ETV Bharat / city

ಪ್ರಭಾವಿ ಸಚಿವರ ಕ್ಷೇತ್ರದಲ್ಲೇ ಬರಗಾಲ ತಾಂಡವ: ಇಲ್ಲಿ ಕುಡಿಯುವ ನೀರಿಗೂ ಬಿಚ್ಚಬೇಕು ಕಾಸು - undefined

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ತವರು ಕ್ಷೇತ್ರ ಯಮಕನಮರಡಿಯಲ್ಲಿ ಬರಗಾಲ. ಇಲ್ಲಿ ಕುಡಿಯುವ ನೀರಿಗೂ ಗ್ರಾಮಸ್ಥರು ನೀಡಬೇಕು ಹಣ.

ಯಮಕನಮರಡಿಯಲ್ಲಿ ನೀರಿನ ಸಮಸ್ಯೆ
author img

By

Published : May 8, 2019, 5:26 PM IST

ಬೆಳಗಾವಿ: ಇಲ್ಲಿ ಹಣ ಕೊಟ್ಟು ಗ್ರಾಮಸ್ಥರು ಕುಡಿಯುವ ನೀರು ಪಡೆಯುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ತವರು ಕ್ಷೇತ್ರ ಯಮಕನಮರಡಿಯಲ್ಲಿ.

ಜಿಲ್ಲೆಯ ಯಮಕನಮರಡಿ ವಿಧಾನಸಭೆ ವ್ಯಾಪ್ತಿಯಲ್ಲಿ ಬರುವ ವಂಟಮುರಿ ಗ್ರಾಮದಲ್ಲಿ ತೀವ್ರವಾಗಿ ಬರಗಾಲ ವ್ಯಾಪಿಸಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ದಿನನಿತ್ಯ ನೀರು ಪಡೆಯಬೇಕಾದರೆ ಹಣ ನೀಡಬೇಕಾಗಿದೆ.

ಯಮಕನಮರಡಿಯಲ್ಲಿ ನೀರಿನ ಸಮಸ್ಯೆ

ಒಂದು ಕ್ಯಾನ್ ನೀರಿಗೆ 400 ರೂ. ನೀಡಬೇಕಾಗಿದ್ದು, ಜಿಲ್ಲಾಡಳಿತ ಮಾತ್ರ ಕೈಕಟ್ಟಿ ಕುಳಿತಿರುವುದು ವಿಪರ್ಯಾಸ ಅಂತಾರೆ ಇಲ್ಲಿನ ಗ್ರಾಮಸ್ಥರು.

ಬೆಳಗಾವಿ: ಇಲ್ಲಿ ಹಣ ಕೊಟ್ಟು ಗ್ರಾಮಸ್ಥರು ಕುಡಿಯುವ ನೀರು ಪಡೆಯುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ತವರು ಕ್ಷೇತ್ರ ಯಮಕನಮರಡಿಯಲ್ಲಿ.

ಜಿಲ್ಲೆಯ ಯಮಕನಮರಡಿ ವಿಧಾನಸಭೆ ವ್ಯಾಪ್ತಿಯಲ್ಲಿ ಬರುವ ವಂಟಮುರಿ ಗ್ರಾಮದಲ್ಲಿ ತೀವ್ರವಾಗಿ ಬರಗಾಲ ವ್ಯಾಪಿಸಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ದಿನನಿತ್ಯ ನೀರು ಪಡೆಯಬೇಕಾದರೆ ಹಣ ನೀಡಬೇಕಾಗಿದೆ.

ಯಮಕನಮರಡಿಯಲ್ಲಿ ನೀರಿನ ಸಮಸ್ಯೆ

ಒಂದು ಕ್ಯಾನ್ ನೀರಿಗೆ 400 ರೂ. ನೀಡಬೇಕಾಗಿದ್ದು, ಜಿಲ್ಲಾಡಳಿತ ಮಾತ್ರ ಕೈಕಟ್ಟಿ ಕುಳಿತಿರುವುದು ವಿಪರ್ಯಾಸ ಅಂತಾರೆ ಇಲ್ಲಿನ ಗ್ರಾಮಸ್ಥರು.

ರಾಜ್ಯದ ಪ್ರಭಾವಿ ಸಚಿವರ ಕ್ಷೇತ್ರದಲ್ಲೇ ಬರಗಾಲ ತಾಂಡವ : ಹಣ ಕೊಟ್ಟು ಕುಡಿಯುವ ನೀರು ಪಡೆಯುತ್ತಿರುವ ಗ್ರಾಮಸ್ಥರು ಬೆಳಗಾವಿ : ಇದು ಕಾಂಗ್ರೆಸ್ ಪಕ್ಷದ ಪ್ರಭಾವಿ ಸಚಿವ ರ ತವರು, ಇಲ್ಲಿ ಕುಡಿಯುವ ನೀರಿಗಾಗಿ ಹಣ ಕೊಡಬೇಕು. ಹಣ ನೀಡಿದರೆ ಮಾತ್ರ ನೀರು ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ತವರು ಕ್ಷೇತ್ರ ಯಮಕನಮರಡಿಯಲ್ಲಿ. ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭೆ ವ್ಯಾಪ್ತಿಯಲ್ಲಿ ಬರುವ ವಂಟಮುರಿ ಗ್ರಾಮದಲ್ಲಿ ತೀವ್ರವಾಗಿ ಬರಗಾಲ ವ್ಯಾಪಿಸಿದ್ದು ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ನೀರು ಪಡೆಯಬೇಕಾದರೆ ಹಣ ನೀಡಬೇಕು ಇಲ್ಲವಾದರೆ ನೀರು ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸತತ ಬರಗಾಲದಿಂದ ಕಂಗೆಟ್ಟಿರುವ ಜನರಿಗೆ ನೀರಿಗಾಗಿ ಪರದಾಡುತ್ತಿರುವ ದೃಶ್ಯ ಈ ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ. ಒಂದು ಕ್ಯಾನ್ ನೀರಿಗೆ 400 ರೂ ನೀಡಬೇಕಾದ ಪರಿಸ್ಥಿತಿ ಉದ್ಭವಿಸಿದ್ದು ಜಿಲ್ಲಾಡಳಿತ ಮಾತ್ರ ಕೈಕಟ್ಟಿ ಕುಳಿತದ್ದು ವಿಪರ್ಯಾಸ. ರಾಜ್ಯದ ಪ್ರಭಾವಿ ಸಚಿವರ ಕ್ಷೇತ್ರದಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಇನ್ನುಳಿದ ಹಳ್ಳಿಗಳ ಗತಿ ಏನು. ವಿನಾಯಕ ಮಠಪತಿ ಬೆಳಗಾವಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.