ETV Bharat / city

ಮರಕ್ಕೆ ಡಿಕ್ಕಿ ಹೊಡೆದ ಬೈಕ್‌, ಸವಾರ ಸಾವು

author img

By

Published : Jan 25, 2020, 2:32 PM IST

ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ನಡೆದಿದೆ.

student died in bike accident
ಮರಕ್ಕೆ ಡಿಕ್ಕಿ ಹೊಡೆದ ಬೈಕ್

ಬಳ್ಳಾರಿ: ಬೈಕ್ ಮರಕ್ಕೆ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಿಲ್ಲೆಯ ಸಿರುಗುಪ್ಪ ನಗರದ ನಿವಾಸಿ ಅನಿಲ್ (21) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತ ಸಿರುಗುಪ್ಪಾದ ಹನುಮಂತಮ್ಮ ಪದವಿ ಕಾಲೇಜಿನಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ. ಬಲಕುಂದಿ ಬನ್ನಿ ಮಹಾಕಾಳಮ್ಮ ದೇವಿ ಜಾತ್ರೆಯಲ್ಲಿ ತನ್ನ ತಂದೆ ಬಂಡಿ ನಾಗಪ್ಪ ಅಂಗಡಿ ಹಾಕಿದ್ದಾರೆ. ಆ ಅಂಗಡಿಗೆ ಸಾಮಾನುಗಳನ್ನು ಕೊಟ್ಟು ವಾಪಾಸ್ ಬೈಕ್‌ನಲ್ಲಿ ಮರಳುವಾಗ ಅತಿಯಾದ ವೇಗವನ್ನು ನಿಯಂತ್ರಿಸಲಾಗದೆ ರಸ್ತೆಯ ಇಕ್ಕೆಲೆಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಗಾಯಾಳುವನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಅನಿಲ್ ಸಾವನ್ನಪ್ಪಿದ್ದಾನೆ.

ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿ: ಬೈಕ್ ಮರಕ್ಕೆ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಿಲ್ಲೆಯ ಸಿರುಗುಪ್ಪ ನಗರದ ನಿವಾಸಿ ಅನಿಲ್ (21) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತ ಸಿರುಗುಪ್ಪಾದ ಹನುಮಂತಮ್ಮ ಪದವಿ ಕಾಲೇಜಿನಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ. ಬಲಕುಂದಿ ಬನ್ನಿ ಮಹಾಕಾಳಮ್ಮ ದೇವಿ ಜಾತ್ರೆಯಲ್ಲಿ ತನ್ನ ತಂದೆ ಬಂಡಿ ನಾಗಪ್ಪ ಅಂಗಡಿ ಹಾಕಿದ್ದಾರೆ. ಆ ಅಂಗಡಿಗೆ ಸಾಮಾನುಗಳನ್ನು ಕೊಟ್ಟು ವಾಪಾಸ್ ಬೈಕ್‌ನಲ್ಲಿ ಮರಳುವಾಗ ಅತಿಯಾದ ವೇಗವನ್ನು ನಿಯಂತ್ರಿಸಲಾಗದೆ ರಸ್ತೆಯ ಇಕ್ಕೆಲೆಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಗಾಯಾಳುವನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಅನಿಲ್ ಸಾವನ್ನಪ್ಪಿದ್ದಾನೆ.

ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬೈಕ್ ವೊಂದು ಮರಕ್ಕೆ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
ಬಳ್ಳಾರಿ: ಬೈಕ್ ವೊಂದನ್ನು ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರನೋರ್ವನು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿಂದು ಮೃತಪಟ್ಟಿದ್ದಾರೆ.
ಜಿಲ್ಲೆಯ ಸಿರುಗುಪ್ಪ ನಗರದ ನಿವಾಸಿ
ಅನಿಲ್ (21) ಎಂಬಾತ ಮೃತಪಟ್ಟವರೆಂದು ಗುರುತಿಸಲಾಗಿದೆ. ಸಿರುಗುಪ್ಪಾದ ಹನು ಮಂತಮ್ಮ ಪದವಿ ಕಾಲೇಜಿನಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದು, ಬಲಕುಂದಿ ಬನ್ನಿ ಮಹಾಂಕಾಳಮ್ಮ ದೇವಿ ಜಾತ್ರೆಯಲಿ ಆತನ ತಂದೆ ಬಂಡಿ ನಾಗಪ್ಪನವರು ಅಂಗಡಿ ಹಾಕಿದ್ರು. ಆ ಅಂಗಡಿಗೆ ಸಾಮಾನು, ಸರಂಜಾಮು ನೀಡಿ ವಾಪಾಸ್ ಮರಳುವಾಗ ಅತಿವೇಗದಿಂದ ತನ್ನ ಬೈಕ್ ಅನ್ನು ಚಲಾಯಿಸಿ ಕೊಂಡು ಬಂದಿದ್ದಾನೆ.‌ ಅತಿಯಾದ ವೇಗ ನಿಯಂತ್ರಿಸಲು ಆಗದ ಕಾರಣ, ರಸ್ತೆಯ ಇಕ್ಕೆಲದಲ್ಲಿದ್ದ ಮರವೊಂದಕ್ಕೆ ಡಿಕ್ಕಿಹೊಡೆದಿ ದ್ದಾನೆ.
Body:ಈ ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯಗೊಂಡಿದ್ದ ಆತನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:KN_BLY_4_BIKE_ACCIDENT_STUDENT_DEATH_7203310

KN_BLY_4g_BIKE_ACCIDENT_STUDENT_DEATH_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.