ETV Bharat / city

ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ

author img

By

Published : Oct 23, 2020, 4:10 PM IST

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ದಿನ ಸಂಜೆ 6 ರಿಂದ ಮರುದಿನ ಬೆಳಗ್ಗೆ 2ರ ವರೆಗೂ ಆರೋಪಿಗಳಾದ ಸಜ್ಜದ್ ಖಾನ್, ಮುಜಾಹಿದ್ ಪಾಷಾ, ಯಾಸೀನ್ ಜಾಕೀರ್, ವಾಜಿದ್ ಪಾಷಾ, ಅರುಣ್ ಹಾಗೂ ಅರುಣ್ ಜೊತೆ ಫೋನ್ ನಲ್ಲಿ ಸಂಪತ್ ರಾಜ್‌ ಸಂಪರ್ಕದಲ್ಲಿದ್ದಾರೆ.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿಗೂ ಮುನ್ನ ಸಂಪತ್ ರಾಜ್ ಹಾಗೂ ಈಗಾಗಲೇ ಬಂಧಿತ ಆರೋಪಿಗಳು ಮಾತನಾಡಿರುವ ಕರೆ ವಿವರ ಬಹಿರಂಗವಾಗಿದೆ.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ದಿನ ಸಂಜೆ 6 ರಿಂದ ಮರುದಿನ ಬೆಳಗ್ಗೆ 2 ರವರೆಗೂ ಆರೋಪಿಗಳಾದ ಸಜ್ಜದ್ ಖಾನ್, ಮುಜಾಹಿದ್ ಪಾಶಾ, ಯಾಸೀನ್ ಜಾಕೀರ್, ವಾಜಿದ್ ಪಾಶಾ, ಅರುಣ್ ಹಾಗೂ ಅರುಣ್ ಜೊತೆ ಫೋನ್ ನಲ್ಲಿ ಸಂಪತ್ ರಾಜ್‌ ಸಂಪರ್ಕದಲ್ಲಿದ್ದಾರೆ. ಇದೇ ಆರೋಪಿಗಳು ಘಟನಾ ಸ್ಥಳದಲ್ಲಿದ್ದು ಟವರ್ ಲೋಕೇಶನ್ ಮೂಲಕ ಸಾಬೀತಾಗಿದೆ.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 1 : ಗಲಭೆ ದಿನ ಸಂಜೆ 6.50ಕ್ಕೆ ಮೊದಲ ಕರೆ ಮಾಡಿದ್ದ ಸಂಪತ್​ ರಾಜ್​. ಕಾರು ​ಚಾಲಕನ ಜೊತೆ 66 ಸೆಕೆಂಡ್​ ಕಾಲ ಸಂಪತ್​ ರಾಜ್​ ಮಾತು.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 2 : ಸಂಜೆ 7.8ಕ್ಕೆ ಸಂತೋಷ್​ಗೆ ಕರೆ ಮಾಡಿದ್ದ ಅದೇ ಕಾರು ಚಾಲಕ. ಚಾಲಕ ಹಾಗೂ ಸಂತೋಷ್​ ಮಧ್ಯೆ 148 ಸೆಕೆಂಡ್​ ಮಾತು.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 3 : ಬಳಿಕ 7.17ಕ್ಕೆ ಮುಜಾಹಿದ್​ ಪಾಷಾಗೆ ಸಂತೋಷ್​ ಕರೆ. ಮುಜಾಹಿದ್​ ಪಾಷಾ ಜತೆ ಸಂತೋಷ್​ 53 ಸೆಕೆಂಡ್​ ಮಾತು.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 4 : 7.49ಕ್ಕೆ ಮತ್ತೆ ಚಾಲಕನಿಗೆ ಕರೆ ಮಾಡಿದ್ದ ಸಂಪತ್​ ರಾಜ್. ಚಾಲಕನ ಜೊತೆ ಮತ್ತೆ 59 ಸೆಕೆಂಡ್​ ಸಂಪತ್​ ರಾಜ್ ಮಾತು.

ಕಾಲ್ 5 : 7.53ಕ್ಕೆ ಯಾಸಿನ್​ ಜಾಕೀರ್​ಗೆ ಶಫಿ ಉಲ್ಲಾ ಕರೆ. ಯಾಸೀನ್​ ಜತೆ 47 ಸೆಕೆಂಡ್​ ಮಾತಾಡಿದ್ದ ಶಫಿ ಉಲ್ಲಾ.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 6 : ಬಳಿಕ ವಾಜಿದ್ ಪಾಷಾಗೆ ಕರೆ ಮಾಡಿದ್ದ ಶಫಿ ಉಲ್ಲಾ. ಶಫಿ ಉಲ್ಲಾ, ವಾಜಿದ್​ ಪಾಷಾ ಮಧ್ಯೆ 25 ಸೆಕೆಂಡ್​ ಮಾತು.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 7 : ಬಳಿಕ ಶಫಿ ಉಲ್ಲಾಗೆ ಜಾಕೀರ್​ ಕರೆ ಮಾಡಿದ್ದ. ಜಾಕೀರ್​ ಜತೆ ಮಾತಾಡಿ ವಾಜಿದ್​ಗೆ ಶಫಿ ಉಲ್ಲಾ ಕರೆ.

ಕಾಲ್ 8 : ರಾತ್ರಿ 8.10ಕ್ಕೆ ಶಫಿ ಉಲ್ಲಾನಿಂದ ವಾಜಿದ್​ಗೆ ಕರೆ. ಇಬ್ಬರೂ ಮಾತಾಡಿದ ಒಂದೇ ನಿಮಿಷದ ಬಳಿಕ ಸಂಪತ್​ಗೆ ಕರೆ. 59 ಸೆಕೆಂಡ್​ ಸಂಪತ್​ ರಾಜ್​ ಜೊತೆ ಶಫಿ ಉಲ್ಲಾ ಮಾತು. ಬಳಿಕ ಶಫಿ ಉಲ್ಲಾ, ವಾಜಿದ್, ಜಾಕೀರ್​​ ಮಧ್ಯೆ ಮತ್ತೆ ಕರೆ.

ಕಾಲ್ 9 : ರಾತ್ರಿ ಎಂಟೂವರೆ ಬಳಿಕ ಜಾಕೀರ್​ಗೆ ಮೂರು ಕರೆ. ರಾತ್ರಿ 8.48 ರಿಂದ 9:09 ರ ನಡುವೆ ಮೂರು ಬಾರಿ ಕರೆ ಮಾಡಿ 149 ಸೆಕೆಂಡ್ ಮಾತಾಡಿದ್ದ ಸಂಪತ್.

ಸದ್ಯ ಇಷ್ಟು ಆರೋಪಿಗಳು ಮಾತಾನಾಡಿರುವುದಕ್ಕೆ ಸಾಕ್ಷಿಗಳು ಸಿಕ್ಕಿದ್ದು, ಸಿಸಿಬಿ ಪೊಲೀಸರು ಇದರ ಆಧಾರದ ಮೇರೆಗೆ ಸಂಪತ್ ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿಗೂ ಮುನ್ನ ಸಂಪತ್ ರಾಜ್ ಹಾಗೂ ಈಗಾಗಲೇ ಬಂಧಿತ ಆರೋಪಿಗಳು ಮಾತನಾಡಿರುವ ಕರೆ ವಿವರ ಬಹಿರಂಗವಾಗಿದೆ.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ದಿನ ಸಂಜೆ 6 ರಿಂದ ಮರುದಿನ ಬೆಳಗ್ಗೆ 2 ರವರೆಗೂ ಆರೋಪಿಗಳಾದ ಸಜ್ಜದ್ ಖಾನ್, ಮುಜಾಹಿದ್ ಪಾಶಾ, ಯಾಸೀನ್ ಜಾಕೀರ್, ವಾಜಿದ್ ಪಾಶಾ, ಅರುಣ್ ಹಾಗೂ ಅರುಣ್ ಜೊತೆ ಫೋನ್ ನಲ್ಲಿ ಸಂಪತ್ ರಾಜ್‌ ಸಂಪರ್ಕದಲ್ಲಿದ್ದಾರೆ. ಇದೇ ಆರೋಪಿಗಳು ಘಟನಾ ಸ್ಥಳದಲ್ಲಿದ್ದು ಟವರ್ ಲೋಕೇಶನ್ ಮೂಲಕ ಸಾಬೀತಾಗಿದೆ.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 1 : ಗಲಭೆ ದಿನ ಸಂಜೆ 6.50ಕ್ಕೆ ಮೊದಲ ಕರೆ ಮಾಡಿದ್ದ ಸಂಪತ್​ ರಾಜ್​. ಕಾರು ​ಚಾಲಕನ ಜೊತೆ 66 ಸೆಕೆಂಡ್​ ಕಾಲ ಸಂಪತ್​ ರಾಜ್​ ಮಾತು.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 2 : ಸಂಜೆ 7.8ಕ್ಕೆ ಸಂತೋಷ್​ಗೆ ಕರೆ ಮಾಡಿದ್ದ ಅದೇ ಕಾರು ಚಾಲಕ. ಚಾಲಕ ಹಾಗೂ ಸಂತೋಷ್​ ಮಧ್ಯೆ 148 ಸೆಕೆಂಡ್​ ಮಾತು.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 3 : ಬಳಿಕ 7.17ಕ್ಕೆ ಮುಜಾಹಿದ್​ ಪಾಷಾಗೆ ಸಂತೋಷ್​ ಕರೆ. ಮುಜಾಹಿದ್​ ಪಾಷಾ ಜತೆ ಸಂತೋಷ್​ 53 ಸೆಕೆಂಡ್​ ಮಾತು.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 4 : 7.49ಕ್ಕೆ ಮತ್ತೆ ಚಾಲಕನಿಗೆ ಕರೆ ಮಾಡಿದ್ದ ಸಂಪತ್​ ರಾಜ್. ಚಾಲಕನ ಜೊತೆ ಮತ್ತೆ 59 ಸೆಕೆಂಡ್​ ಸಂಪತ್​ ರಾಜ್ ಮಾತು.

ಕಾಲ್ 5 : 7.53ಕ್ಕೆ ಯಾಸಿನ್​ ಜಾಕೀರ್​ಗೆ ಶಫಿ ಉಲ್ಲಾ ಕರೆ. ಯಾಸೀನ್​ ಜತೆ 47 ಸೆಕೆಂಡ್​ ಮಾತಾಡಿದ್ದ ಶಫಿ ಉಲ್ಲಾ.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 6 : ಬಳಿಕ ವಾಜಿದ್ ಪಾಷಾಗೆ ಕರೆ ಮಾಡಿದ್ದ ಶಫಿ ಉಲ್ಲಾ. ಶಫಿ ಉಲ್ಲಾ, ವಾಜಿದ್​ ಪಾಷಾ ಮಧ್ಯೆ 25 ಸೆಕೆಂಡ್​ ಮಾತು.

bangalore-riots-sampath-call-detail-revealed-news
ಬೆಂಗಳೂರು ಗಲಭೆ ಪ್ರಕರಣ: ಸಂಪತ್ ಕಾಲ್ ಡಿಟೇಲ್ ಬಹಿರಂಗ..

ಕಾಲ್ 7 : ಬಳಿಕ ಶಫಿ ಉಲ್ಲಾಗೆ ಜಾಕೀರ್​ ಕರೆ ಮಾಡಿದ್ದ. ಜಾಕೀರ್​ ಜತೆ ಮಾತಾಡಿ ವಾಜಿದ್​ಗೆ ಶಫಿ ಉಲ್ಲಾ ಕರೆ.

ಕಾಲ್ 8 : ರಾತ್ರಿ 8.10ಕ್ಕೆ ಶಫಿ ಉಲ್ಲಾನಿಂದ ವಾಜಿದ್​ಗೆ ಕರೆ. ಇಬ್ಬರೂ ಮಾತಾಡಿದ ಒಂದೇ ನಿಮಿಷದ ಬಳಿಕ ಸಂಪತ್​ಗೆ ಕರೆ. 59 ಸೆಕೆಂಡ್​ ಸಂಪತ್​ ರಾಜ್​ ಜೊತೆ ಶಫಿ ಉಲ್ಲಾ ಮಾತು. ಬಳಿಕ ಶಫಿ ಉಲ್ಲಾ, ವಾಜಿದ್, ಜಾಕೀರ್​​ ಮಧ್ಯೆ ಮತ್ತೆ ಕರೆ.

ಕಾಲ್ 9 : ರಾತ್ರಿ ಎಂಟೂವರೆ ಬಳಿಕ ಜಾಕೀರ್​ಗೆ ಮೂರು ಕರೆ. ರಾತ್ರಿ 8.48 ರಿಂದ 9:09 ರ ನಡುವೆ ಮೂರು ಬಾರಿ ಕರೆ ಮಾಡಿ 149 ಸೆಕೆಂಡ್ ಮಾತಾಡಿದ್ದ ಸಂಪತ್.

ಸದ್ಯ ಇಷ್ಟು ಆರೋಪಿಗಳು ಮಾತಾನಾಡಿರುವುದಕ್ಕೆ ಸಾಕ್ಷಿಗಳು ಸಿಕ್ಕಿದ್ದು, ಸಿಸಿಬಿ ಪೊಲೀಸರು ಇದರ ಆಧಾರದ ಮೇರೆಗೆ ಸಂಪತ್ ತನಿಖೆ ಚುರುಕುಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.