ETV Bharat / city

ಎನ್​ಕೌಂಟರ್​ನಿಂದ ಅತ್ಯಾಚಾರ ಪ್ರಕರಣ ತಡೆಯೋಕಾಗಲ್ಲ:​ ಕೆ. ನೀಲಾ

author img

By

Published : Dec 6, 2019, 7:52 PM IST

ಹೈದರಾಬಾದ್ ನ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್ ಮಾಡಿರುವುದನ್ನು ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ ಖಂಡಿಸಿದ್ದಾರೆ.

Kn_klb_02_k_neela_byte_ka10021
ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಸರ್ವಾಧಿಕಾರ ಅಲ್ಲ: ಕೆ.ನೀಲಾ

ಕಲಬುರಗಿ: ಹೈದರಾಬಾದ್ ನ ಪಶು ವೈದ್ಯೆ ಮೇಲಿನ ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್ ಮಾಡಿರುವುದನ್ನು ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ ಖಂಡಿಸಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಸರ್ವಾಧಿಕಾರ ಅಲ್ಲ: ಕೆ.ನೀಲಾ
ಈಟಿವಿ ಭಾರತನೊಂದಿಗೆ ಮಾತನಾಡಿರುವ ಅವರು, ಅತ್ಯಾಚಾರಿಗಳ ಎನ್​ಕೌಂಟರ್ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಭ್ರಮೆ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ. ಎನ್​ಕೌಂಟರ್ ಮಾಡಿರೋದು ಅತ್ಯಾಚಾರಕ್ಕಾಗಿ ಅಲ್ಲ, ಆತ್ಮರಕ್ಷಣೆಗಾಗಿ ಅಂತಾ ಹೇಳ್ತಿದಾರೆ. ಆದ್ರೆ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಹೊರತು ಸರ್ವಾಧಿಕಾರಿ ನೀತಿ ಇಲ್ಲ. ಈ ರೀತಿ ಮಾಡುವುದರಿಂದ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದರು.

ಇನ್ನು, ದೇಶದಲ್ಲಿ ನಡೆದಿರುವ ಬೇರೆ ಅತ್ಯಾಚಾರ ಪ್ರಕರಣಗಳಲ್ಲಿಯೂ ಪೊಲೀಸರು ಇದೇ ರೀತಿ ಎನ್​ಕೌಂಟರ್ ಮಾಡುತ್ತಾರೆಯೇ ಎಂದು ನೀಲಾ ಪ್ರಶ್ನಿಸಿದರು.

ಎನ್ ಕೌಂಟರ್ ಮೂಲಕ ಅತ್ಯಾಚಾರ ನಿಲ್ಲಿಸುವ ಭ್ರಮೆ ಸೃಷ್ಟಿಸಬೇಡಿ. ದೇಶದಲ್ಲಿ ತ್ವರಿತ ಗತಿಯ ಕಾನೂನು ಜಾರಿಯಾಗಲಿ ಎಂದು ಅವರು ಆಗ್ರಹಿಸಿದರು.

ಕಲಬುರಗಿ: ಹೈದರಾಬಾದ್ ನ ಪಶು ವೈದ್ಯೆ ಮೇಲಿನ ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್ ಮಾಡಿರುವುದನ್ನು ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ ಖಂಡಿಸಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಸರ್ವಾಧಿಕಾರ ಅಲ್ಲ: ಕೆ.ನೀಲಾ
ಈಟಿವಿ ಭಾರತನೊಂದಿಗೆ ಮಾತನಾಡಿರುವ ಅವರು, ಅತ್ಯಾಚಾರಿಗಳ ಎನ್​ಕೌಂಟರ್ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಭ್ರಮೆ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ. ಎನ್​ಕೌಂಟರ್ ಮಾಡಿರೋದು ಅತ್ಯಾಚಾರಕ್ಕಾಗಿ ಅಲ್ಲ, ಆತ್ಮರಕ್ಷಣೆಗಾಗಿ ಅಂತಾ ಹೇಳ್ತಿದಾರೆ. ಆದ್ರೆ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಹೊರತು ಸರ್ವಾಧಿಕಾರಿ ನೀತಿ ಇಲ್ಲ. ಈ ರೀತಿ ಮಾಡುವುದರಿಂದ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದರು.

ಇನ್ನು, ದೇಶದಲ್ಲಿ ನಡೆದಿರುವ ಬೇರೆ ಅತ್ಯಾಚಾರ ಪ್ರಕರಣಗಳಲ್ಲಿಯೂ ಪೊಲೀಸರು ಇದೇ ರೀತಿ ಎನ್​ಕೌಂಟರ್ ಮಾಡುತ್ತಾರೆಯೇ ಎಂದು ನೀಲಾ ಪ್ರಶ್ನಿಸಿದರು.

ಎನ್ ಕೌಂಟರ್ ಮೂಲಕ ಅತ್ಯಾಚಾರ ನಿಲ್ಲಿಸುವ ಭ್ರಮೆ ಸೃಷ್ಟಿಸಬೇಡಿ. ದೇಶದಲ್ಲಿ ತ್ವರಿತ ಗತಿಯ ಕಾನೂನು ಜಾರಿಯಾಗಲಿ ಎಂದು ಅವರು ಆಗ್ರಹಿಸಿದರು.

Intro:ಕಲಬುರಗಿ:ಹೈದರಾಬಾದ್ ನಲ್ಲಿ ಪಶು ವೈದ್ಯ ಸೌಮ್ಯರೆಡ್ಡಿ ಅತ್ಯಾಚಾರಿ ಆರೋಪಿಗಳಿಗೆ ಪೊಲೀಸರು ಎನ್ ಕೌಂಟರ್ ಮಾಡಿರುವ ಕುರಿತಾಗಿ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ ಅವರು ತಮ್ಮ ಅಭಿಪ್ರಯವನ್ನು ವ್ಯಕ್ತಪಡಿಸಿದ್ದಾರೆ.

ಈ ಟಿವಿ ಭಾರತದೊಂದಿಗೆ ಮಾತನಾಡಿದ ಅವರು. ಪ್ರೀಯಾಂಕಾ ರೆಡ್ಡಿ ಅತ್ಯಾಚಾರಿಗಳ ಎನ್ ಕೌಂಟರ್ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಭ್ರಮೆ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಎನ್ ಕೌಂಟರ್ ಮಾಡಿರೋದು ಅತ್ಯಾಚಾರಕ್ಕಾಗಿ ಅಲ್ಲ. ತಪ್ಪಿಸಿಕೊಂಡು ಹೋಗುತ್ತಿದ್ದರೆಂದು ಎನ್ ಕೌಂಟರ್ ಮಾಡಿರೋದಾಗಿ ಹೇಳ್ತಾರೆ. ಸುಳ್ಳನ್ನು ಸುಳ್ಳಿನಿಂದ ದಮನ ಮಾಡಲು ಪೊಲೀಸರು ಯತ್ನಿಸುತ್ತಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೇ ಹೊರತು, ಸರ್ವಾಧಿಕಾರಿ ನೀತಿ ಇಲ್ಲ. ಈ ರೀತಿ ಮಾಡುವುದರಿಂದ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಬೇರೆ ಅತ್ಯಾಚಾರ ಪ್ರಕರಣಗಳಲ್ಲಿಯೂ ಪೊಲೀಸರು ಇದೇ ರೀತಿ ಎನ್ ಕೌಂಟರ್ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು. ಎನ್ ಕೌಂಟರ್ ಮೂಲಕ ಅತ್ಯಾಚಾರ ನಿಲ್ಲಿಸುವ ಭ್ರಮ ಸೃಷ್ಟಿಸಬೇಡಿ ಎಂದು ಆಗ್ರಹಿಸಿದ್ದಾರೆ.

ಬೈಟ್: ಕೆ.ನೀಲಾ,ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ.Body:ಕಲಬುರಗಿ:ಹೈದರಾಬಾದ್ ನಲ್ಲಿ ಪಶು ವೈದ್ಯ ಸೌಮ್ಯರೆಡ್ಡಿ ಅತ್ಯಾಚಾರಿ ಆರೋಪಿಗಳಿಗೆ ಪೊಲೀಸರು ಎನ್ ಕೌಂಟರ್ ಮಾಡಿರುವ ಕುರಿತಾಗಿ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ ಅವರು ತಮ್ಮ ಅಭಿಪ್ರಯವನ್ನು ವ್ಯಕ್ತಪಡಿಸಿದ್ದಾರೆ.

ಈ ಟಿವಿ ಭಾರತದೊಂದಿಗೆ ಮಾತನಾಡಿದ ಅವರು. ಪ್ರೀಯಾಂಕಾ ರೆಡ್ಡಿ ಅತ್ಯಾಚಾರಿಗಳ ಎನ್ ಕೌಂಟರ್ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಭ್ರಮೆ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಎನ್ ಕೌಂಟರ್ ಮಾಡಿರೋದು ಅತ್ಯಾಚಾರಕ್ಕಾಗಿ ಅಲ್ಲ. ತಪ್ಪಿಸಿಕೊಂಡು ಹೋಗುತ್ತಿದ್ದರೆಂದು ಎನ್ ಕೌಂಟರ್ ಮಾಡಿರೋದಾಗಿ ಹೇಳ್ತಾರೆ. ಸುಳ್ಳನ್ನು ಸುಳ್ಳಿನಿಂದ ದಮನ ಮಾಡಲು ಪೊಲೀಸರು ಯತ್ನಿಸುತ್ತಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೇ ಹೊರತು, ಸರ್ವಾಧಿಕಾರಿ ನೀತಿ ಇಲ್ಲ. ಈ ರೀತಿ ಮಾಡುವುದರಿಂದ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಬೇರೆ ಅತ್ಯಾಚಾರ ಪ್ರಕರಣಗಳಲ್ಲಿಯೂ ಪೊಲೀಸರು ಇದೇ ರೀತಿ ಎನ್ ಕೌಂಟರ್ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು. ಎನ್ ಕೌಂಟರ್ ಮೂಲಕ ಅತ್ಯಾಚಾರ ನಿಲ್ಲಿಸುವ ಭ್ರಮ ಸೃಷ್ಟಿಸಬೇಡಿ ಎಂದು ಆಗ್ರಹಿಸಿದ್ದಾರೆ.

ಬೈಟ್: ಕೆ.ನೀಲಾ,ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.