೇ ತನ್ನ ಅಂದದ ಮೂಲಕ ಬರಮಾಡಿಕೊಂಡು ಮುದ್ದು ಮಾಡುತ್ತಾಳೆ.
ದಸರಾದಲ್ಲಿ ಇದೇ ಮೊದಲ ಬಾರಿಗೆ ಹೆಜ್ಜೆ ಹಾಕಲಿರುವ ಈಕೆ, ಎಲ್ಲರೊಂದಿಗೆ ಆತ್ಮಿಯತೆಯಿಂದನಡೆದುಕೊಳ್ಳುತ್ತಾಳೆ.ಮುನಿಸು ಎನ್ನುವುದು ಈಕೆಯಿಂದ ದೂರ.ಈಶ್ವರ, ಜಯಪ್ರಕಾಶ್ ಹೊಸ ಪಟ್ಟಿಯಲ್ಲಿ ಇದು ಒಂದಾಗಿದೆ.
ಈ ಸಂಬಂಧ 'ಈ ಟಿವಿ ಭಾರತ್'ನೊಂದಿಗೆ ಮಾತನಾಡಿದ ಡಿಸಿಎಫ್ ಅಲೆಗ್ಸಾಂಡರ್ ಅವರು ವಿವರಣೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.