ETV Bharat / city

ಹೊಸಪೇಟೆಯಲ್ಲಿ ಕಬ್ಬು ಬೆಳೆಗಾರರಿದ್ರೂ ಶುಗರ್​ ಫ್ಯಾಕ್ಟರಿ ಇಲ್ಲ.. ಸಕ್ಕರೆ ಕಾರ್ಖಾನೆ ಮಂಜೂರಿಗೆ ಆಗ್ರಹ

author img

By

Published : Oct 4, 2019, 5:26 PM IST

ಹೊಸಪೇಟೆ ತಾಲೂಕಿನ ಅನೇಕ ರೈತರು ಕಬ್ಬನ್ನು ಬೆಳೆಯುತ್ತಿದ್ದು, ಮಾರಾಟ ಮಾಡಲು ಯಾವುದೇ ಸಕ್ಕರೆ ಕಾರ್ಖಾನೆಗಳಿಲ್ಲ. ಇದ್ದ ಕಾರ್ಖಾನೆಯನ್ನು ಸಹ ಮುಚ್ಚಲಾಗಿದೆ. ಕೂಡಲೇ ಕಬ್ಬು ಕಾರ್ಖಾನೆ ಮಂಜೂರು ಮಾಡಿ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಳಿದಾಸ ಆಗ್ರಹಿಸಿದ್ದಾರೆ.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಳಿದಾಸ ನೇತೃತ್ವದಲ್ಲಿ ಸುದ್ದಿಗೋಷ್ಠಿ

ಹೊಸಪೇಟೆ: ತಾಲೂಕಿನ ಅನೇಕ ರೈತರು ಕಬ್ಬನ್ನು ಬೆಳೆಯುತ್ತಿದ್ದು, ಮಾರಾಟ ಮಾಡಲು ಯಾವುದೇ ಸಕ್ಕರೆ ಕಾರ್ಖಾನೆಗಳಿಲ್ಲ. ಇದ್ದ ಕಾರ್ಖಾನೆಯನ್ನು ಸಹ ಮುಚ್ಚಲಾಗಿದೆ. ಕೂಡಲೇ ಕಬ್ಬು ಕಾರ್ಖಾನೆ ಮಂಜೂರು ಮಾಡಿ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಳಿದಾಸ ಆಗ್ರಹಿಸಿದ್ದಾರೆ.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಳಿದಾಸ ನೇತೃತ್ವದಲ್ಲಿ ಸುದ್ದಿಗೋಷ್ಠಿ

ನಗರದ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸಪೇಟೆ ತಾಲೂಕಿನ ಮತ್ತು ಇತರೆ ತಾಲೂಕಿನ ರೈತರು ಕಬ್ಬನ್ನು ಅತಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಬೆಂಬಲ ಬೆಲೆಯನ್ನು ನಿಗದಿ ಮಾಡಿ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ವಿಜಯನಗರ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಹೇಳಿದರು.

ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಬೆಂಬಲ ನೀಡುತ್ತಿರುವವರನ್ನು ಟಿಕೀಸುವುದು ಸರಿಯಲ್ಲ. ಆಡಳಿತದ ದೃಷ್ಟಿಯಿಂದ ಜಿಲ್ಲೆಯನ್ನಾಗಿ ಮಾಡಿ ಎಂದು ಜನತೆ ಕೇಳುತ್ತಿದ್ದಾರೆ. ಆದರೆ ಬಳ್ಳಾರಿಯ ಜನನಾಯಕರು ಬೇಡ ಎನ್ನುವುದು ಎಷ್ಟು ಸರಿ. ಈ ಕುರಿತಂತೆ ಅ. 24 ರಂದು ವಿಜಯನಗರ ಸಾಮ್ರಾಜ್ಯದ ಹಂಪೆಯಿಂದ ಹೊಸಪೇಟೆಯವರಗೆ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.

ಹೊಸಪೇಟೆ: ತಾಲೂಕಿನ ಅನೇಕ ರೈತರು ಕಬ್ಬನ್ನು ಬೆಳೆಯುತ್ತಿದ್ದು, ಮಾರಾಟ ಮಾಡಲು ಯಾವುದೇ ಸಕ್ಕರೆ ಕಾರ್ಖಾನೆಗಳಿಲ್ಲ. ಇದ್ದ ಕಾರ್ಖಾನೆಯನ್ನು ಸಹ ಮುಚ್ಚಲಾಗಿದೆ. ಕೂಡಲೇ ಕಬ್ಬು ಕಾರ್ಖಾನೆ ಮಂಜೂರು ಮಾಡಿ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಳಿದಾಸ ಆಗ್ರಹಿಸಿದ್ದಾರೆ.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಳಿದಾಸ ನೇತೃತ್ವದಲ್ಲಿ ಸುದ್ದಿಗೋಷ್ಠಿ

ನಗರದ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸಪೇಟೆ ತಾಲೂಕಿನ ಮತ್ತು ಇತರೆ ತಾಲೂಕಿನ ರೈತರು ಕಬ್ಬನ್ನು ಅತಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಬೆಂಬಲ ಬೆಲೆಯನ್ನು ನಿಗದಿ ಮಾಡಿ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ವಿಜಯನಗರ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಹೇಳಿದರು.

ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಬೆಂಬಲ ನೀಡುತ್ತಿರುವವರನ್ನು ಟಿಕೀಸುವುದು ಸರಿಯಲ್ಲ. ಆಡಳಿತದ ದೃಷ್ಟಿಯಿಂದ ಜಿಲ್ಲೆಯನ್ನಾಗಿ ಮಾಡಿ ಎಂದು ಜನತೆ ಕೇಳುತ್ತಿದ್ದಾರೆ. ಆದರೆ ಬಳ್ಳಾರಿಯ ಜನನಾಯಕರು ಬೇಡ ಎನ್ನುವುದು ಎಷ್ಟು ಸರಿ. ಈ ಕುರಿತಂತೆ ಅ. 24 ರಂದು ವಿಜಯನಗರ ಸಾಮ್ರಾಜ್ಯದ ಹಂಪೆಯಿಂದ ಹೊಸಪೇಟೆಯವರಗೆ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.

Intro:ಕಬ್ಬು ಬೆಳೆಗಾರರ ರೈತರಿಗೆ ಕಾರ್ಖಾನೆಯನ್ನು ಮಂಜೂರು ಮಾಡಿ: ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಳಿದಾಸ
ಹೊಸಪೇಟೆ : ತಾಲೂಕಿನ ಹಾಗೂ ಬೇರೆ ತಾಲೂಕಿನ ತುಂಬಾ ಜನ ರೈತರು ಕಬ್ಬನ್ನು ಬೆಳೆಯುತ್ತಿದ್ದಾರೆ. ಈ ಭಾಗದಲ್ಲಿ ಕಬ್ಬನ್ನು ಮಾರಾಟ ಮಾಡಲು ಯಾವುದೇ ಸಕ್ಕರೆ ಕಾರ್ಖಾನೆಗಳಿಲ್ಲ. ಇದ್ದ ಕಾರ್ಖಾನೆಯನ್ನು ಮುಚ್ಚಿ ಸುಮಾರು ವರ್ಷಗಳ ಕಾಲ ಗತಿಸಿದೆ. ಮತ್ತು ವಿಜಯನಗರ ವನ್ನು ಜಿಲ್ಲೆಯನ್ನಾಗಿ ಮಾಡಿ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಳಿದಾಸ ಮಾತನಾಡಿದರು.



Body:ಕಬ್ಬು ಬೆಳೆಗಾರರ ರೈತರಿಗೆ ಕಾರ್ಖಾನೆಯನ್ನು ಮಂಜೂರು ಮಾಡಿ: ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಳಿದಾಸ
ಹೊಸಪೇಟೆ : ತಾಲೂಕಿನ ಹಾಗೂ ಬೇರೆ ತಾಲೂಕಿನ ತುಂಬಾ ಜನ ರೈತರು ಕಬ್ಬನ್ನು ಬೆಳೆಯುತ್ತಿದ್ದಾರೆ. ಈ ಭಾಗದಲ್ಲಿ ಕಬ್ಬನ್ನು ಮಾರಾಟ ಮಾಡಲು ಯಾವುದೇ ಸಕ್ಕರೆ ಕಾರ್ಖಾನೆಗಳಿಲ್ಲ. ಇದ್ದ ಕಾರ್ಖಾನೆಯನ್ನು ಮುಚ್ಚಿ ಸುಮಾರು ವರ್ಷಗಳ ಕಾಲ ಗತಿಸಿದೆ. ಮತ್ತು ವಿಜಯನಗರ ವನ್ನು ಜಿಲ್ಲೆಯನ್ನಾಗಿ ಮಾಡಿ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಳಿದಾಸ ಮಾತನಾಡಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು. ಹೊಸಪೇಟೆ ತಾಲೂಕಿನ ಮತ್ತು ಇತರೆ ತಾಲೂಕಿನ ರೈತರು ಕಬ್ಬನ್ನು ಅತಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಬೆಂಬಲ ಬೆಲೆಯನ್ನು ನಿಗದಿತ ಮಾಡಬೇಕಿದೆ. ನೇರೆ ಸಂತ್ರಸ್ತರಿಗೆ ಪರಿಹಾರವನ್ನು ನೀಡಬೇಕು ಎಂದರು.
ವಿಜಯನಗರ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು. ಪಶ್ಚಿಮ ಭಾಗದ ಜನ ಸಾಮಾನ್ಯರಿಗೆ ವಿಜಯ ನಗರ ಆಡಳಿತಕ್ಕೆತುಂಬಾ ಅನುಕೂಲಕರ ಸ್ಥಳವಾಗಿ. ವಿಜಯ ನಗರವನ್ನುಜಿಲ್ಲೆಯಾಗಿ ಯಾಕೆ ಮಾಡಬಾರದು ನನಗಂತು ತಿಳಿಯುತ್ತಾಯಿಲ್ಲ ಎಂದು ಹೇಳಿದರು.
ವಿಜಯ ನಗರಕ್ಕೆ ಯಾರು? ಬೆಂಬಲದ ಹೇಳಿಕೆಯನ್ನು ನೀಡುತ್ತಿದ್ದಾರೋ ಅವರಿಗೆಲ್ಲ ಟಿಕೀಸುವುದು ಸರಿಯಲ್ಲ. ನಾವು ಆಡಳಿತದ ದೃಷ್ಟಿಯಿಂದ ಜಿಲ್ಲೆಯನ್ನಾಗಿ ಮಾಡಿ ಎಂದು ಜನತೆ ಕೇಳುತ್ತಿದ್ದಾರೆ. ಆದರೆ ಬಳ್ಳಾರಿಯ ಜನನಾಯಕರು ಬೇಡು ಎನ್ನುವುದು ಎಷ್ಟು? ಸರಿ ಎನ್ನುತ್ತಾರೆ. ಅಕ್ಟೋಬರ್ 24 ನೇ ದಿನಾಂಕದಂದು ವಿಜಯ ನಗರ ಸಾಮ್ರಾಜ್ಯದ ಹಂಪೆಯಿಂದ ಹೊಸಪೇಟೆಯ ವರಗೆ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.ಎನೇ ಆಗಲಿ ವಿಜಯನಗರ ಜಿಲ್ಲೆಗಾಗಿ ನಮ್ಮ ಜೀವನವನ್ನು ಮುಡುಪಾಗಿಡುತ್ತೇವೆ. ನಿರಂತರವಾದ ಹೋರಾಟ ವನ್ನು ಮಾಡುತ್ತೇವೆ ಎಂದರು.
ಜಿಲ್ಲೆಯಲ್ಲಿ ರೈತರ ಹೆಸರು ಹೇಳಿಕೊಂಡು ತುಂಗಭದ್ರ ಉಳನ್ನು ತೆಗೆಸುತ್ತೇವೆ ಎಂದು ಮಣ್ಣನ್ನು ಮಾರಿಕೊಳ್ಳುತ್ತಿದ್ದಾರೆ. ಗಣಿಗಾರಿಕೆ ಮಾಡುತ್ತಾ ಜಿಲ್ಲೆಯ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಸಾಹಿತಿಗಳು ಈ ನೆಲ, ಜಲದ ಸಂಪತ್ತು ಇದ್ದ ಹಾಗೆ ಅವರಿಗೆ ಅಗೌರವ ತೋರುತ್ತಿದ್ದಾರೆ. ರೈತರು ತುಂಬಾ ಸಂಕಷ್ಟದಲ್ಲಿ ಜೀವನ ನಡೆಸುತ್ತಾದ್ದಾರೆ. ಆದರೆ ಜನಪ್ರೀಯ ಶಾಸಕರು ಅವರ ವಿಷಯಗಳನ್ನು ಮರೆತು ಬೇಡದೆ ಇರುವ ವಿಷಯಕ್ಕೆ ತಲೆ ಹಾಕುತ್ತಿದ್ದಾರೆಂದು ವಿರೋಧವಾಗಿ ಟೀಕಿಸಿದರು. ಶ್ರೀ ರಾಮುಲ ಅವರು ಬಂದು ಆಸ್ಪತ್ರೆಗೆ ಬೇಟಿ ನೀಡಲಿ ಅಲ್ಲಿ ವಾಸ್ತವ ಸ್ಥಿತಿ ಗತಿ ತಿಳಿಯುತ್ತದೆ ಎಂದು ರಾಮುಲ ಅವರನ್ನು ವಿರೋದಿಸಿದರು.


Conclusion:KN_HPT_2_ FARMERS PRESS MEET VISUAL_ KA10028
bite: ಕಾಳಿದಾಸ ರೈತ ಸಂಘದ ರಾಜ್ಯ ಸಂಚಾಲಕರು
ವಿಜಯ ನಗರಕ್ಕೆ ಯಾರು? ಬೆಂಬಲದ ಹೇಳಿಕೆಯನ್ನು ನೀಡುತ್ತಿದ್ದಾರೋ ಅವರಿಗೆಲ್ಲ ಟಿಕೀಸುವುದು ಸರಿಯಲ್ಲ. ನಾವು ಆಡಳಿತದ ದೃಷ್ಟಿಯಿಂದ ಜಿಲ್ಲೆಯನ್ನಾಗಿ ಮಾಡಿ ಎಂದು ಜನತೆ ಕೇಳುತ್ತಿದ್ದಾರೆ. ಆದರೆ ಬಳ್ಳಾರಿಯ ಜನನಾಯಕರು ಬೇಡು ಎನ್ನುವುದು ಎಷ್ಟು? ಸರಿ ಎನ್ನುತ್ತಾರೆ. ಅಕ್ಟೋಬರ್ 24 ನೇ ದಿನಾಂಕದಂದು ವಿಜಯ ನಗರ ಸಾಮ್ರಾಜ್ಯದ ಹಂಪೆಯಿಂದ ಹೊಸಪೇಟೆಯ ವರಗೆ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.ಎನೇ ಆಗಲಿ ವಿಜಯನಗರ ಜಿಲ್ಲೆಗಾಗಿ ನಮ್ಮ ಜೀವನವನ್ನು ಮುಡುಪಾಗಿಡುತ್ತೇವೆ. ನಿರಂತರವಾದ ಹೋರಾಟ ವನ್ನು ಮಾಡುತ್ತೇವೆ ಎಂದರು.
ಜಿಲ್ಲೆಯಲ್ಲಿ ರೈತರ ಹೆಸರು ಹೇಳಿಕೊಂಡು ತುಂಗಭದ್ರ ಉಳನ್ನು ತೆಗೆಸುತ್ತೇವೆ ಎಂದು ಮಣ್ಣನ್ನು ಮಾರಿಕೊಳ್ಳುತ್ತಿದ್ದಾರೆ. ಗಣಿಗಾರಿಕೆ ಮಾಡುತ್ತಾ ಜಿಲ್ಲೆಯ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಸಾಹಿತಿಗಳು ಈ ನೆಲ, ಜಲದ ಸಂಪತ್ತು ಇದ್ದ ಹಾಗೆ ಅವರಿಗೆ ಅಗೌರವ ತೋರುತ್ತಿದ್ದಾರೆ. ರೈತರು ತುಂಬಾ ಸಂಕಷ್ಟದಲ್ಲಿ ಜೀವನ ನಡೆಸುತ್ತಾದ್ದಾರೆ. ಆದರೆ ಜನಪ್ರೀಯ ಶಾಸಕರು ಅವರ ವಿಷಯಗಳನ್ನು ಮರೆತು ಬೇಡದೆ ಇರುವ ವಿಷಯಕ್ಕೆ ತಲೆ ಹಾಕುತ್ತಿದ್ದಾರೆಂದು ವಿರೋಧವಾಗಿ ಟೀಕಿಸಿದರು. ಶ್ರೀ ರಾಮುಲ ಅವರು ಬಂದು ಆಸ್ಪತ್ರೆಗೆ ಬೇಟಿ ನೀಡಲಿ ಅಲ್ಲಿ ವಾಸ್ತವ ಸ್ಥಿತಿ ಗತಿ ತಿಳಿಯುತ್ತದೆ ಎಂದು ರಾಮುಲ ಅವರನ್ನು ವಿರೋದಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.