ETV Bharat / city

ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನ ಶಾಕ್ ತಂದಿದೆ.. ಹೆಚ್​ಡಿಡಿ ಸಂತಾಪ

author img

By

Published : Aug 24, 2019, 2:09 PM IST

ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನ ಶಾಕ್ ತಂದಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಮ್ಮ ಟ್ವಿಟರ್​ ಖಾತೆ ಮೂಲಕ ಸಂತಾಪ ಕೋರಿದ್ದಾರೆ.

ಹೆಚ್​ಡಿಡಿ, ಅರುಣ್ ಜೇಟ್ಲಿ

ಬೆಂಗಳೂರು : ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನ ಶಾಕ್ ತಂದಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಮ್ಮ ಟ್ವಿಟರ್​ ಖಾತೆ ಮೂಲಕ ಸಂತಾಪ ಕೋರಿದ್ದಾರೆ.

HDD condolences
ಟ್ವಿಟರ್ ಮೂಲಕ ಹೆಚ್​ಡಿಡಿ ಸಂತಾಪ..

ಅರುಣ್ ಜೇಟ್ಲಿ ದೇಶದ ಅತ್ಯುತ್ತಮ ರಾಜಕೀಯ ನಾಯಕ. ಹಲವು ಖಾತೆಗಳನ್ನು ನಿಭಾಯಿಸಿದ್ದವರು. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೆಚ್​ಡಿಡಿ ತಿಳಿಸಿದ್ದಾರೆ.

ಬೆಂಗಳೂರು : ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನ ಶಾಕ್ ತಂದಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಮ್ಮ ಟ್ವಿಟರ್​ ಖಾತೆ ಮೂಲಕ ಸಂತಾಪ ಕೋರಿದ್ದಾರೆ.

HDD condolences
ಟ್ವಿಟರ್ ಮೂಲಕ ಹೆಚ್​ಡಿಡಿ ಸಂತಾಪ..

ಅರುಣ್ ಜೇಟ್ಲಿ ದೇಶದ ಅತ್ಯುತ್ತಮ ರಾಜಕೀಯ ನಾಯಕ. ಹಲವು ಖಾತೆಗಳನ್ನು ನಿಭಾಯಿಸಿದ್ದವರು. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೆಚ್​ಡಿಡಿ ತಿಳಿಸಿದ್ದಾರೆ.

Intro:ಬೆಂಗಳೂರು : ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನ ಶಾಕ್ ತಂದಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.Body:ಅವರೊಬ್ಬ ದೇಶದ ಅತ್ಯುತ್ತಮ ರಾಜಕೀಯ ನಾಯಕ.
ಹಲವು ಖಾತೆಗಳನ್ನು ನಿಭಾಯಿಸಿದ್ದವರು. ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೆಚ್ ಡಿಡಿ ಟ್ವೀಟ್ ನಲ್ಲಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.