ETV Bharat / city

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ: ಕಪ್ಪತ್ತಗುಡ್ಡ ವನ್ಯಜೀವಿಧಾಮ ಪ್ರಸ್ತಾವನೆ ರದ್ದು? - Kappattagudda Wildlife Proposal news

ಇಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ, ವನ್ಯಜೀವಿ ‌ಜೀವಿ ಮಂಡಳಿ ಸಭೆ ನಡೆಯಲಿದೆ. ಸಭೆಯಲ್ಲಿ ಗದಗದ ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ವನ್ಯ ಜೀವಿಧಾಮ ಎಂದು ಘೋಷಣೆ ಮಾಡಿರುವ ಪ್ರಸ್ತಾವನೆಯನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಕಪ್ಪತ್ತಗುಡ್ಡ ವನ್ಯಜೀವಿಧಾಮ ಪ್ರಸ್ತಾವನೆ ರದ್ದು ಕುರಿತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ
author img

By

Published : Sep 26, 2019, 12:53 PM IST

ಬೆಂಗಳೂರು: ಇಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ, ವನ್ಯಜೀವಿ ‌ಜೀವಿ ಮಂಡಳಿ ಸಭೆ ನಡೆಯಲಿದೆ. ಗದಗದ ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ವನ್ಯ ಜೀವಿಧಾಮ ಎಂದು ಘೋಷಣೆ ಮಾಡಿರುವ ಹಿಂದಿನ ಸರ್ಕಾರದ ಪ್ರಸ್ತಾವನೆಯನ್ನು ರದ್ದುಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಿಸಿರುವುದನ್ನು ರದ್ದುಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ ಎನ್ನಲಾಗ್ತಿದೆ. ಈ‌ ಹಿಂದೆ ಕಪ್ಪತ್ತಗುಡ್ಡವನ್ನು ‌ವನ್ಯಜೀವಿ ಧಾಮ ಎಂದು ಹಿಂದಿನ ಮೈತ್ರಿ ಸರ್ಕಾರ ಘೋಷಣೆ ಮಾಡಿತ್ತು. ಇದೀಗ ಆ ಸ್ಥಾನಮಾನ ರದ್ದು ಮಾಡುವಂತೆ ಪ್ರಸ್ತಾವನೆ ಬಂದಿದ್ದು,ಈ ಪ್ರಸ್ತಾವನೆ ಹಿಂದೆ ಪ್ರಭಾವಿ ಗಣಿ ಕಂಪನಿಗಳ ಕೈವಾಡ ಇದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ.

ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ವನ್ಯಜೀವಿ ‌ಧಾಮವೆಂದು ಘೋಷಣೆ ಮಾಡಿದ ಮೇಲೆ ಇಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶ ಮಾಡಿಕೊಡ್ತಿಲ್ಲ. ಇದೇ ಕಾರಣದ ನೆಪವೊಡ್ಡಿ ಸ್ಥಳೀಯರಿಂದ ಗದಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಈ ಪ್ರದೇಶದಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶ ಕಲ್ಪಿಸಬೇಕು ಎಂದು ‌ಮನವಿ ನೀಡುವ ಮೂಲಕ ಸಾರ್ವಜನಿಕರನ್ನು ಮುಂದೆ ಬಿಟ್ಟು ವನ್ಯಜೀವಿಧಾಮ ಸ್ಥಾನಮಾನ ರದ್ದತಿಗೆ ಗಣಿ ಕಂಪನಿಗಳು ಕಸರತ್ತು ನಡೆಸಿವೆ ಎನ್ನುವ ಆರೋಪ ಕೇಳಿಬಂದಿದೆ.

ಒಂದು ವೇಳೆ‌ ಕಪ್ಪತ್ತಗುಡ್ಡಕ್ಕೆ ಕೊಟ್ಟಿರುವ ವನ್ಯಜೀವಿ ಧಾಮ ರದ್ದಾದಲ್ಲಿ ಈ ಪ್ರದೇಶದಲ್ಲಿ ಸುಲಭವಾಗಿ ಗಣಿ ಕಂಪನಿಗಳು ಗಣಿಗಾರಿಕೆ ನಡೆಸಬಹುದು ಅದಕ್ಕಾಗಿ ಜನರನ್ನು ‌ಮುಂದೆ ಬಿಟ್ಟು ಗಣಿ ಕಂಪನಿ ಮಾಲೀಕರು ಹೊಸ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇಂದು ಈ ಪ್ರಸ್ತಾವನೆ ಕುರಿತು ಸಿಎಂ ಬಿಎಸ್​ವೈ ಗೃಹ ಕಚೇರಿ ಕೃಷ್ಣಾದಲ್ಲಿ ವನ್ಯಜೀವಿ ‌ಜೀವಿ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ‌ವನ್ಯಜೀವಿಧಾಮ ಪ್ರಸ್ತಾವನೆ ರದ್ದಿನ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು: ಇಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ, ವನ್ಯಜೀವಿ ‌ಜೀವಿ ಮಂಡಳಿ ಸಭೆ ನಡೆಯಲಿದೆ. ಗದಗದ ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ವನ್ಯ ಜೀವಿಧಾಮ ಎಂದು ಘೋಷಣೆ ಮಾಡಿರುವ ಹಿಂದಿನ ಸರ್ಕಾರದ ಪ್ರಸ್ತಾವನೆಯನ್ನು ರದ್ದುಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಿಸಿರುವುದನ್ನು ರದ್ದುಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ ಎನ್ನಲಾಗ್ತಿದೆ. ಈ‌ ಹಿಂದೆ ಕಪ್ಪತ್ತಗುಡ್ಡವನ್ನು ‌ವನ್ಯಜೀವಿ ಧಾಮ ಎಂದು ಹಿಂದಿನ ಮೈತ್ರಿ ಸರ್ಕಾರ ಘೋಷಣೆ ಮಾಡಿತ್ತು. ಇದೀಗ ಆ ಸ್ಥಾನಮಾನ ರದ್ದು ಮಾಡುವಂತೆ ಪ್ರಸ್ತಾವನೆ ಬಂದಿದ್ದು,ಈ ಪ್ರಸ್ತಾವನೆ ಹಿಂದೆ ಪ್ರಭಾವಿ ಗಣಿ ಕಂಪನಿಗಳ ಕೈವಾಡ ಇದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ.

ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ವನ್ಯಜೀವಿ ‌ಧಾಮವೆಂದು ಘೋಷಣೆ ಮಾಡಿದ ಮೇಲೆ ಇಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶ ಮಾಡಿಕೊಡ್ತಿಲ್ಲ. ಇದೇ ಕಾರಣದ ನೆಪವೊಡ್ಡಿ ಸ್ಥಳೀಯರಿಂದ ಗದಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಈ ಪ್ರದೇಶದಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶ ಕಲ್ಪಿಸಬೇಕು ಎಂದು ‌ಮನವಿ ನೀಡುವ ಮೂಲಕ ಸಾರ್ವಜನಿಕರನ್ನು ಮುಂದೆ ಬಿಟ್ಟು ವನ್ಯಜೀವಿಧಾಮ ಸ್ಥಾನಮಾನ ರದ್ದತಿಗೆ ಗಣಿ ಕಂಪನಿಗಳು ಕಸರತ್ತು ನಡೆಸಿವೆ ಎನ್ನುವ ಆರೋಪ ಕೇಳಿಬಂದಿದೆ.

ಒಂದು ವೇಳೆ‌ ಕಪ್ಪತ್ತಗುಡ್ಡಕ್ಕೆ ಕೊಟ್ಟಿರುವ ವನ್ಯಜೀವಿ ಧಾಮ ರದ್ದಾದಲ್ಲಿ ಈ ಪ್ರದೇಶದಲ್ಲಿ ಸುಲಭವಾಗಿ ಗಣಿ ಕಂಪನಿಗಳು ಗಣಿಗಾರಿಕೆ ನಡೆಸಬಹುದು ಅದಕ್ಕಾಗಿ ಜನರನ್ನು ‌ಮುಂದೆ ಬಿಟ್ಟು ಗಣಿ ಕಂಪನಿ ಮಾಲೀಕರು ಹೊಸ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇಂದು ಈ ಪ್ರಸ್ತಾವನೆ ಕುರಿತು ಸಿಎಂ ಬಿಎಸ್​ವೈ ಗೃಹ ಕಚೇರಿ ಕೃಷ್ಣಾದಲ್ಲಿ ವನ್ಯಜೀವಿ ‌ಜೀವಿ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ‌ವನ್ಯಜೀವಿಧಾಮ ಪ್ರಸ್ತಾವನೆ ರದ್ದಿನ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

Intro:KN_BNG_01_KAPPATTHA_GUDDA_ISSUE_SCRIPT_9021933

ಕಪ್ಪತ್ತ ಗುಡ್ಡದ ಚಿನ್ನದ ಅದಿರಿನ ಮೇಲೆ ಬಿತ್ತಾ ಗಣಿ ಕಂಪನಿಗಳ ಕಣ್ಣು?

ಬೆಂಗಳೂರು: ಗದಗದ ಕಪ್ಪತ್ತಗುಡ್ಡ ಅರಣ್ಯ ಪ್ರದೇಶವನ್ನು ವನ್ಯ ಜೀವಿಧಾಮ ಎಂದು ಘೋಷಣೆ ಮಾಡಿರುವ ಪ್ರಸ್ತಾವನೆಯನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ ಇಂದು ವನ್ಯಜೀವಿ ಮಂಡಳಿ ಸಭೆಯನ್ನು ಸಿಎಂ ನಡೆಸುತ್ತಿರುವುದು ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿರುವುದನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ.ಈ‌ ಹಿಂದೆ ಕಪ್ಪತ್ತಗುಡ್ಡವನ್ನು ‌ವನ್ಯಜೀವಿ ಧಾಮ ಎಂದು ಹಿಂದಿನ ಮೈತ್ರಿ ಸರ್ಕಾರ ಘೋಷಣೆ ಮಾಡಿತ್ತು ಇದೀಗ ಆ ಸ್ಥಾನಮಾನ ರದ್ದು ಮಾಡುವಂತೆ ಪ್ರಸ್ತಾವನೆ ಬಂದಿದೆ.ಈ ಪ್ರಸ್ತಾವನೆ ಹಿಂದೆ ಪ್ರಭಾವಿ ಗಣಿ ಕಂಪನಿಗಳ ಕೈವಾಡ ಇದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ.

ಸ್ಥಳೀಯರ ಮೂಲಕ ಸ್ಥಾನ ಮಾನ ರದ್ದು ಗೊಳಿಸೋಕೆ ಕಸರತ್ತು ನಡೆಸಲಾಗುತ್ತಿದೆ.ಈಗಾಗಲೇ ವನ್ಯಜೀವಿ ‌ಧಾಮ ಎಂದು ಘೋಷಣೆಯಿಂದ ಜಾನುವಾರುಗಳಿಗೆ ಮೇಯಲು ಅವಕಾಶ ಮಾಡಿಕೊಡ್ತಿಲ್ಲ.ಇದೀಗ ಇದೇ ಕಾರಣ ನೆಪವೊಡ್ಡಿ ಸ್ಥಳೀಯರಿಂದ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.ಈ ಪ್ರದೇಶದಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶ ಕಲ್ಪಿಸಬೇಕು ಎಂದು ‌ಮನವಿ ನೀಡುವ ಮೂಲಕ ಸಾರ್ವಜನಿಕರನ್ನು ಮುಂದೆ ಬಿಟ್ಟು ವನ್ಯಜೀವಿಧಾಮ ಸ್ಥಾನ ಮಾನ ರದ್ದಿಗೆ ಗಣಿ ಕಂಪನಿಗಳು ಕಸರತ್ತು ನಡೆಸಿವೆ ಎನ್ನುವ ಆರೋಪ ಕೇಳಿಬಂದಿದೆ.

ಒಂದು ವೇಳೆ‌ ಕಪ್ಪತ್ತಗುಡ್ಡಕ್ಕೆ ಕೊಟ್ಟಿರುವ ವನ್ಯಜೀವಿ ಧಾಮ ರದ್ದಾದಲ್ಲಿ ಈ ಪ್ರದೇಶದಲ್ಲಿ ಸುಲಭವಾಗಿ ಗಣಿ ಕಂಪನಿಗಳು ಗಣಿಗಾರಿಕೆ ನಡೆಸಬಹುದು ಅದಕ್ಕಾಗಿ ಜನರನ್ನು ‌ಮುಂದೆ ಬಿಟ್ಟು ಗಣಿ ಕಂಪನಿ ಮಾಲೀಕರು ಹೊಸ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಇಂದು ಈ ಪ್ರಸ್ತಾವನೆ ಕುರಿತು ಸಿಎಂ ಬಿಎಸ್ವೈ ರಿಂದ ಸಭೆ ನಡೆಸಲಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ವನ್ಯಜೀವಿ ‌ಜೀವಿ ಮಂಡಳಿ ಸಭೆ ನಡೆಯಲಿದ್ದು,ಸಭೆಯಲ್ಲಿ ‌ವನ್ಯಜೀವಿಧಾಮ ಪ್ರಸ್ತಾವನೆ ರದ್ದಿನ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.