ETV Bharat / city

ಅಥಣಿ: ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ಕೊಟ್ಟ ಸರ್ಕಾರ

ಅಥಣಿ ಪಟ್ಟಣ ಹಾಗೂ ಕೆಲವು ಗ್ರಾಮೀಣ ಭಾಗದಲ್ಲಿ ರೈತರು ಬೆಳೆದ ಬೆಳೆಗಳನ್ನು ವಾಹನದಲ್ಲಿ ತೆಗೆದುಕೊಂಡು ವ್ಯಾಪಾರ ವಹಿವಾಟು ನಡೆಸಿರುವ ದೃಶ್ಯ ಕಂಡುಬಂತು.

author img

By

Published : Apr 2, 2020, 10:41 PM IST

Opportunity for the agricultural market
ಕಲ್ಲಂಗಡಿ ಮಾರಾಟ

ಅಥಣಿ: ಲಾಕ್​​ಡೌನ್​​ನಿಂದಾಗಿ ರೈತರ ಬೆಳೆ ಮೇಲೆ ಭಾರಿ ಹೊಡೆತ ಬಿದ್ದ ಪರಿಣಾಮ ಎಚ್ಚೆತ್ತ ರಾಜ್ಯ ಸರ್ಕಾರ, ಕೃಷಿ ಮಾರುಕಟ್ಟೆಗೆ ಮುಕ್ತ ಅವಕಾಶ ಕಲ್ಪಿಸಿದೆ.

ಕೃಷಿ ವಲಯಕ್ಕೆ ಸರ್ಕಾರ ಲಾಕ್​​​ಡೌನ್ ಆದೇಶ ಸಡಿಲಿಸಿದ ಕಾರಣ ಇಂದು ಅಥಣಿಯಲ್ಲಿ ವಾಹನಗಳಲ್ಲಿ ರೈತರು ಹಣ್ಣು-ತರಕಾರಿ ಮಾರಾಟ ಮಾಡಿದರು. ಇಷ್ಟ ದಿನ ವಾಹನ ಸಂಚಾರಕ್ಕೆ ತಡೆ ನೀಡಿದ್ದ ಪರಿಣಾಮ ಹಲವು ತರಕಾರಿ ಬೆಳೆಗಳು ಜಮೀನಿನಲ್ಲೇ ಕೊಳೆತು ಹೋಗಿವೆ.

ಅಥಣಿ: ಲಾಕ್​​ಡೌನ್​​ನಿಂದಾಗಿ ರೈತರ ಬೆಳೆ ಮೇಲೆ ಭಾರಿ ಹೊಡೆತ ಬಿದ್ದ ಪರಿಣಾಮ ಎಚ್ಚೆತ್ತ ರಾಜ್ಯ ಸರ್ಕಾರ, ಕೃಷಿ ಮಾರುಕಟ್ಟೆಗೆ ಮುಕ್ತ ಅವಕಾಶ ಕಲ್ಪಿಸಿದೆ.

ಕೃಷಿ ವಲಯಕ್ಕೆ ಸರ್ಕಾರ ಲಾಕ್​​​ಡೌನ್ ಆದೇಶ ಸಡಿಲಿಸಿದ ಕಾರಣ ಇಂದು ಅಥಣಿಯಲ್ಲಿ ವಾಹನಗಳಲ್ಲಿ ರೈತರು ಹಣ್ಣು-ತರಕಾರಿ ಮಾರಾಟ ಮಾಡಿದರು. ಇಷ್ಟ ದಿನ ವಾಹನ ಸಂಚಾರಕ್ಕೆ ತಡೆ ನೀಡಿದ್ದ ಪರಿಣಾಮ ಹಲವು ತರಕಾರಿ ಬೆಳೆಗಳು ಜಮೀನಿನಲ್ಲೇ ಕೊಳೆತು ಹೋಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.