ETV Bharat / city

ಬೆಣ್ಣೆ ನಗರಿಯಲ್ಲಿ ಪುಷ್ಪಲೋಕದೊಳಗಿನ ಸೊಬಗು ನೋಡ ಬನ್ನಿ... - ಗಾಜಿನ ಮನೆ

ಪ್ರತಿವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆಯು ಗಾಜಿನ ಮನೆಯಲ್ಲಿ ನಡೆಸುವ ಫಲಪುಷ್ಪ ಪ್ರದರ್ಶನ ಮತ್ತು ಸಸ್ಯ ಸಂತೆ ಪ್ರವಾಸಿಗರು ಮತ್ತು ಸ್ಥಳೀಯರನ್ನು ಕೈಬೀಸಿ ಕರೆಯುತ್ತಿದೆ.

ಗಾಜಿನ ಮನೆಯಲ್ಲಿ ಫಲಪುಷ್ಪ ವೈಭವ
author img

By

Published : Aug 23, 2019, 11:41 PM IST

ದಾವಣಗೆರೆ: ನಗರದ ಕುಂದವಾಡ ಕೆರೆ ಬಳಿ ಇರುವ ಗ್ಲಾಸ್ ಹೌಸ್​​ನಲ್ಲಿ ಪುಷ್ಪಲೋಕವೇ ಅರಳಿ ನಿಂತಿದೆ. ಗಾಜಿನ ಮನೆಯಲ್ಲಿ ಫಲಪುಷ್ಪ ವೈಭವ ಆರಂಭವಾಗಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಜನರ ಮನಸೂರೆಗೊಳ್ಳಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆಯು ಗಾಜಿನ ಮನೆಯಲ್ಲಿ ನಡೆಸುವ ಫಲಪುಷ್ಪ ಪ್ರದರ್ಶನ ಮತ್ತು ಸಸ್ಯ ಸಂತೆಗೆ ಚಾಲನೆ ಸಿಕ್ಕಿದೆ. ಇಲ್ಲಿ ಹೂವುಗಳು, ಪ್ರವಾಸಿಗರು ಮತ್ತು ಸ್ಥಳೀಯರನ್ನು ಕೈ ಬೀಸಿ ಕರೆಯುತ್ತಿವೆ.

ಗಾಜಿನ ಮನೆಯಲ್ಲಿ ಫಲಪುಷ್ಪ ವೈಭವ

ವಿಶೇಷತೆಗಳು:

ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಹಲವು ವಿಶೇಷತೆಗಳಿವೆ. ಗುಲಾಬಿ ಹೂವುಗಳಿಂದ ರೂಪಿಸಲಾಗಿರುವ ಪ್ಯಾರಿಸ್​​​ನ ಐಫೆಲ್ ಟವರ್ ಮಾದರಿ, ಗುಲಾಬಿ, ಸೇವಂತಿಗೆಯಿಂದ ತಯಾರಿಸಿರುವ ಅಣಬೆ, ಡಾಲ್ಫಿನ್, ಫೋಟೊ ಫ್ರೇಮ್, ಮಿಕ್ಕಿ ಮೌಸ್, ಸೈಕಲ್ ಆಕೃತಿ, ಸೇವಂತಿಗೆ ಹೂವುಗಳಿಂದ ಅಲಂಕಾರಗೊಳಿಸಲಾಗಿರುವ ಹಾರ್ಟ್ ಆಕಾರದ ಕಲಾಕೃತಿ ಹಾಗೂ ಗಾಜಿನ ಮನೆಯ ಗಿಡಗಳಿಗೆ ಮಾಡಿರುವ ಬಣ್ಣಬಣ್ಣದ ದೀಪಾಲಂಕಾರ ಗಮನ ಸೆಳೆಯುತ್ತಿದೆ.

ಇನ್ನು ಸಿರಿಧಾನ್ಯಗಳಿಂದ ತಯಾರಿಸಿದ ಬುದ್ಧ, ಬಸವ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಡಾ. ಎಂ. ಹೆಚ್. ಮರಿಗೌಡ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಬೆಂಗಳೂರಿನ ಎಸ್ ಪಿ ಅಗರವಾಲ್ ಅವರ ಸೆನಲು ಫ್ಲವರ್ಸ್ ಕಂಪನಿಯ 32 ನೌಕರರು, ಹಗಲಿರುಳು ಶ್ರಮಿಸಿ ಹೂವಿನ ಕಲಾಕೃತಿಗಳನ್ನು ರೂಪಿಸಿದ್ದಾರೆ. ಇನ್ನು ತರಕಾರಿಯಲ್ಲಿ ತಯಾರಿಸಲಾಗಿರುವ ವ್ಯಕ್ತಿ ಕಲಾಕೃತಿಗಳು ಎಲ್ಲರನ್ನು ನಿಬ್ಬೆರಗಾಗಿಸುತ್ತಿವೆ.

ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ಪ್ರದರ್ಶನಕ್ಕೆ ಪ್ರವೇಶ ಇದ್ದು, ಬೆಂಗಳೂರಿನ ಲಾಲ್​ಬಾಗ್ ಮಾದರಿಯಲ್ಲಿಯೇ ಈ ವರ್ಷದಿಂದ ಫಲಪುಷ್ಪ ಪ್ರದರ್ಶನ ಆಯೋಜಿಸುವ ನಿರ್ಧಾರಕ್ಕೆ ತೋಟಗಾರಿಕೆ ಇಲಾಖೆ ಬಂದಿದೆ. ಶುಕ್ರವಾದಿಂದ ಒಟ್ಟು ಐದು ದಿನಗಳ ಕಾಲ ಪ್ರದರ್ಶನ ಇದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ. ಅಲ್ಲದೇ ಇಲ್ಲಿಗೆ ಬರುವವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರಕ್ಕೆ ಆ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನು ತೋಟಗಾರಿಕೆ ಮಾಡಿದೆ.

ದಾವಣಗೆರೆ: ನಗರದ ಕುಂದವಾಡ ಕೆರೆ ಬಳಿ ಇರುವ ಗ್ಲಾಸ್ ಹೌಸ್​​ನಲ್ಲಿ ಪುಷ್ಪಲೋಕವೇ ಅರಳಿ ನಿಂತಿದೆ. ಗಾಜಿನ ಮನೆಯಲ್ಲಿ ಫಲಪುಷ್ಪ ವೈಭವ ಆರಂಭವಾಗಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಜನರ ಮನಸೂರೆಗೊಳ್ಳಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆಯು ಗಾಜಿನ ಮನೆಯಲ್ಲಿ ನಡೆಸುವ ಫಲಪುಷ್ಪ ಪ್ರದರ್ಶನ ಮತ್ತು ಸಸ್ಯ ಸಂತೆಗೆ ಚಾಲನೆ ಸಿಕ್ಕಿದೆ. ಇಲ್ಲಿ ಹೂವುಗಳು, ಪ್ರವಾಸಿಗರು ಮತ್ತು ಸ್ಥಳೀಯರನ್ನು ಕೈ ಬೀಸಿ ಕರೆಯುತ್ತಿವೆ.

ಗಾಜಿನ ಮನೆಯಲ್ಲಿ ಫಲಪುಷ್ಪ ವೈಭವ

ವಿಶೇಷತೆಗಳು:

ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಹಲವು ವಿಶೇಷತೆಗಳಿವೆ. ಗುಲಾಬಿ ಹೂವುಗಳಿಂದ ರೂಪಿಸಲಾಗಿರುವ ಪ್ಯಾರಿಸ್​​​ನ ಐಫೆಲ್ ಟವರ್ ಮಾದರಿ, ಗುಲಾಬಿ, ಸೇವಂತಿಗೆಯಿಂದ ತಯಾರಿಸಿರುವ ಅಣಬೆ, ಡಾಲ್ಫಿನ್, ಫೋಟೊ ಫ್ರೇಮ್, ಮಿಕ್ಕಿ ಮೌಸ್, ಸೈಕಲ್ ಆಕೃತಿ, ಸೇವಂತಿಗೆ ಹೂವುಗಳಿಂದ ಅಲಂಕಾರಗೊಳಿಸಲಾಗಿರುವ ಹಾರ್ಟ್ ಆಕಾರದ ಕಲಾಕೃತಿ ಹಾಗೂ ಗಾಜಿನ ಮನೆಯ ಗಿಡಗಳಿಗೆ ಮಾಡಿರುವ ಬಣ್ಣಬಣ್ಣದ ದೀಪಾಲಂಕಾರ ಗಮನ ಸೆಳೆಯುತ್ತಿದೆ.

ಇನ್ನು ಸಿರಿಧಾನ್ಯಗಳಿಂದ ತಯಾರಿಸಿದ ಬುದ್ಧ, ಬಸವ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಡಾ. ಎಂ. ಹೆಚ್. ಮರಿಗೌಡ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಬೆಂಗಳೂರಿನ ಎಸ್ ಪಿ ಅಗರವಾಲ್ ಅವರ ಸೆನಲು ಫ್ಲವರ್ಸ್ ಕಂಪನಿಯ 32 ನೌಕರರು, ಹಗಲಿರುಳು ಶ್ರಮಿಸಿ ಹೂವಿನ ಕಲಾಕೃತಿಗಳನ್ನು ರೂಪಿಸಿದ್ದಾರೆ. ಇನ್ನು ತರಕಾರಿಯಲ್ಲಿ ತಯಾರಿಸಲಾಗಿರುವ ವ್ಯಕ್ತಿ ಕಲಾಕೃತಿಗಳು ಎಲ್ಲರನ್ನು ನಿಬ್ಬೆರಗಾಗಿಸುತ್ತಿವೆ.

ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ಪ್ರದರ್ಶನಕ್ಕೆ ಪ್ರವೇಶ ಇದ್ದು, ಬೆಂಗಳೂರಿನ ಲಾಲ್​ಬಾಗ್ ಮಾದರಿಯಲ್ಲಿಯೇ ಈ ವರ್ಷದಿಂದ ಫಲಪುಷ್ಪ ಪ್ರದರ್ಶನ ಆಯೋಜಿಸುವ ನಿರ್ಧಾರಕ್ಕೆ ತೋಟಗಾರಿಕೆ ಇಲಾಖೆ ಬಂದಿದೆ. ಶುಕ್ರವಾದಿಂದ ಒಟ್ಟು ಐದು ದಿನಗಳ ಕಾಲ ಪ್ರದರ್ಶನ ಇದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ. ಅಲ್ಲದೇ ಇಲ್ಲಿಗೆ ಬರುವವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರಕ್ಕೆ ಆ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನು ತೋಟಗಾರಿಕೆ ಮಾಡಿದೆ.

Intro:KN_DVG_23_FLOWER SHOW_SCRIPT_01_7203307

REPORTER : YOGARAJ G. H.


ಗಾಜಿನ ಮನೆಯ ಪುಷ್ಪಲೋಕದೊಳಗಿನ ಸೊಬಗು ನೋಡ ಬನ್ನಿ...

ದಾವಣಗೆರೆ : ನಗರದ ಕುಂದವಾಡ ಕೆರೆ ಬಳಿ ಇರುವ ಗ್ಲಾಸ್ ಹೌಸ್ ನಲ್ಲಿ ಪುಷ್ಪಲೋಕವೇ ಅರಳಿ ನಿಂತಿದೆ. ಫಲಪುಷ್ಪ ವೈಭವ ಆರಂಭವಾಗಿದ್ದು, ಇನ್ನು ನಾಲ್ಕು ದಿನಗಳ ಕಾಲ ಜನರ
ಮನಸೂರೆಗೊಳ್ಳಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆಯು ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಸಸ್ಯ ಸಂತೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು,
ಹೂವುಗಳಿಂದ ಪ್ರವಾಸಿಗರು ಮತ್ತು ಸ್ಥಳೀಯರನ್ನು ಕೈ ಬೀಸಿ ಕರೆಯುತ್ತಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಹಲವು ವಿಶೇಷತೆಗಳಿವೆ. ಗುಲಾಬಿ ಹೂವುಗಳಿಂದ ರೂಪಿಸಲಾಗಿರುವ ಪ್ಯಾರೀಸ್ ನ ಐಫೆಲ್ ಟವರ್ ಮಾದರಿ, ಗುಲಾಬಿ, ಸೇವಂತಿಗೆಯಿಂದ ತಯಾರಿಸುವ
ಅಣಬೆ, ಡಾಲ್ಫಿನ್, ಫೋಟೋ ಫ್ರೇಮ್, ಮಿಕ್ಕಿ ಮೌಸ್, ಸೈಕಲ್ ಆಕೃತಿ, ಸೇವಂತಿಗೆ ಹೂವುಗಳಿಂದ ಅಲಂಕಾರಗೊಳಿಸಲಾಗಿರುವ ಹಾರ್ಟ್ ಆಕಾರದ ಕಲಾಕೃತಿ, ಗಾಜಿನ ಮನೆ, ಗಿಡಗಳಿಗೆ
ಬಣ್ಣಬಣ್ಣದ ದೀಪಾಲಂಕಾರ ಗಮನ ಸೆಳೆಯುತ್ತಿದೆ.

ಇನ್ನು ಸಿರಿಧಾನ್ಯಗಳಿಂದ ತಯಾರಿಸಿದ ಬುದ್ದ, ಬಸವ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಡಾ. ಎಂ. ಹೆಚ್. ಮರಿಗೌಡ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿದೆ. ಬೆಂಗಳೂರಿನ
ಎಸ್ ಪಿ ಅಗರವಾಲ್ ಅವರು ಸೆನಲು ಫ್ಲವರ್ಸ್ ಕಂಪೆನಿಯ 32 ನೌಕರರು, ಹಗಲಿರುಳು ಶ್ರಮಿಸಿ ಹೂವಿನ ಕಲಾಕೃತಿಗಳನ್ನು ರೂಪಿಸಿದ್ದಾರೆ. ಇನ್ನು ತರಕಾರಿಯಲ್ಲಿ ತಯಾರಿಸಲಾಗಿರುವ ವ್ಯಕ್ತಿ
ಕಲಾಕೃತಿಗಳು ನಿಬ್ಬೆರಗಾಗಿಸುತ್ತಿವೆ.

ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಪ್ರದರ್ಶನಕ್ಕೆ ಪ್ರವೇಶ ಇದ್ದು, ಬೆಂಗಳೂರಿನ ಲಾಲ್ ಬಾಗ್ ಮಾದರಿಯಲ್ಲಿಯೇ ಈ ವರ್ಷದಿಂದ ಫಲಪುಷ್ಪ ಪ್ರದರ್ಶನ ಆಯೋಜಿಸುವ ನಿರ್ಧಾರಕ್ಕೆ
ತೋಟಗಾರಿಕೆ ಇಲಾಖೆ ಬಂದಿದೆ. ಇಂದಿನಿಂದ ಒಟ್ಟು ಐದು ದಿನಗಳ ಕಾಲ ಪ್ರದರ್ಶನ ಇದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ.

ಮಾತ್ರವಲ್ಲ, ಇಲ್ಲಿಗೆ ಬರುವವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರಕ್ಕೆ ಆ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿಕೊಂಡಿರುವ
ತೋಟಗಾರಿಕೆ ಇಲಾಖೆಯು ಗಾಜಿನ ಮನೆಯ ಆವರಣದಲ್ಲಿರುವ ಗಿಡಗಳಿಗೂ ನ್ಯೂ ಲುಕ್ ಕೊಡಲಾಗಿದೆ.



Body:KN_DVG_23_FLOWER SHOW_SCRIPT_01_7203307

REPORTER : YOGARAJ G. H.


ಗಾಜಿನ ಮನೆಯ ಪುಷ್ಪಲೋಕದೊಳಗಿನ ಸೊಬಗು ನೋಡ ಬನ್ನಿ...

ದಾವಣಗೆರೆ : ನಗರದ ಕುಂದವಾಡ ಕೆರೆ ಬಳಿ ಇರುವ ಗ್ಲಾಸ್ ಹೌಸ್ ನಲ್ಲಿ ಪುಷ್ಪಲೋಕವೇ ಅರಳಿ ನಿಂತಿದೆ. ಫಲಪುಷ್ಪ ವೈಭವ ಆರಂಭವಾಗಿದ್ದು, ಇನ್ನು ನಾಲ್ಕು ದಿನಗಳ ಕಾಲ ಜನರ
ಮನಸೂರೆಗೊಳ್ಳಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆಯು ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಮತ್ತು ಸಸ್ಯ ಸಂತೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು,
ಹೂವುಗಳಿಂದ ಪ್ರವಾಸಿಗರು ಮತ್ತು ಸ್ಥಳೀಯರನ್ನು ಕೈ ಬೀಸಿ ಕರೆಯುತ್ತಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಹಲವು ವಿಶೇಷತೆಗಳಿವೆ. ಗುಲಾಬಿ ಹೂವುಗಳಿಂದ ರೂಪಿಸಲಾಗಿರುವ ಪ್ಯಾರೀಸ್ ನ ಐಫೆಲ್ ಟವರ್ ಮಾದರಿ, ಗುಲಾಬಿ, ಸೇವಂತಿಗೆಯಿಂದ ತಯಾರಿಸುವ
ಅಣಬೆ, ಡಾಲ್ಫಿನ್, ಫೋಟೋ ಫ್ರೇಮ್, ಮಿಕ್ಕಿ ಮೌಸ್, ಸೈಕಲ್ ಆಕೃತಿ, ಸೇವಂತಿಗೆ ಹೂವುಗಳಿಂದ ಅಲಂಕಾರಗೊಳಿಸಲಾಗಿರುವ ಹಾರ್ಟ್ ಆಕಾರದ ಕಲಾಕೃತಿ, ಗಾಜಿನ ಮನೆ, ಗಿಡಗಳಿಗೆ
ಬಣ್ಣಬಣ್ಣದ ದೀಪಾಲಂಕಾರ ಗಮನ ಸೆಳೆಯುತ್ತಿದೆ.

ಇನ್ನು ಸಿರಿಧಾನ್ಯಗಳಿಂದ ತಯಾರಿಸಿದ ಬುದ್ದ, ಬಸವ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಡಾ. ಎಂ. ಹೆಚ್. ಮರಿಗೌಡ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿದೆ. ಬೆಂಗಳೂರಿನ
ಎಸ್ ಪಿ ಅಗರವಾಲ್ ಅವರು ಸೆನಲು ಫ್ಲವರ್ಸ್ ಕಂಪೆನಿಯ 32 ನೌಕರರು, ಹಗಲಿರುಳು ಶ್ರಮಿಸಿ ಹೂವಿನ ಕಲಾಕೃತಿಗಳನ್ನು ರೂಪಿಸಿದ್ದಾರೆ. ಇನ್ನು ತರಕಾರಿಯಲ್ಲಿ ತಯಾರಿಸಲಾಗಿರುವ ವ್ಯಕ್ತಿ
ಕಲಾಕೃತಿಗಳು ನಿಬ್ಬೆರಗಾಗಿಸುತ್ತಿವೆ.

ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಪ್ರದರ್ಶನಕ್ಕೆ ಪ್ರವೇಶ ಇದ್ದು, ಬೆಂಗಳೂರಿನ ಲಾಲ್ ಬಾಗ್ ಮಾದರಿಯಲ್ಲಿಯೇ ಈ ವರ್ಷದಿಂದ ಫಲಪುಷ್ಪ ಪ್ರದರ್ಶನ ಆಯೋಜಿಸುವ ನಿರ್ಧಾರಕ್ಕೆ
ತೋಟಗಾರಿಕೆ ಇಲಾಖೆ ಬಂದಿದೆ. ಇಂದಿನಿಂದ ಒಟ್ಟು ಐದು ದಿನಗಳ ಕಾಲ ಪ್ರದರ್ಶನ ಇದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ.

ಮಾತ್ರವಲ್ಲ, ಇಲ್ಲಿಗೆ ಬರುವವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರಕ್ಕೆ ಆ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿಕೊಂಡಿರುವ
ತೋಟಗಾರಿಕೆ ಇಲಾಖೆಯು ಗಾಜಿನ ಮನೆಯ ಆವರಣದಲ್ಲಿರುವ ಗಿಡಗಳಿಗೂ ನ್ಯೂ ಲುಕ್ ಕೊಡಲಾಗಿದೆ.



Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.