ಬಳ್ಳಾರಿ : ಪದವಿ ಕಾಲೇಜುಗಳು ಆರಂಭವಾಗಿ ಎರಡು ತಿಂಗಳಾಗಿದೆ. ಆದರೆ ಅತಿಥಿ ಉಪನ್ಯಾಸಕರು ಇಲ್ಲ, ವಿದ್ಯಾರ್ಥಿ ವೇತನವಿಲ್ಲ, ಹಾಸ್ಟೆಲ್ಗಳ ಸೌಲಭ್ಯವೂ ಇಲ್ಲ. ಹೀಗಾದರೆ ಯಾವಾಗ ಸಿಲಬಸ್ ಮುಗಿಯುತ್ತೆ? ಎಂದು ಪದವಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳು ಮತ್ತು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬರೀ ತೋರಿಕೆಗೆ ಜಿ ಟಿ ದೇವೇಗೌಡ್ರನ್ನ ಕೋರ್ ಕಮಿಟಿಗೆ ಸೇರಿಸಬೇಕಾ.. ಹೆಚ್ ಡಿ ಕುಮಾರಸ್ವಾಮಿ