ETV Bharat / city

ಡಿಸಿಎಂ ಕಾರಜೋಳ- ಮಾಜಿ ಸಚಿವ ಹೆಚ್‌.ವಿಶ್ವನಾಥ್ ದಿಢೀರ್ ಭೇಟಿ.. ಕಾರಣ ಏನಿರಬಹುದು?

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಭೆ ನಡೆಸುತ್ತಿದ್ದರು. ಆಗ ದಿಢೀರಾಗಿ ಅಲ್ಲಿಗೆ ಭೇಟಿ ನೀಡಿದ ಮಾಜಿ ಸಚಿವ ಹೆಚ್‌.ವಿಶ್ವನಾಥ್‌ ಕುತೂಹಲಕ್ಕೆ ಕಾರಣವಾದರು.

author img

By

Published : Jan 21, 2020, 4:08 PM IST

h-vishwanath-met-dcm-govinda-karajola-in-mysore
ಗೋವಿಂದ ಕಾರಜೋಳ, ಎಚ್‌. ವಿಶ್ವನಾಥ್

ಮೈಸೂರು: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಮಾಜಿ ಸಚಿವ ಹೆಚ್‌.ವಿಶ್ವನಾಥ್ ದಿಢೀರ್ ಭೇಟಿಯಾಗಿ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಡಿಸಿಎಂ ಅವರು ಸಭೆ ನಡೆಸುತ್ತಿದ್ದ ವೇಳೆ ಅಲ್ಲಿಗೆ ದಿಢೀರಾಗಿ ಭೇಟಿ ಹೆಚ್.ವಿಶ್ವನಾಥ್ ಬಂದರು. ಅವರು ಬಂದ ವಿಷಯ ತಿಳಿದು ಸಭೆಯಿಂದ ಆತುರಾತುರಾಗಿ ಜಿಲ್ಲಾಧಿಕಾರಿ ಕೊಠಡಿಗೆ ತೆರಳಿ ಡಿಸಿಎಂ ಕಾರಜೋಳ, ಹೆಚ್‌. ವಿಶ್ವನಾಥ್‌ ಅವರನ್ನ ಭೇಟಿ ಮಾಡಿ ಮಾತನಾಡಿಸಿದರು. ನಂತರ ಸಮಯದ ಅಭಾವದಿಂದ ಸುದೀರ್ಘವಾಗಿ ಮಾತನಾಡದೇ ಹೆಚ್‌. ವಿಶ್ವನಾಥ್ ಅವರು ಅಲ್ಲಿಂದ ಹೊರಟರೆ, ಗೋವಿಂದ ಕಾರಜೋಳ ಅವರು ಮತ್ತೆ ಸಭೆಗೆ ಬಂದರು.

ಕುತೂಹಲ ಮೂಡಿಸಿದ ಗೋವಿಂದ ಕಾರಜೋಳ-ಹೆಚ್‌.ವಿಶ್ವನಾಥ್ ದಿಢೀರ್ ಭೇಟಿ..

ಬಿಜೆಪಿ ವಲಯದಲ್ಲಿ ಉಪಚುನಾವಣೆಯಲ್ಲಿ ಗೆದ್ದಿರುವ ಹಾಗೂ ಸೋತಿರುವ ಅಭ್ಯರ್ಥಿಗಳಿಗೆ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು‌ ಕುತೂಹಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಾವೋಸ್‌ ಪ್ರವಾಸದಲ್ಲಿದ್ದಾರೆ. ಅವರು ವಾಪಸ್ ರಾಜ್ಯಕ್ಕೆ ಬಂದಾಗ ಈ ಎಲ್ಲ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆಯಿದೆ.

ಮೈಸೂರು: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಮಾಜಿ ಸಚಿವ ಹೆಚ್‌.ವಿಶ್ವನಾಥ್ ದಿಢೀರ್ ಭೇಟಿಯಾಗಿ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಡಿಸಿಎಂ ಅವರು ಸಭೆ ನಡೆಸುತ್ತಿದ್ದ ವೇಳೆ ಅಲ್ಲಿಗೆ ದಿಢೀರಾಗಿ ಭೇಟಿ ಹೆಚ್.ವಿಶ್ವನಾಥ್ ಬಂದರು. ಅವರು ಬಂದ ವಿಷಯ ತಿಳಿದು ಸಭೆಯಿಂದ ಆತುರಾತುರಾಗಿ ಜಿಲ್ಲಾಧಿಕಾರಿ ಕೊಠಡಿಗೆ ತೆರಳಿ ಡಿಸಿಎಂ ಕಾರಜೋಳ, ಹೆಚ್‌. ವಿಶ್ವನಾಥ್‌ ಅವರನ್ನ ಭೇಟಿ ಮಾಡಿ ಮಾತನಾಡಿಸಿದರು. ನಂತರ ಸಮಯದ ಅಭಾವದಿಂದ ಸುದೀರ್ಘವಾಗಿ ಮಾತನಾಡದೇ ಹೆಚ್‌. ವಿಶ್ವನಾಥ್ ಅವರು ಅಲ್ಲಿಂದ ಹೊರಟರೆ, ಗೋವಿಂದ ಕಾರಜೋಳ ಅವರು ಮತ್ತೆ ಸಭೆಗೆ ಬಂದರು.

ಕುತೂಹಲ ಮೂಡಿಸಿದ ಗೋವಿಂದ ಕಾರಜೋಳ-ಹೆಚ್‌.ವಿಶ್ವನಾಥ್ ದಿಢೀರ್ ಭೇಟಿ..

ಬಿಜೆಪಿ ವಲಯದಲ್ಲಿ ಉಪಚುನಾವಣೆಯಲ್ಲಿ ಗೆದ್ದಿರುವ ಹಾಗೂ ಸೋತಿರುವ ಅಭ್ಯರ್ಥಿಗಳಿಗೆ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು‌ ಕುತೂಹಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಾವೋಸ್‌ ಪ್ರವಾಸದಲ್ಲಿದ್ದಾರೆ. ಅವರು ವಾಪಸ್ ರಾಜ್ಯಕ್ಕೆ ಬಂದಾಗ ಈ ಎಲ್ಲ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆಯಿದೆ.

Intro:ಗೋವಿಂದ ಕಾರಜೋಳ-ವಿಶ್ವನಾಥ್


Body:ಡಿಸಿಎಂ ಗೋವಿಂದ ಕಾರಜೋಳ ಭೇಟಿ ಮಾಡಿದ ಮಾಜಿ ಶಾಸಕ ಎಚ್.ವಿಶ್ವನಾಥ್
ಮೈಸೂರು: ಉಪಮುಖ್ಯಮಂತ್ರಿ ಗೋವಿಂದ .ಕಾರಜೋಳ ಅವರನ್ನು ಮಾಜಿ ಶಾಸಕ ಎಚ್‌.ವಿಶ್ವನಾಥ್ ಅವರು ದಿಢೀರ್ ಭೇಟಿಯಾಗಿ ರಾಜಕೀಯ ವಿದ್ಯಾಮಾನಗಳ ಚರ್ಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಡಿಸಿಎಂ ಗೋವಿಂದ ಕಾರಕೋಳ‌ ಅವರು ಸಭೆ ನಡೆಸುತ್ತಿದ್ದಾಗ, ಎಚ್.ವಿಶ್ವನಾಥ್ ಅವರು ಬಂದಿರುವ ವಿಷಯ ತಿಳಿದು ಸಭೆಯಿಂದ ಆತುರಾತುರಾಗಿ ಜಿಲ್ಲಾಧಿಕಾರಿ ಕೊಠಡಿಗೆ ತೆರಳಿ ಭೇಟಿ ಮಾಡಿ ಮಾತನಾಡಿಸಿದರು.
ನಂತರ ಸಮಯದ ಅಭಾವದಿಂದ ಸುದೀರ್ಘವಾಗಿ ಮಾತನಾಡದೇ ವಿಶ್ವನಾಥ್ ಅವರು ಹೊರಟರೆ, ಗೋವಿಂದ ಕಾರಜೋಳ ಅವರು ಮತ್ತೆ ಸಭೆಗೆ ಆಗಮಿಸಿ ಸಭೆ ನಡೆಸಿದರು.
ಬಿಜೆಪಿ ವಲಯದಲ್ಲಿ ಉಪಚುನಾವಣೆಯಲ್ಲಿ ಗೆದ್ದಿರುವ ಹಾಗೂ ಸೋತಿರುವ ಅಭ್ಯರ್ಥಿಗಳಿಗೆ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುವುದು‌ ಕುತೂಹಲವಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಾವೋಸ್ ಗೆ ತೆರಳಿದ್ದು, ವಾಪಸ್ ರಾಜ್ಯಕ್ಕೆ ಬಂದಾಗ ಏನಾಗಲಿದೆ ಎಂಬುವುದು ಕಾದು ನೋಡಬೇಕಿದೆ‌.


Conclusion:ಗೋವಿಂದ ಕಾರಜೋಳ-ವಿಶ್ವನಾಥ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.