ETV Bharat / city

ಗಣಿನಾಡಿನಲ್ಲಿ ರಂಜಾನ್ ರಂಗು.. ಶುಭ್ರಬಟ್ಟೆ, ಸುಗಂಧ ದ್ರವ್ಯವೇ ಹಬ್ಬದ ಸ್ಪೆಷಲ್‌..ಮಾರ್ಕೆಟ್‌ಗೆ ವೆರೈಟಿ ಅತ್ತರ್‌! - undefined

ರಂಜಾನ್ ಹಬ್ಬದ ಸಂಭ್ರಮ ದಿನದಿಂದ ದಿನಕ್ಕೆ ಹೊಸಹೊಸ ರೂಪ ಪಡೆದುಕೊಳ್ಳುತ್ತಿದೆ. ರಂಜಾನ್ ಸಂಭ್ರಮ ಸಮೀಪಿಸುತ್ತಿದ್ದಂತೆಯೇ ಪ್ರಸಿದ್ಧ ಕಂಪನಿಗಳ ಸುಗಂಧ ದ್ರವ್ಯ ಖರೀದಿ ಜೋರಾಗಿಯೇ ನಡೆಯುತ್ತಿದೆ.

ರಂಜಾನ್ ಹಬ್ಬದಲ್ಲಿ ಸುಗಂಧ ದ್ರವ್ಯಗಳಿಗೆ ಹೆಚ್ಚಿದ ಬೇಡಿಕೆ
author img

By

Published : May 29, 2019, 12:11 PM IST

ಬಳ್ಳಾರಿ: ಗಣಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಮೇಳೈಸಿದೆ. ಮುಸ್ಲಿಂ ಧರ್ಮೀಯರ ಸಾಮೂಹಿಕ ಪ್ರಾರ್ಥನೆಗೆ ಕಡ್ಡಾಯವಾಗಿ ಪ್ರಸಿದ್ಧ ಕಂಪನಿಗಳ ಸುಗಂಧ ದ್ರವ್ಯಗಳನ್ನು ಬಳಸುತ್ತಿರುವುದು ಗಮನರ್ಹ.

ರಂಜಾನ್ ಹಬ್ಬದಲ್ಲಿ ಸುಗಂಧ ದ್ರವ್ಯಗಳಿಗೆ ಹೆಚ್ಚಿದ ಬೇಡಿಕೆ

ರಂಜಾನ್ ಹಬ್ಬದ ಸಂಭ್ರಮ ಸಮೀಪಿಸುತ್ತಿದ್ದಂತೆಯೇ ಪ್ರಸಿದ್ಧ ಕಂಪನಿಗಳ ಸುಗಂಧ ದ್ರವ್ಯ ಖರೀದಿ ಜೋರಾಗಿ ನಡೆಯುತ್ತೆ. ಶುಭ್ರಬಟ್ಟೆ ಹಾಗೂ ಸುಗಂಧದ್ರವ್ಯಕ್ಕೆ ಈ ಹಬ್ಬದಲ್ಲಿ ಮೊದಲ ಆದ್ಯತೆ. ಅದರ ಖರೀದಿಗೆ ಈಗಾಗಲೇ ಮುಸ್ಲಿಂ ಬಾಂಧವರು ಪೂರ್ವ ತಯಾರಿ ಮಾಡಿಕೊಂಡಿದ್ದಾರಂತೆ. ಈ ವಾರದಲ್ಲಿ 4ನೇ ಜಾಗರಣೆ (ಸತಾವಿ)ಯನ್ನು ಆಚರಿಸಲಾಗುತ್ತದೆ. ಅದರಲ್ಲಿ ಮಹಿಳೆಯರೂ ಸೇರಿ ಎಲ್ಲರೂ ಒಗ್ಗೂಡಿ ಜಾಗರಣೆ ಮಾಡ್ತಾರೆ. ಇಡೀ ರಾತ್ರಿ ಸತಾವಿ ಸಂಭ್ರಮದಲ್ಲಿ ಮುಳುಗಿ ತೇಲಲಿದ್ದಾರೆ. ಅಷ್ಟೇ ಅಲ್ಲ, ಆ ದಿನ ರಾತ್ರಿ ಕಾಶ್ಮೀರಿ ವೈಟ್‌ ಸೇರಿದಂತೆ ಇನ್ನಿತರೆ ಸುಗಂಧದ್ರವ್ಯ (ಅಖ್ತರ್) ಹಾಗೂ ಶುಭ್ರಬಟ್ಟೆಯನ್ನು ತೊಟ್ಟು ಅತ್ಯಂತ ಸಂಭ್ರಮದಿಂದ ಸತಾವಿ ಆಚರಿಸಲಿದ್ದಾರೆ.

ಈ ಕುರಿತು ಮಾತನಾಡಿದ ನಯಾಜ್ ಅಹ್ಮದ್, ಶುಭ್ರಬಟ್ಟೆ ಹಾಗೂ ಸುಗಂಧದ್ರವ್ಯ ಲೇಪನ‌‌ ರಂಜಾನ್ ಹಬ್ಬದ ವಿಶೇಷತೆ. ಅತ್ಯುತ್ತಮ ಕಂಪನಿಯ ಸುಗಂಧ ದ್ರವ್ಯಗಳು (ಅಖ್ತರ್) ನಮ್ಮ ಅಂಗಡಿಯಲ್ಲಿ ದೊರೆಯುತ್ತವೆ. ರಂಜಾನ್ ಹಬ್ಬದ ಮುನ್ನಾ ದಿನವೇ ಈ ಸುಗಂಧ ದ್ರವ್ಯದ ಖರೀದಿಯ ಭರಾಟೆ ಜೋರಾಗಿರುತ್ತೆ. ಅತ್ಯಂತ ದುಬಾರಿ ಸುಗಂಧ ದ್ರವ್ಯ ಕೂಡ ನಮ್ಮಲ್ಲಿ ಲಭ್ಯ. ಎಲ್ಲಾ ಮುಸ್ಲಿಂ ಧರ್ಮೀಯರೂ ನಮ್ಮ ಅಂಗಡಿಯಲ್ಲೇ ಖರೀದಿಸುತ್ತಾರೆ. ‌ಸತತ 50 ವರ್ಷಗಳಿಂದ ಈ ಸುಗಂಧ ದ್ರವ್ಯಗಳ ಮಾರಾಟ ಮಾಡುತ್ತಿದ್ದೇವೆ.‌ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿದೆ.‌ ಅತ್ತರ್​ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ ಎಂದರು.

ಸುಗಂಧ ದ್ರವ್ಯ ಲೇಪನವು ಮುಸ್ಲಿಂ ಧರ್ಮೀಯರಿಗೆ ಪ್ರಿಯವಾದದ್ದಾಗಿದೆ. ರಂಜಾನ್ ಹಬ್ಬದಲ್ಲಿ ಅತ್ಯಾಧುನಿಕ ಕಂಪನಿಗಳ ಸುಗಂಧ ದ್ರವ್ಯ ಪರಿಚಯವಾಗಲಿದೆ. ಇಂತಹ ಸುಗಂಧ ದ್ರವ್ಯಕ್ಕೆ ಬಹುಬೇಡಿಕೆಯಿದೆ ಎಂದು‌ ಮದೀನಾ ಪುಸ್ತಕ ಅಂಗಡಿ ಮಾಲೀಕ ರಫೀಕ್ ಮಹಮ್ಮದ ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಬಳ್ಳಾರಿ: ಗಣಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಮೇಳೈಸಿದೆ. ಮುಸ್ಲಿಂ ಧರ್ಮೀಯರ ಸಾಮೂಹಿಕ ಪ್ರಾರ್ಥನೆಗೆ ಕಡ್ಡಾಯವಾಗಿ ಪ್ರಸಿದ್ಧ ಕಂಪನಿಗಳ ಸುಗಂಧ ದ್ರವ್ಯಗಳನ್ನು ಬಳಸುತ್ತಿರುವುದು ಗಮನರ್ಹ.

ರಂಜಾನ್ ಹಬ್ಬದಲ್ಲಿ ಸುಗಂಧ ದ್ರವ್ಯಗಳಿಗೆ ಹೆಚ್ಚಿದ ಬೇಡಿಕೆ

ರಂಜಾನ್ ಹಬ್ಬದ ಸಂಭ್ರಮ ಸಮೀಪಿಸುತ್ತಿದ್ದಂತೆಯೇ ಪ್ರಸಿದ್ಧ ಕಂಪನಿಗಳ ಸುಗಂಧ ದ್ರವ್ಯ ಖರೀದಿ ಜೋರಾಗಿ ನಡೆಯುತ್ತೆ. ಶುಭ್ರಬಟ್ಟೆ ಹಾಗೂ ಸುಗಂಧದ್ರವ್ಯಕ್ಕೆ ಈ ಹಬ್ಬದಲ್ಲಿ ಮೊದಲ ಆದ್ಯತೆ. ಅದರ ಖರೀದಿಗೆ ಈಗಾಗಲೇ ಮುಸ್ಲಿಂ ಬಾಂಧವರು ಪೂರ್ವ ತಯಾರಿ ಮಾಡಿಕೊಂಡಿದ್ದಾರಂತೆ. ಈ ವಾರದಲ್ಲಿ 4ನೇ ಜಾಗರಣೆ (ಸತಾವಿ)ಯನ್ನು ಆಚರಿಸಲಾಗುತ್ತದೆ. ಅದರಲ್ಲಿ ಮಹಿಳೆಯರೂ ಸೇರಿ ಎಲ್ಲರೂ ಒಗ್ಗೂಡಿ ಜಾಗರಣೆ ಮಾಡ್ತಾರೆ. ಇಡೀ ರಾತ್ರಿ ಸತಾವಿ ಸಂಭ್ರಮದಲ್ಲಿ ಮುಳುಗಿ ತೇಲಲಿದ್ದಾರೆ. ಅಷ್ಟೇ ಅಲ್ಲ, ಆ ದಿನ ರಾತ್ರಿ ಕಾಶ್ಮೀರಿ ವೈಟ್‌ ಸೇರಿದಂತೆ ಇನ್ನಿತರೆ ಸುಗಂಧದ್ರವ್ಯ (ಅಖ್ತರ್) ಹಾಗೂ ಶುಭ್ರಬಟ್ಟೆಯನ್ನು ತೊಟ್ಟು ಅತ್ಯಂತ ಸಂಭ್ರಮದಿಂದ ಸತಾವಿ ಆಚರಿಸಲಿದ್ದಾರೆ.

ಈ ಕುರಿತು ಮಾತನಾಡಿದ ನಯಾಜ್ ಅಹ್ಮದ್, ಶುಭ್ರಬಟ್ಟೆ ಹಾಗೂ ಸುಗಂಧದ್ರವ್ಯ ಲೇಪನ‌‌ ರಂಜಾನ್ ಹಬ್ಬದ ವಿಶೇಷತೆ. ಅತ್ಯುತ್ತಮ ಕಂಪನಿಯ ಸುಗಂಧ ದ್ರವ್ಯಗಳು (ಅಖ್ತರ್) ನಮ್ಮ ಅಂಗಡಿಯಲ್ಲಿ ದೊರೆಯುತ್ತವೆ. ರಂಜಾನ್ ಹಬ್ಬದ ಮುನ್ನಾ ದಿನವೇ ಈ ಸುಗಂಧ ದ್ರವ್ಯದ ಖರೀದಿಯ ಭರಾಟೆ ಜೋರಾಗಿರುತ್ತೆ. ಅತ್ಯಂತ ದುಬಾರಿ ಸುಗಂಧ ದ್ರವ್ಯ ಕೂಡ ನಮ್ಮಲ್ಲಿ ಲಭ್ಯ. ಎಲ್ಲಾ ಮುಸ್ಲಿಂ ಧರ್ಮೀಯರೂ ನಮ್ಮ ಅಂಗಡಿಯಲ್ಲೇ ಖರೀದಿಸುತ್ತಾರೆ. ‌ಸತತ 50 ವರ್ಷಗಳಿಂದ ಈ ಸುಗಂಧ ದ್ರವ್ಯಗಳ ಮಾರಾಟ ಮಾಡುತ್ತಿದ್ದೇವೆ.‌ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿದೆ.‌ ಅತ್ತರ್​ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ ಎಂದರು.

ಸುಗಂಧ ದ್ರವ್ಯ ಲೇಪನವು ಮುಸ್ಲಿಂ ಧರ್ಮೀಯರಿಗೆ ಪ್ರಿಯವಾದದ್ದಾಗಿದೆ. ರಂಜಾನ್ ಹಬ್ಬದಲ್ಲಿ ಅತ್ಯಾಧುನಿಕ ಕಂಪನಿಗಳ ಸುಗಂಧ ದ್ರವ್ಯ ಪರಿಚಯವಾಗಲಿದೆ. ಇಂತಹ ಸುಗಂಧ ದ್ರವ್ಯಕ್ಕೆ ಬಹುಬೇಡಿಕೆಯಿದೆ ಎಂದು‌ ಮದೀನಾ ಪುಸ್ತಕ ಅಂಗಡಿ ಮಾಲೀಕ ರಫೀಕ್ ಮಹಮ್ಮದ ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ.

Intro:ಗಣಿನಾಡಿನಲ್ಲಿ ರಂಜಾನ್ ಹಬ್ಬದ ಸಂಭ್ರಮ....
ಮುಸ್ಲಿಂ ಧರ್ಮೀಯರ ಸಾಮೂಹಿಕ ಪ್ರಾರ್ಥನೆಗೂ ಕಡ್ಡಾಯವಾಗಿ ಬೇಕಂತೆ ಪ್ರಸಿದ್ಧ ಕಂಪನಿಗಳ ಸುಗಂಧ ದ್ರವ್ಯ!
ಬಳ್ಳಾರಿ: ಗಣಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಮೇಳೈಸಲಿದೆ. ಮುಸ್ಲಿಂಧರ್ಮೀಯರ ಸಾಮೂಹಿಕ ಪ್ರಾರ್ಥನೆ ಗೂ ಕಡ್ಡಾಯವಾಗಿ ಬೇಕಂತೆ ಪ್ರಸಿದ್ಧ ಕಂಪನಿಗಳ ಸುಗಂಧ ದ್ರವ್ಯ!
ಹೌದು, ಈ ರಂಜಾನ್ ಹಬ್ಬದ ಸಂಭ್ರಮವು ದಿನದಿಂದ ದಿನಕ್ಕೆ ಹೊಸಹೊಸ ರೂಪ ಪಡೆದುಕೊಳ್ಳುತ್ತಿದೆ. ರಂಜಾನ್ ಸಂಭ್ರಮ ಸಮೀಪಿಸುತ್ತಿದ್ದಂತೆಯೇ ಪ್ರಸಿದ್ಧ ಕಂಪನಿಗಳ ಸುಗಂಧದ್ರವ್ಯ ಖರೀದಿ ಜೋರಾಗಿಯೇ ನಡೆಯುತ್ತದೆ. ಶುಭ್ರವಾದ ಬಟ್ಟೆ ಹಾಗೂ ಸುಗಂಧದ್ರವ್ಯಕ್ಕೆ ಈ ಹಬ್ಬದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಅದರ ಖರೀದಿಗೆ ಈಗಾಗಲೇ ಮುಸ್ಲಿಂ ಬಾಂಧವರು ಪೂರ್ವ ತಯಾರಿ ಮಾಡಿಕೊಂಡಿದ್ದಾರಂತೆ.
ಈ ವಾರದಲ್ಲಿ ನಾಲ್ಕನೇ ಜಾಗರಣೆ (ಸತಾವಿ) ಅನ್ನು ಆಚರಿಸಲಾಗುತ್ತದೆ. ಅದರಲ್ಲಿ ಮಹಿಳೆಯರೂ ಸೇರಿದಂತೆ
ಎಲ್ಲರೂ ಒಗ್ಗೂಡಿ ಜಾಗರಣೆ ಮಾಡಲಾಗುವುದು. ಇಡೀ ರಾತ್ರಿ ಸತಾವಿ ಸಂಭ್ರಮದಲ್ಲಿ ಮುಳುಗಿ ತೇಲಲಿದೆ. ಆ ದಿನ ರಾತ್ರಿ ಕಾಶ್ಮೀರಿ, ವೈಟ್‌ ಸೇರಿದಂತೆ ಇನ್ನಿತರೆ ಸುಗಂಧದ್ರವ್ಯ (ಅಖ್ತರ್) ಹಾಗೂ ಶುಭ್ರವಾದ ಬಟ್ಟೆಯನ್ನು ತೊಟ್ಟು ಅತ್ಯಂತ ಸಂಭ್ರಮ ದಿಂದ ಸುತಾವಿ ಆಚರಣೆ ಮಾಡಲಿದ್ದಾರೆ.
ಶುಭ್ರ ಬಟ್ಟೆ, ಅಖ್ತರ್ ಬಹುಮುಖ: ಮುಸ್ಲಿಂ ಧರ್ಮೀಯರ ಸಾಮೂಹಿಕ ಪ್ರಾರ್ಥನೆಯಲ್ಲಿ ಶುಭ್ರ ಬಟ್ಟೆ ಹಾಗೂ ಸುಗಂಧ ಭರಿತ ದ್ರವ್ಯ ಲೇಪನ‌‌ ಕಡ್ಡಾಯವಾಗಿರುತ್ತದೆ. ಅದು ರಂಜಾನ್ ಹಬ್ಬದ ವಿಶೇಷತೆಯೂ ಹೌದು ಎಂದು ನಯಾಜ್ ಅಹಮ್ಮದ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.




















Body:ಅತ್ಯುತ್ತಮ ಕಂಪನಿಯ ಸುಗಂಧ ದ್ರವ್ಯಗಳು (ಅಖ್ತರ್) ನಮ್ಮ ಅಂಗಡಿಯಲ್ಲಿ ದೊರೆಯುತ್ತವೆ. ರಂಜಾನ್ ಹಬ್ಬದ ಮುನ್ನಾ ದಿನವೇ ಈ ಸುಗಂಧ ದ್ರವ್ಯದ ಖರೀದಿಯ ಭರಾಟೆ ಜೋರಾಗಿ ಇರುತ್ತದೆ. ಅತ್ಯಂತ ದುಬಾರಿ ಸುಗಂಧ ದ್ರವ್ಯ ಕೂಡ ನಮ್ಮಲ್ಲಿ ಲಭ್ಯವಿದ್ದು, ಎಲ್ಲ ಮುಸ್ಲಿಂ ಧರ್ಮೀಯರು ನಮ್ಮ ಅಂಗಡಿಯ ಲ್ಲೇ ಖರೀದಿಸುತ್ತಾರೆ. ‌ಸತತ ಐವತ್ತು ವರ್ಷಗಳಿಂದ ಈ ಸುಗಂಧ ದ್ರವ್ಯಗಳ ಮಾರಾಟ ಮಾಡುತ್ತಿದ್ದೇವೆ.‌ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿದೆ.‌ ಅಖ್ತರ್ ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ ಎಂದರು.
ಸುಗಂಧ ದ್ರವ್ಯ ಲೇಪನವು ಮುಸ್ಲಿಂ ಧರ್ಮೀಯರಿಗೆ ಪ್ರಿಯ ವಾದದು. ರಂಜಾನ್ ಹಬ್ಬದಲ್ಲಿ ಅತ್ಯಾಧುನಿಕ ಕಂಪನಿಗಳ ಸುಗಂಧ ದ್ರವ್ಯ ಪರಿಚಯವಾಗಲಿದೆ. ಇಂತಹ ಸುಗಂಧ ದ್ರವ್ಯಕ್ಕೆ ಬಹುಬೇಡಿಕೆಯಿದೆ ಎಂದು‌ ಮದೀನಾ ಪುಸ್ತಕ ಅಂಗಡಿ ಮಾಲೀಕ ರಫೀಕ್ ಮಹಮ್ಮದ ಈ ಟಿವಿ ಭಾರತ್ ಗೆ ತಿಳಿಸಿ ದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:KN_BLY_02_28_RAMZAN_FESTIVAL_AKATHAR_VISUALS_7203310

KN_BLY_02c_28_RAMZAN_FESTIVAL_AKATHAR_VISUALS_7203310

KN_BLY_02d_28_RAMZAN_FESTIVAL_AKATHAR_VISUALS_7203310

KN_BLY_02e_28_RAMZAN_FESTIVAL_AKATHAR_VISUALS_7203310

KN_BLY_02f_28_RAMZAN_FESTIVAL_AKATHAR_VISUALS_7203310

KN_BLY_02g_28_RAMZAN_FESTIVAL_AKATHAR_BYTE_7203310

KN_BLY_02h_28_RAMZAN_FESTIVAL_AKATHAR_BYTE_7203310





For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.