ETV Bharat / city

ಗ್ರಾಮ ಪಂಚಾಯತ್ ಸಭೆಗೆ ಸತತ ಗೈರಾದ ನಾಲ್ವರು ಸದಸ್ಯರಿಗೆ ಅನರ್ಹತೆ ಶಿಕ್ಷೆ

ಗ್ರಾಮ ಪಂಚಾಯತ್ ಸಭೆಗೆ ಸತತವಾಗಿ ನಾಲ್ಕು ಬಾರಿ ಗೈರಾಗಿದ್ದ ನಾಲ್ವರು ಗ್ರಾಮ ಪಂಚಾಯತ್ ಸದಸ್ಯರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಆನರ್ಹಗೊಳಿಸಿದೆ.

author img

By

Published : Feb 2, 2020, 2:58 PM IST

gram panchayath members disqualified
ನಾಲ್ವರು ಸದಸ್ಯರು ಅನರ್ಹ

ನೆಲಮಂಗಲ: ಗ್ರಾಮ ಪಂಚಾಯತ್ ಸಭೆಗೆ ಸತತವಾಗಿ ನಾಲ್ಕು ಬಾರಿ ಗೈರಾಗಿದ್ದಕ್ಕೆ ನಾಲ್ವರು ಗ್ರಾಮ ಪಂಚಾಯತ್ ಸದಸ್ಯರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಆನರ್ಹಗೊಳಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್​ನ ನಾಲ್ವರು ಸದಸ್ಯರು ಅನರ್ಹಗೊಂಡಿದ್ದಾರೆ. ಸಾವಿತ್ರಮ್ಮ, ನರಸಮ್ಮ, ಹನುಮಂತರಾಯಪ್ಪ, ಶಾಂತಮ್ಮ ಅನರ್ಹಗೊಂಡ ಗ್ರಾಮ ಪಂಚಾಯತ್​ ಸದಸ್ಯರು.

ವಿಚಾರಣೆ ಬಳಿಕ ಗ್ರಾಮೀಣಾಭಿವೃದ್ಧಿ ಪಂಚಾಯತ್ ಅಧಿನಿಯಮ 1993 ರ 43(ಎ),(111)ರ ಅಡಿ ಇವರ ಸದಸ್ಯತ್ವ ರದ್ದು ಮಾಡಿದೆ. ಅಷ್ಟೇ ಅಲ್ಲದೆ ಈ ಮೂಲಕ ಎಲ್ಲಾ ಗ್ರಾಮ ಪಂಚಾಯತ್​ ಸದಸ್ಯರಿಗೆ ಇಲಾಖೆ ಎಚ್ಚರಿಕೆ ರವಾನಿಸಿದೆ.

ನೆಲಮಂಗಲ: ಗ್ರಾಮ ಪಂಚಾಯತ್ ಸಭೆಗೆ ಸತತವಾಗಿ ನಾಲ್ಕು ಬಾರಿ ಗೈರಾಗಿದ್ದಕ್ಕೆ ನಾಲ್ವರು ಗ್ರಾಮ ಪಂಚಾಯತ್ ಸದಸ್ಯರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಆನರ್ಹಗೊಳಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್​ನ ನಾಲ್ವರು ಸದಸ್ಯರು ಅನರ್ಹಗೊಂಡಿದ್ದಾರೆ. ಸಾವಿತ್ರಮ್ಮ, ನರಸಮ್ಮ, ಹನುಮಂತರಾಯಪ್ಪ, ಶಾಂತಮ್ಮ ಅನರ್ಹಗೊಂಡ ಗ್ರಾಮ ಪಂಚಾಯತ್​ ಸದಸ್ಯರು.

ವಿಚಾರಣೆ ಬಳಿಕ ಗ್ರಾಮೀಣಾಭಿವೃದ್ಧಿ ಪಂಚಾಯತ್ ಅಧಿನಿಯಮ 1993 ರ 43(ಎ),(111)ರ ಅಡಿ ಇವರ ಸದಸ್ಯತ್ವ ರದ್ದು ಮಾಡಿದೆ. ಅಷ್ಟೇ ಅಲ್ಲದೆ ಈ ಮೂಲಕ ಎಲ್ಲಾ ಗ್ರಾಮ ಪಂಚಾಯತ್​ ಸದಸ್ಯರಿಗೆ ಇಲಾಖೆ ಎಚ್ಚರಿಕೆ ರವಾನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.