ETV Bharat / city

ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗ ಪಡಿಸುವಂತಿಲ್ಲ, ರಮ್ಯಾ ಅಶಿಸ್ತು ತೋರಿದ್ದಾರೆ: ಆರ್​. ಧ್ರುವ ನಾರಾಯಣ್

author img

By

Published : May 13, 2022, 4:03 PM IST

ರಮ್ಯ ಅವರು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ್ದು ಸರಿ ಅಲ್ಲ. ಸಂಸದರಾಗಿ ಇದ್ದವರು ಈ ರೀತಿ ಬಹಿರಂಗವಾಗಿ ಟ್ವೀಟ್ ಮಾಡಬಾರದು ಏನೇ ಸಮಸ್ಯೆಗಳಿದ್ದರೂ ಪಕ್ಷದ ವರಿಷ್ಠರು ರಾಜ್ಯದ ಉಸ್ತುವಾರಿಗಳ ಗಮನಕ್ಕೆ ತರಬೇಕು. ಪಕ್ಷದ ಚೌಕಟ್ಟನ್ನು ಮೀರಬಾರದು ಎಂದು ಧ್ರುವ ನಾರಾಯಣ್ ಹೇಳಿದ್ದಾರೆ.

ramya tweet against D K Shivakumar is indiscipline of over party R Dhruvanarayana
ಆರ್​. ಧ್ರುವ ನಾರಾಯಣ್

ಮೈಸೂರು: ನಟಿ ರಮ್ಯಾ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ್ದು ಸರಿ ಅಲ್ಲ. ಇದು ಅಶಿಸ್ತನ್ನ ತೋರಿಸುತ್ತದೆ ಅವರನ್ನ ಕರೆದು ವಿವರಣೆ ಕೇಳುತ್ತೇವೆ. ಟ್ವಿಟರ್​​ ವಿಚಾರ ಕಾಂಗ್ರೆಸ್ ಆಂತರಿಕ ವಿಚಾರ ಪಕ್ಷದ ಚೌಕಟ್ಟಿನಲ್ಲಿ ವಿವರಣೆ ಪಡೆದು ಬಗೆಹರಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವ ನಾರಾಯಣ್ ಹೇಳಿಕೆ ನೀಡಿದ್ದಾರೆ.

ರಮ್ಯಾ ಅಶಿಸ್ತು ತೋರಿದ್ದಾರೆ : ಆರ್ ದೃವ ನಾರಾಯಣ್

ಪತ್ರಕರ್ತರ ಸಂಘದ ಅವರಣದ್ಲಲಿ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ್ದು ಸರಿ ಅಲ್ಲ ಇದು ಅಶಿಸ್ತನ್ನು ತೋರಿಸುತ್ತದೆ ಅವರನ್ನು ಕರೆದು ವಿವರಣೆ ಕೇಳುತ್ತೇವೆ. ಸಂಸದರಾಗಿ ಇದ್ದವರು ಈ ರೀತಿ ಬಹಿರಂಗವಾಗಿ ಟ್ವೀಟ್ ಮಾಡಬಾರದು ಏನೇ ಸಮಸ್ಯೆಗಳಿದ್ದರೂ ಪಕ್ಷದ ವರಿಷ್ಠರು ರಾಜ್ಯದ ಉಸ್ತುವಾರಿಗಳ ಗಮನಕ್ಕೆ ತರಬೇಕು. ಪಕ್ಷದ ಚೌಕಟ್ಟನ್ನು ಮೀರಬಾರದು. ನಾನಾಗಲಿ ಅಥವಾ ನಾಲಪಾಡ್ ಆಗಲಿ ಪಕ್ಷದ ವಿರುದ್ಧ ನಡೆದರೆ ಅದು ಅಶಿಸ್ತಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಎಂಬಿಪಾ-ಡಿಕೆಶಿ ಇಬ್ಬರೂ ಸಿದ್ದರಾಮಯ್ಯ ಸಮ್ಮುಖದಲ್ಲಿ ಪರಸ್ಪರ ಆತ್ಮೀಯ ಮಾತುಕತೆ

ಮೈಸೂರು: ನಟಿ ರಮ್ಯಾ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ್ದು ಸರಿ ಅಲ್ಲ. ಇದು ಅಶಿಸ್ತನ್ನ ತೋರಿಸುತ್ತದೆ ಅವರನ್ನ ಕರೆದು ವಿವರಣೆ ಕೇಳುತ್ತೇವೆ. ಟ್ವಿಟರ್​​ ವಿಚಾರ ಕಾಂಗ್ರೆಸ್ ಆಂತರಿಕ ವಿಚಾರ ಪಕ್ಷದ ಚೌಕಟ್ಟಿನಲ್ಲಿ ವಿವರಣೆ ಪಡೆದು ಬಗೆಹರಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವ ನಾರಾಯಣ್ ಹೇಳಿಕೆ ನೀಡಿದ್ದಾರೆ.

ರಮ್ಯಾ ಅಶಿಸ್ತು ತೋರಿದ್ದಾರೆ : ಆರ್ ದೃವ ನಾರಾಯಣ್

ಪತ್ರಕರ್ತರ ಸಂಘದ ಅವರಣದ್ಲಲಿ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ್ದು ಸರಿ ಅಲ್ಲ ಇದು ಅಶಿಸ್ತನ್ನು ತೋರಿಸುತ್ತದೆ ಅವರನ್ನು ಕರೆದು ವಿವರಣೆ ಕೇಳುತ್ತೇವೆ. ಸಂಸದರಾಗಿ ಇದ್ದವರು ಈ ರೀತಿ ಬಹಿರಂಗವಾಗಿ ಟ್ವೀಟ್ ಮಾಡಬಾರದು ಏನೇ ಸಮಸ್ಯೆಗಳಿದ್ದರೂ ಪಕ್ಷದ ವರಿಷ್ಠರು ರಾಜ್ಯದ ಉಸ್ತುವಾರಿಗಳ ಗಮನಕ್ಕೆ ತರಬೇಕು. ಪಕ್ಷದ ಚೌಕಟ್ಟನ್ನು ಮೀರಬಾರದು. ನಾನಾಗಲಿ ಅಥವಾ ನಾಲಪಾಡ್ ಆಗಲಿ ಪಕ್ಷದ ವಿರುದ್ಧ ನಡೆದರೆ ಅದು ಅಶಿಸ್ತಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಎಂಬಿಪಾ-ಡಿಕೆಶಿ ಇಬ್ಬರೂ ಸಿದ್ದರಾಮಯ್ಯ ಸಮ್ಮುಖದಲ್ಲಿ ಪರಸ್ಪರ ಆತ್ಮೀಯ ಮಾತುಕತೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.