ETV Bharat / city

ತಿಗಡಿ ಗ್ರಾ.ಪಂ ಅಧ್ಯಕ್ಷನ ಬರ್ಬರ ಹತ್ಯೆ: ಆರೋಪಿಗಳು ಅರೆಸ್ಟ್​ - ತಿಗಡಿ ಗ್ರಾ.ಪಂ ಅಧ್ಯಕ್ಷನ ಬರ್ಬರ ಹತ್ಯೆಯ ಆರೋಪಿಗಳ ಬಂಧನ

ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮ‌ ಪಂಚಾಯತಿ ಅಧ್ಯಕ್ಷನನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳನ್ನು ಬೈಲಹೊಂಗಲ ‌ಠಾಣೆ ಪೊಲೀಸರು ಬಂಧಿಸಿದ್ದಾರೆ.

Accused Arrest
ಆರೋಪಿಗಳು ಆರೆಸ್ಟ್​
author img

By

Published : Jan 5, 2020, 12:11 PM IST

Updated : Jan 5, 2020, 12:18 PM IST

ಬೆಳಗಾವಿ: ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮ‌ ಪಂಚಾಯತಿ ಅಧ್ಯಕ್ಷನನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳನ್ನು ಬೈಲಹೊಂಗಲ ‌ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಿಗಡಿ ಗ್ರಾಮದ ನಿಂಗವ್ವ ನಿಲಗುಂದ ಹಾಗೂ ಅರ್ಜುನಪ್ಪ ನಿಲಗುಂದ ಬಂಧಿತರು. ಆಸ್ತಿ‌ ವಿವಾದ ಸಂಬಂಧ ಈ ಇಬ್ಬರು ತಿಗಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುಕ್ತುಂ ಹುಸೇನ್ ಎನ್ನುವವರನ್ನು ಕೊಡ್ಲಿಯಿಂದ ಕೊಚ್ಚಿ ಕೊಲೆ ಗೈದಿದ್ದರು. ಘಟನೆ ‌ಬಳಿಕ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಹಾಗೂ ಆರೋಪಿಗಳ ಜಮೀನು ಅಕ್ಕಪಕ್ಕದಲ್ಲಿದ್ದು, ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಹುಲ್ಲು ಕಟಾವು‌ ವಿಚಾರವಾಗಿ ಮುಕ್ತುಂಹುಸೇನ್ ಹಾಗೂ ನಿಲಗುಂದ ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಗ್ರಾ.ಪಂ ಅಧ್ಯಕ್ಷನ ಕೊಲೆಯಲ್ಲಿ ಅಂತ್ಯಗೊಂಡಿದೆ.

ಬೆಳಗಾವಿ: ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮ‌ ಪಂಚಾಯತಿ ಅಧ್ಯಕ್ಷನನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳನ್ನು ಬೈಲಹೊಂಗಲ ‌ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಿಗಡಿ ಗ್ರಾಮದ ನಿಂಗವ್ವ ನಿಲಗುಂದ ಹಾಗೂ ಅರ್ಜುನಪ್ಪ ನಿಲಗುಂದ ಬಂಧಿತರು. ಆಸ್ತಿ‌ ವಿವಾದ ಸಂಬಂಧ ಈ ಇಬ್ಬರು ತಿಗಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುಕ್ತುಂ ಹುಸೇನ್ ಎನ್ನುವವರನ್ನು ಕೊಡ್ಲಿಯಿಂದ ಕೊಚ್ಚಿ ಕೊಲೆ ಗೈದಿದ್ದರು. ಘಟನೆ ‌ಬಳಿಕ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಹಾಗೂ ಆರೋಪಿಗಳ ಜಮೀನು ಅಕ್ಕಪಕ್ಕದಲ್ಲಿದ್ದು, ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಹುಲ್ಲು ಕಟಾವು‌ ವಿಚಾರವಾಗಿ ಮುಕ್ತುಂಹುಸೇನ್ ಹಾಗೂ ನಿಲಗುಂದ ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಗ್ರಾ.ಪಂ ಅಧ್ಯಕ್ಷನ ಕೊಲೆಯಲ್ಲಿ ಅಂತ್ಯಗೊಂಡಿದೆ.

Intro:ಬೆಳಗಾವಿ:
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮ‌ ಪಂಚಾಯತಿ ಅಧ್ಯಕ್ಷನ ಬರ್ಬರ ಹತ್ಯೆಗೈದ ಆರೋಪಿತರನ್ನು ಬೈಲಹೊಂಗಲ ‌ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಿಗಡಿ ಗ್ರಾಮದ ನಿಂಗವ್ವ ನಿಲಗುಂದ ಹಾಗೂ ಅರ್ಜುನಪ್ಪ ನಿಲಗುಂದ ಬಂಧಿತರು. ಆಸ್ತಿ‌ ವಿವಾದ ಸಂಬಂಧ ಈ ಇಬ್ಬರೂ ತಿಗಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುಕ್ತುಂಹುಸೇನ್ ನನ್ನು ಕೊಡ್ಲಿ ಕೊಚ್ಚಿ ಕೊಲೆಗೈದಿದ್ದರು. ಘಟನೆ ‌ಬಳಿಕ ಪರಾರಿಯಾಗಿದ್ದ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಹಾಗೂ ಆರೋಪಿತರ ಜಮೀನು ಅಕ್ಕಪಕ್ಕದಲ್ಲಿದ್ದು, ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಹುಲ್ಲು ಕಟಾವು‌ ವಿಚಾರವಾಗಿ ಮುಕ್ತುಂಹುಸೇನ್ ಹಾಗೂ ನಿಲಗುಂದ ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಗಲಾಟೆಯಿಂದ ವಿಕೋಪಕ್ಕೆ ತಿರುಗಿದ್ದ ಈ‌ ಪ್ರಕರಣ ಗ್ರಾಪಂ ಅಧ್ಯಕ್ಷನ ಕೊಲೆಯಲ್ಲಿ ಅಂತ್ಯಗೊಂಡಿದೆ.
--
KN_BGM_01_5_GP_President_Murder_Accused_Arrested_7201786

KN_BGM_01_5_GP_President_Murder_Accused_Arrested_1,2Body:ಬೆಳಗಾವಿ:
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮ‌ ಪಂಚಾಯತಿ ಅಧ್ಯಕ್ಷನ ಬರ್ಬರ ಹತ್ಯೆಗೈದ ಆರೋಪಿತರನ್ನು ಬೈಲಹೊಂಗಲ ‌ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಿಗಡಿ ಗ್ರಾಮದ ನಿಂಗವ್ವ ನಿಲಗುಂದ ಹಾಗೂ ಅರ್ಜುನಪ್ಪ ನಿಲಗುಂದ ಬಂಧಿತರು. ಆಸ್ತಿ‌ ವಿವಾದ ಸಂಬಂಧ ಈ ಇಬ್ಬರೂ ತಿಗಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುಕ್ತುಂಹುಸೇನ್ ನನ್ನು ಕೊಡ್ಲಿ ಕೊಚ್ಚಿ ಕೊಲೆಗೈದಿದ್ದರು. ಘಟನೆ ‌ಬಳಿಕ ಪರಾರಿಯಾಗಿದ್ದ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಹಾಗೂ ಆರೋಪಿತರ ಜಮೀನು ಅಕ್ಕಪಕ್ಕದಲ್ಲಿದ್ದು, ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಹುಲ್ಲು ಕಟಾವು‌ ವಿಚಾರವಾಗಿ ಮುಕ್ತುಂಹುಸೇನ್ ಹಾಗೂ ನಿಲಗುಂದ ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಗಲಾಟೆಯಿಂದ ವಿಕೋಪಕ್ಕೆ ತಿರುಗಿದ್ದ ಈ‌ ಪ್ರಕರಣ ಗ್ರಾಪಂ ಅಧ್ಯಕ್ಷನ ಕೊಲೆಯಲ್ಲಿ ಅಂತ್ಯಗೊಂಡಿದೆ.
--
KN_BGM_01_5_GP_President_Murder_Accused_Arrested_7201786

KN_BGM_01_5_GP_President_Murder_Accused_Arrested_1,2Conclusion:ಬೆಳಗಾವಿ:
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮ‌ ಪಂಚಾಯತಿ ಅಧ್ಯಕ್ಷನ ಬರ್ಬರ ಹತ್ಯೆಗೈದ ಆರೋಪಿತರನ್ನು ಬೈಲಹೊಂಗಲ ‌ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಿಗಡಿ ಗ್ರಾಮದ ನಿಂಗವ್ವ ನಿಲಗುಂದ ಹಾಗೂ ಅರ್ಜುನಪ್ಪ ನಿಲಗುಂದ ಬಂಧಿತರು. ಆಸ್ತಿ‌ ವಿವಾದ ಸಂಬಂಧ ಈ ಇಬ್ಬರೂ ತಿಗಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುಕ್ತುಂಹುಸೇನ್ ನನ್ನು ಕೊಡ್ಲಿ ಕೊಚ್ಚಿ ಕೊಲೆಗೈದಿದ್ದರು. ಘಟನೆ ‌ಬಳಿಕ ಪರಾರಿಯಾಗಿದ್ದ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಹಾಗೂ ಆರೋಪಿತರ ಜಮೀನು ಅಕ್ಕಪಕ್ಕದಲ್ಲಿದ್ದು, ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಹುಲ್ಲು ಕಟಾವು‌ ವಿಚಾರವಾಗಿ ಮುಕ್ತುಂಹುಸೇನ್ ಹಾಗೂ ನಿಲಗುಂದ ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಗಲಾಟೆಯಿಂದ ವಿಕೋಪಕ್ಕೆ ತಿರುಗಿದ್ದ ಈ‌ ಪ್ರಕರಣ ಗ್ರಾಪಂ ಅಧ್ಯಕ್ಷನ ಕೊಲೆಯಲ್ಲಿ ಅಂತ್ಯಗೊಂಡಿದೆ.
--
KN_BGM_01_5_GP_President_Murder_Accused_Arrested_7201786

KN_BGM_01_5_GP_President_Murder_Accused_Arrested_1,2
Last Updated : Jan 5, 2020, 12:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.