ETV Bharat / city

ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೆದರಿಕೆ: ಮಾಜಿ ಶಾಸಕ - ದುಡ್ಡುಕೊಟ್ಟು ಮತ

ದುಡ್ಡುಕೊಟ್ಟು ಮತ ಪಡೆಯುವವರಿಗೆ ಜನರ ಸಮಸ್ಯೆಗಳು ಅರಿವಾಗುವುದಿಲ್ಲ, ಅಂಥವರ ವಿರುದ್ಧ ಸ್ಪರ್ಧಿಸಲು ಹೆದರಿಕೆಯಾಗುತ್ತದೆ ಎಂದು ಮಾಜಿ ಶಾಸಕ ಎಂ.ಎನ್.ನಬಿ ಹೇಳಿದರು.

Vijayanagar constituency by-election
author img

By

Published : Nov 8, 2019, 11:05 PM IST

ಹೊಸಪೇಟೆ: ದುಡ್ಡುಕೊಟ್ಟು ಮತ ಪಡೆಯುವವರಿಗೆ ಜನರ ಸಮಸ್ಯೆಗಳು ಅರಿವಾಗುವುದಿಲ್ಲ. ಅಂಥವರ ವಿರುದ್ಧ ವಿಜಯನಗರ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೆದರಿಕೆಯಾಗುತ್ತದೆ ಎಂದು ಮಾಜಿ ಶಾಸಕ ಎಂ.ಎನ್.ನಬಿ ಹೇಳಿದರು.

ರೈನ್​​ಬೋ ಭವನದಲ್ಲಿ ನಡೆದ ಜೆಡಿಎಸ್​​​ ತಾಲೂಕು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತಗಳನ್ನು ದುಡ್ಡಿಗೆ ಮಾರಾಟ ಮಾಡಿಕೊಳ್ಳಬೇಡಿ. ನಿಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವವರಿಗೆ ಹಾಕಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಂ.ಎನ್.ನಬಿ

ನಾವು-ನೀವೆಲ್ಲಾ ಅರಮನೆಯಲ್ಲಿ ಬೆಳೆದವರಲ್ಲ. ಸರಳ ಜೀವನ ನಡೆಸುತ್ತಿದ್ದೇವೆ. ಆದ್ದರಿಂದ ಹೊಸಪೇಟೆ ಅಭಿವೃದ್ಧಿಗೆ ಹಾಗೂ ಜನರ ಸೇವೆ ಸಲ್ಲಿಸಲು ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಹೊಸಪೇಟೆ: ದುಡ್ಡುಕೊಟ್ಟು ಮತ ಪಡೆಯುವವರಿಗೆ ಜನರ ಸಮಸ್ಯೆಗಳು ಅರಿವಾಗುವುದಿಲ್ಲ. ಅಂಥವರ ವಿರುದ್ಧ ವಿಜಯನಗರ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೆದರಿಕೆಯಾಗುತ್ತದೆ ಎಂದು ಮಾಜಿ ಶಾಸಕ ಎಂ.ಎನ್.ನಬಿ ಹೇಳಿದರು.

ರೈನ್​​ಬೋ ಭವನದಲ್ಲಿ ನಡೆದ ಜೆಡಿಎಸ್​​​ ತಾಲೂಕು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತಗಳನ್ನು ದುಡ್ಡಿಗೆ ಮಾರಾಟ ಮಾಡಿಕೊಳ್ಳಬೇಡಿ. ನಿಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವವರಿಗೆ ಹಾಕಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಂ.ಎನ್.ನಬಿ

ನಾವು-ನೀವೆಲ್ಲಾ ಅರಮನೆಯಲ್ಲಿ ಬೆಳೆದವರಲ್ಲ. ಸರಳ ಜೀವನ ನಡೆಸುತ್ತಿದ್ದೇವೆ. ಆದ್ದರಿಂದ ಹೊಸಪೇಟೆ ಅಭಿವೃದ್ಧಿಗೆ ಹಾಗೂ ಜನರ ಸೇವೆ ಸಲ್ಲಿಸಲು ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.

Intro: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ದಿಸಬೇಕಾದರೆ ಹೆದರಿಕೆಯಾಗುತ್ತದೆ : ಎಂ. ಎನ್. ನಬಿ
ಹೊಸಪೇಟೆ : ವಿಜಯನಗರ ಉಪಚುವಾಣೆಯಲ್ಲಿ ನಿಲ್ಲಬೇಕಾದರೆ ಹೆದರಿಕೆಯಾಗುತ್ತದೆ. ಈ ಕ್ಷೇತ್ರಕ್ಕೆ ಸ್ಪರ್ದಿಯಾಗಿ ಬರಬೇಕೆಂದರೆ ತುಂಬಾ ಸೋಚನಿಯವನ್ನು ಮಾಡಿರಬೇಕು ಎಂದು ಮಾಜಿ ಶಾಸಕ ಎಂ ಎನ್. ನಬಿ ಅವರು ಮಾತನಾಡಿದರು.


Body:ನಗರದ ರೋನ್ ಬೋ ಭವನದಲ್ಲಿ ಇಂದು ಜಾತ್ಯತೀತ ಜನದಳದ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು‌ ಉದ್ದೇಶಿಸಿ ಮಾಜಿ.ಶಾಸಕ ಎಂ.ಎನ್.ನಬಿ ಮಾತನಾಡಿದರು. ನಿಮ್ಮ ಮತಗಳನ್ನು ದುಡ್ಡು ಇರುವವರಿಗೆ ಮಾರಾಟ ಮಾಡಿಕೊಳ್ಳಬೇಡಿ. ನಿಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವವರಿಗೆ ಮತವನ್ನು ಹಾಕಿರಿ. ಹೊಸಪೇಟೆ ನಗರದ ಜನರ ಸೇವೆಯನ್ನು ಮಾಡಲು ಅವಕಾಶ ಕೊಡಬೇಕು ಎಂದರು
ದುಡ್ಡ ಕೊಟ್ಟು ಮತಗಳನ್ನು ಪಡೆದವರಿಗೆ ಜನರ ಸಮಸ್ಯೆಗಳು ಗೊತ್ತಾಗುವುದಿಲ್ಲ. ಅವರು ವಿರುದ್ದವಾಗಿ ಸ್ಪರ್ದಿ ಮಾಡಬೇಕು ಅಂದರೆ ಸಾಮಾನ್ಯವಾದ ಕೆಲಸವಲ್ಲ. ಜನಸಾಮಾನ್ಯರ ನೋವು ನಲಿವಿನಲ್ಲಿ ಭಾಗಿಯಾಗುವೆ ಎಂದರು.ನಾವು ನಿವೆಲ್ಲ ಪ್ಯಾಲೆಸನಲ್ಲಿ ಇದ್ದವರಲ್ಲ ಸರಳ ಜೀವನವನ್ನು ನಡೆಸುವವರಾಗಿದ್ದೇವೆ.ಅದಕ್ಕಾಗಿ ನಿಮ್ಮ ಸೇವೆಯನ್ನು ಮಾಡಬೇಕು ಅನಿಸುತ್ತಿದೆ. ಹೊಸಪೇಟೆಯ ಅಭಿವೃದ್ಧಿಗೆ ನಾನು ಚಿರ ಋಣಿಯಾಗಿ ಕೆಲಸವನ್ನು ಮಾಡುತ್ತೇನೆ. ತಾಲೂಕಿನ ಜನರು ಸಹಕಾರವನ್ನು ನೀಡಬೇಕು ಎಂದು ಮಾತನಾಡಿದರು.


Conclusion:KN_HPT_2_JDS_ MEMBERS_ FROGRAM_ SCRIPT_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.