ETV Bharat / city

ಒಣಗಿದ ನದಿ ನೋಡಲು ಡಿಕೆಶಿ ಬರ್ತಿದ್ದಾರೋ ಹೊರತು, ರೈತರ ಕಷ್ಟ ಕೇಳಲಲ್ಲ: ತಿವಿದ ಕೋರೆ - undefined

ಬೆಳಗಾವಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಪ್ರವಾಸ ಕೈಗೊಂಡಿದ್ದು, ಸಮಸ್ಯೆ ಉಲ್ಭಣವಾದಾಗ ಬರದಿದ್ದವರು ಈಗ ಒಣಗಿದ ನದಿ ನೋಡಲು ಬಂದಿದ್ದಾರೆ ಎಂದು ಪ್ರಭಾಕರ್​​ ಕೋರೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ
author img

By

Published : Jun 22, 2019, 8:09 PM IST

ಬೆಳಗಾವಿ: ಸಮಸ್ಯೆ ಉಲ್ಭಣವಾದ ಸಮಯದಲ್ಲಿ ಬಾರದ ಸಚಿವರು ಈಗ ಬತ್ತಿ ಒಣಗಿ ಹೋಗಿರುವ ನದಿ ನೋಡಲು ಬಂದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್​ ಕೋರೆ, ಸಚಿವ ಡಿಕೆಶಿ ಕಾಲೆಳೆದರು.

ನಗರದ ಗಾಂಧಿ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀರಿನ ಅಭಾವದಿಂದ ಕೃಷ್ಣಾ ನದಿ ಪಾತ್ರದ ಜನ-ಜಾನುವಾರುಗಳ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಸಮಯದಲ್ಲಿ ಬಾರದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್,​ ಈಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಒಣಗಿದ ನದಿ ನೋಡಲು ಸಚಿವರು ಬರುತ್ತಿದ್ದಾರೆಯೇ ಹೊರತು ನಮ್ಮ ರೈತರ ಸಮಸ್ಯೆ ಆಲಿಸಲು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್​ ಕೋರೆ

ಬೆಳಗಾವಿ ಕ್ಷೇತ್ರದಿಂದ ಸಂಸದರ ಪೈಕಿ ಕೇಂದ್ರದಲ್ಲಿ ಸಚಿವರಾದವರು ತೀರಾ ವಿರಳ. ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದ ಬಲವಂತರಾವ್ ದಾತಾರ, ನಂತರ ಬಾಬಾಗೌಡ ಪಾಟೀಲ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಇದೀಗ ಸುರೇಶ್​​ ಅಂಗಡಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದು, ಈ ಕ್ಷೇತ್ರದಿಂದ ಮಂತ್ರಿ ಆದ ಮೂರನೇ ಸಂಸದ ಇವರಾಗಿದ್ದಾರೆ. ಅದೂ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸುರೇಶ್​ ಅಂಗಡಿ ಮಂತ್ರಿ ಆಗಿದ್ದು, ಹೆಚ್ಚಿನ ಅಭಿವೃದ್ಧಿ ಕೆಲಸ ಆಗುವ ನಿರೀಕ್ಷೆ ಇದೆ. ಈ ಹಿಂದೆ ರಾಜ್ಯದ ಹಲವರು ರೈಲ್ವೆ ಮಂತ್ರಿ ಆಗಿದ್ದರು. ಆದರೆ ಯಾವ ಯೋಜನೆಗಳೂ ಸಮರ್ಪಕವಾಗಿ ಅನುಷ್ಠಾನ ಆಗಲಿಲ್ಲ. ಆದರೆ ಇದೀಗ ಮೋದಿ ಸರ್ಕಾರ ಮತ್ತೊಮ್ಮೆ ಬಂದಿದ್ದು, ಸುರೇಶ್​​ ಅಂಗಡಿಯೂ ರೈಲ್ವೆ ಮಂತ್ರಿ ಆಗಿರುವುದು ರಾಜ್ಯಕ್ಕೆ ಹೆಚ್ಚಿನ ಕೊಡುಗೆ ಅವರಿಂದ ಬರಲಿ ಎಂದು ಆಶಿಸುತ್ತೇನೆ ಎಂದರು.

ಬೆಳಗಾವಿ: ಸಮಸ್ಯೆ ಉಲ್ಭಣವಾದ ಸಮಯದಲ್ಲಿ ಬಾರದ ಸಚಿವರು ಈಗ ಬತ್ತಿ ಒಣಗಿ ಹೋಗಿರುವ ನದಿ ನೋಡಲು ಬಂದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್​ ಕೋರೆ, ಸಚಿವ ಡಿಕೆಶಿ ಕಾಲೆಳೆದರು.

ನಗರದ ಗಾಂಧಿ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀರಿನ ಅಭಾವದಿಂದ ಕೃಷ್ಣಾ ನದಿ ಪಾತ್ರದ ಜನ-ಜಾನುವಾರುಗಳ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಸಮಯದಲ್ಲಿ ಬಾರದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್,​ ಈಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಒಣಗಿದ ನದಿ ನೋಡಲು ಸಚಿವರು ಬರುತ್ತಿದ್ದಾರೆಯೇ ಹೊರತು ನಮ್ಮ ರೈತರ ಸಮಸ್ಯೆ ಆಲಿಸಲು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್​ ಕೋರೆ

ಬೆಳಗಾವಿ ಕ್ಷೇತ್ರದಿಂದ ಸಂಸದರ ಪೈಕಿ ಕೇಂದ್ರದಲ್ಲಿ ಸಚಿವರಾದವರು ತೀರಾ ವಿರಳ. ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದ ಬಲವಂತರಾವ್ ದಾತಾರ, ನಂತರ ಬಾಬಾಗೌಡ ಪಾಟೀಲ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಇದೀಗ ಸುರೇಶ್​​ ಅಂಗಡಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದು, ಈ ಕ್ಷೇತ್ರದಿಂದ ಮಂತ್ರಿ ಆದ ಮೂರನೇ ಸಂಸದ ಇವರಾಗಿದ್ದಾರೆ. ಅದೂ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸುರೇಶ್​ ಅಂಗಡಿ ಮಂತ್ರಿ ಆಗಿದ್ದು, ಹೆಚ್ಚಿನ ಅಭಿವೃದ್ಧಿ ಕೆಲಸ ಆಗುವ ನಿರೀಕ್ಷೆ ಇದೆ. ಈ ಹಿಂದೆ ರಾಜ್ಯದ ಹಲವರು ರೈಲ್ವೆ ಮಂತ್ರಿ ಆಗಿದ್ದರು. ಆದರೆ ಯಾವ ಯೋಜನೆಗಳೂ ಸಮರ್ಪಕವಾಗಿ ಅನುಷ್ಠಾನ ಆಗಲಿಲ್ಲ. ಆದರೆ ಇದೀಗ ಮೋದಿ ಸರ್ಕಾರ ಮತ್ತೊಮ್ಮೆ ಬಂದಿದ್ದು, ಸುರೇಶ್​​ ಅಂಗಡಿಯೂ ರೈಲ್ವೆ ಮಂತ್ರಿ ಆಗಿರುವುದು ರಾಜ್ಯಕ್ಕೆ ಹೆಚ್ಚಿನ ಕೊಡುಗೆ ಅವರಿಂದ ಬರಲಿ ಎಂದು ಆಶಿಸುತ್ತೇನೆ ಎಂದರು.

Intro:ಒಣಗಿದ ನದಿ ನೋಡಲು ಬೆಳಗಾವಿಗೆ ಬಂದ ಸಚಿವ ಡಿಕೆಶಿ; ಡಿಕೆಶಿ ಕಾಲೆಳೆದ ಪ್ರಭಾಕರ ಕೋರೆ

ಬೆಳಗಾವಿ:
ನೀರಿನ ಅಭಾವದಿಂದ ಕೃಷ್ಣಾ ನದಿ ಪಾತ್ರದ ಜನ-ಜಾನುವಾರುಗಳ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಸಮಯದಲ್ಲಿ ಬಾರದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಈಗ ಪ್ರವಾಸ ಕೈಗೊಂಡಿದ್ದಾರೆ. ಸಮಸ್ಯೆ ಉಲ್ಭಣದ ಸಮಯದಲ್ಲಿ ಬಾರದ ಸಚಿವರು ಈಗ ಬತ್ತಿ ಒಣಗಿ ಹೋಗಿರುವ ನದಿ ನೋಡಲು ಬಂದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಸಚಿವ ಡಿಕೆಶಿ ಕಾಲೆಳೆದರು. 
ಬೆಳಗಾವಿ ನಗರದ ಗಾಂಧಿಭವನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಣಗಿದ ನದಿ ನೋಡಲು ಸಚಿವರು ಬರುತ್ತಿದ್ದಾರೆಯೇ ಹೊರತು ನಮ್ಮ ರೈತರ ಸಮಸ್ಯೆ ಆಲಿಸಲು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಬೆಳಗಾವಿ ಕ್ಷೇತ್ರದಿಂದ ಸಂಸದರ ಪೈಕಿ ಕೇಂದ್ರದಲ್ಲಿ ಸಚಿವರಾದವರು ತೀರಾ ವಿರಳ. ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದ ಬಲವಂತರಾವ್ ದಾತಾರ, ನಂತರ ಬಾಬಾಗೌಡ ಪಾಟೀಲ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಇದೀಗ ಸುರೇಶ ಅಂಗಡಿ ಅವರಿಗೆ ಮಂತ್ರಿ ಆಗಿದ್ದು, ಈ ಕ್ಷೇತ್ರದಿಂದ ಮಂತ್ರಿ ಆದ ಮೂರನೆ ಸಂಸದ. ಅದೂ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸುರೇಶ ಅಂಗಡಿ ಮಂತ್ರಿ ಆಗಿದ್ದು, ಹೆಚ್ಚಿನ ಅಭಿವೃದ್ಧಿ ಕೆಲಸ ಆಗುವ ನಿರೀಕ್ಷೆ ಇದೆ. ಈ ಹಿಂದೆ ರಾಜ್ಯದ ಹಲವರು ರೈಲ್ವೆ ಮಂತ್ರಿ ಆಗಿದ್ದರು. ಆದರೆ ಯಾವ ಯೋಜನೆಗಳು ಸಮರ್ಪಕ ಅನುಷ್ಠಾನ ಆಗಲಿಲ್ಲ. ಆದರೆ ಇದೀಗ ಮೋದಿ ಸರ್ಕಾರ ಮತ್ತೊಮ್ಮೆ ಬಂದಿದ್ದು, ಸುರೇಶ ಅಂಗಡಿಯೂ ರೈಲ್ವೆ ಮಂತ್ರಿ ಆಗಿರುವುದು ರಾಜ್ಯಕ್ಕೆ ಹೆಚ್ಚಿನ ಕೊಡುಗೆ ಅವರಿಂದ ಬರಲಿ ಎಂದು ಆಶಿಸುತ್ತೇನೆ ಎಂದರು. 
---
KN_BGM_01_22_DKC_Kaleleda_Kore_Anil_7201786Body:ಒಣಗಿದ ನದಿ ನೋಡಲು ಬೆಳಗಾವಿಗೆ ಬಂದ ಸಚಿವ ಡಿಕೆಶಿ; ಡಿಕೆಶಿ ಕಾಲೆಳೆದ ಪ್ರಭಾಕರ ಕೋರೆ

ಬೆಳಗಾವಿ:
ನೀರಿನ ಅಭಾವದಿಂದ ಕೃಷ್ಣಾ ನದಿ ಪಾತ್ರದ ಜನ-ಜಾನುವಾರುಗಳ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಸಮಯದಲ್ಲಿ ಬಾರದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಈಗ ಪ್ರವಾಸ ಕೈಗೊಂಡಿದ್ದಾರೆ. ಸಮಸ್ಯೆ ಉಲ್ಭಣದ ಸಮಯದಲ್ಲಿ ಬಾರದ ಸಚಿವರು ಈಗ ಬತ್ತಿ ಒಣಗಿ ಹೋಗಿರುವ ನದಿ ನೋಡಲು ಬಂದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಸಚಿವ ಡಿಕೆಶಿ ಕಾಲೆಳೆದರು. 
ಬೆಳಗಾವಿ ನಗರದ ಗಾಂಧಿಭವನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಣಗಿದ ನದಿ ನೋಡಲು ಸಚಿವರು ಬರುತ್ತಿದ್ದಾರೆಯೇ ಹೊರತು ನಮ್ಮ ರೈತರ ಸಮಸ್ಯೆ ಆಲಿಸಲು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಬೆಳಗಾವಿ ಕ್ಷೇತ್ರದಿಂದ ಸಂಸದರ ಪೈಕಿ ಕೇಂದ್ರದಲ್ಲಿ ಸಚಿವರಾದವರು ತೀರಾ ವಿರಳ. ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದ ಬಲವಂತರಾವ್ ದಾತಾರ, ನಂತರ ಬಾಬಾಗೌಡ ಪಾಟೀಲ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಇದೀಗ ಸುರೇಶ ಅಂಗಡಿ ಅವರಿಗೆ ಮಂತ್ರಿ ಆಗಿದ್ದು, ಈ ಕ್ಷೇತ್ರದಿಂದ ಮಂತ್ರಿ ಆದ ಮೂರನೆ ಸಂಸದ. ಅದೂ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸುರೇಶ ಅಂಗಡಿ ಮಂತ್ರಿ ಆಗಿದ್ದು, ಹೆಚ್ಚಿನ ಅಭಿವೃದ್ಧಿ ಕೆಲಸ ಆಗುವ ನಿರೀಕ್ಷೆ ಇದೆ. ಈ ಹಿಂದೆ ರಾಜ್ಯದ ಹಲವರು ರೈಲ್ವೆ ಮಂತ್ರಿ ಆಗಿದ್ದರು. ಆದರೆ ಯಾವ ಯೋಜನೆಗಳು ಸಮರ್ಪಕ ಅನುಷ್ಠಾನ ಆಗಲಿಲ್ಲ. ಆದರೆ ಇದೀಗ ಮೋದಿ ಸರ್ಕಾರ ಮತ್ತೊಮ್ಮೆ ಬಂದಿದ್ದು, ಸುರೇಶ ಅಂಗಡಿಯೂ ರೈಲ್ವೆ ಮಂತ್ರಿ ಆಗಿರುವುದು ರಾಜ್ಯಕ್ಕೆ ಹೆಚ್ಚಿನ ಕೊಡುಗೆ ಅವರಿಂದ ಬರಲಿ ಎಂದು ಆಶಿಸುತ್ತೇನೆ ಎಂದರು. 
---
KN_BGM_01_22_DKC_Kaleleda_Kore_Anil_7201786Conclusion:ಒಣಗಿದ ನದಿ ನೋಡಲು ಬೆಳಗಾವಿಗೆ ಬಂದ ಸಚಿವ ಡಿಕೆಶಿ; ಡಿಕೆಶಿ ಕಾಲೆಳೆದ ಪ್ರಭಾಕರ ಕೋರೆ

ಬೆಳಗಾವಿ:
ನೀರಿನ ಅಭಾವದಿಂದ ಕೃಷ್ಣಾ ನದಿ ಪಾತ್ರದ ಜನ-ಜಾನುವಾರುಗಳ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಸಮಯದಲ್ಲಿ ಬಾರದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಈಗ ಪ್ರವಾಸ ಕೈಗೊಂಡಿದ್ದಾರೆ. ಸಮಸ್ಯೆ ಉಲ್ಭಣದ ಸಮಯದಲ್ಲಿ ಬಾರದ ಸಚಿವರು ಈಗ ಬತ್ತಿ ಒಣಗಿ ಹೋಗಿರುವ ನದಿ ನೋಡಲು ಬಂದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಸಚಿವ ಡಿಕೆಶಿ ಕಾಲೆಳೆದರು. 
ಬೆಳಗಾವಿ ನಗರದ ಗಾಂಧಿಭವನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಣಗಿದ ನದಿ ನೋಡಲು ಸಚಿವರು ಬರುತ್ತಿದ್ದಾರೆಯೇ ಹೊರತು ನಮ್ಮ ರೈತರ ಸಮಸ್ಯೆ ಆಲಿಸಲು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಬೆಳಗಾವಿ ಕ್ಷೇತ್ರದಿಂದ ಸಂಸದರ ಪೈಕಿ ಕೇಂದ್ರದಲ್ಲಿ ಸಚಿವರಾದವರು ತೀರಾ ವಿರಳ. ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದ ಬಲವಂತರಾವ್ ದಾತಾರ, ನಂತರ ಬಾಬಾಗೌಡ ಪಾಟೀಲ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಇದೀಗ ಸುರೇಶ ಅಂಗಡಿ ಅವರಿಗೆ ಮಂತ್ರಿ ಆಗಿದ್ದು, ಈ ಕ್ಷೇತ್ರದಿಂದ ಮಂತ್ರಿ ಆದ ಮೂರನೆ ಸಂಸದ. ಅದೂ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸುರೇಶ ಅಂಗಡಿ ಮಂತ್ರಿ ಆಗಿದ್ದು, ಹೆಚ್ಚಿನ ಅಭಿವೃದ್ಧಿ ಕೆಲಸ ಆಗುವ ನಿರೀಕ್ಷೆ ಇದೆ. ಈ ಹಿಂದೆ ರಾಜ್ಯದ ಹಲವರು ರೈಲ್ವೆ ಮಂತ್ರಿ ಆಗಿದ್ದರು. ಆದರೆ ಯಾವ ಯೋಜನೆಗಳು ಸಮರ್ಪಕ ಅನುಷ್ಠಾನ ಆಗಲಿಲ್ಲ. ಆದರೆ ಇದೀಗ ಮೋದಿ ಸರ್ಕಾರ ಮತ್ತೊಮ್ಮೆ ಬಂದಿದ್ದು, ಸುರೇಶ ಅಂಗಡಿಯೂ ರೈಲ್ವೆ ಮಂತ್ರಿ ಆಗಿರುವುದು ರಾಜ್ಯಕ್ಕೆ ಹೆಚ್ಚಿನ ಕೊಡುಗೆ ಅವರಿಂದ ಬರಲಿ ಎಂದು ಆಶಿಸುತ್ತೇನೆ ಎಂದರು. 
---
KN_BGM_01_22_DKC_Kaleleda_Kore_Anil_7201786

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.