ETV Bharat / briefs

ಭಾರಿ ಮಳೆಗೆ ನೆಲಕ್ಕುರುಳಿದ ಅರಳಿಮರದ ಬೃಹತ್​ ರೆಂಬೆ

ದೊಡ್ಡಬಳ್ಳಾಪು ರನಗರದ ಶಾಂತಿನಗರದಲ್ಲಿ ಶತಮಾತನದ ಅರಳಿ ಮರದ ಬೃಹತ್​ ರೆಂಬೆ ನೆಲಕ್ಕುರುಳಿದೆ. ಇದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.

ನೆಲಕ್ಕುರುಳಿದ ಶತಮಾನದ ಅರಳಿಮರ
author img

By

Published : Jun 1, 2019, 12:29 AM IST

ದೊಡ್ಡಬಳ್ಳಾಪುರ: ನಗರದಲ್ಲಿ ಸುರಿದ ಭಾರಿ ಮಳೆ, ಗಾಳಿಗೆ ಶತಮಾನದ ಮರದ ರೆಂಬೆ ನೆಲಕ್ಕುರುಳಿವೆ. ಮಳೆ ನೀರು ರಾಜೀವ್ ಗಾಂಧಿ ಬಡಾವಣೆಯ ಮನೆಗಳಿಗೆ ನುಗ್ಗಿ ಪರದಾಡುವಂತಾಗಿದೆ. ದೊಡ್ಡಬಳ್ಳಾಪುರ ನಗರದಲ್ಲಿ ಗಾಳಿಯೊಂದಿಗೆ ಬಿದ್ದ ಭಾರಿ ಮಳೆಗೆ ಶಾಂತಿನಗರದ 7ನೇ ಕ್ರಾಸ್​ನ​ಲ್ಲಿನ ಶತಮಾನದ ಅರಳಿಮರದ ಬೃಹತ್ ರೆಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮರದ ರೆಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ನೆಲಕ್ಕುರುಳಿದ ಶತಮಾನದ ಅರಳಿಮರ

ಭಾರಿ ಮಳೆಯಿಂದಾಗಿ ಗಂಗಧಾರಪುರ ಲೇಔಟ್​ನ ಅಪಾರ್ಟ್​ಮೆಂಟ್​ಗಳ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಯಲ್ಲಿ ಹರಿದು ಬಂದ ಭಾರೀ ಪ್ರಮಾಣದ ನೀರು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿದೆ. ಮನೆಯಿಂದ ನೀರು ಹೊರಹಾಕಲು ಜನ ಹರಸಾಹಸ ಪಡುವಂತಾಯಿತು.

ದೊಡ್ಡಬಳ್ಳಾಪುರ: ನಗರದಲ್ಲಿ ಸುರಿದ ಭಾರಿ ಮಳೆ, ಗಾಳಿಗೆ ಶತಮಾನದ ಮರದ ರೆಂಬೆ ನೆಲಕ್ಕುರುಳಿವೆ. ಮಳೆ ನೀರು ರಾಜೀವ್ ಗಾಂಧಿ ಬಡಾವಣೆಯ ಮನೆಗಳಿಗೆ ನುಗ್ಗಿ ಪರದಾಡುವಂತಾಗಿದೆ. ದೊಡ್ಡಬಳ್ಳಾಪುರ ನಗರದಲ್ಲಿ ಗಾಳಿಯೊಂದಿಗೆ ಬಿದ್ದ ಭಾರಿ ಮಳೆಗೆ ಶಾಂತಿನಗರದ 7ನೇ ಕ್ರಾಸ್​ನ​ಲ್ಲಿನ ಶತಮಾನದ ಅರಳಿಮರದ ಬೃಹತ್ ರೆಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮರದ ರೆಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ನೆಲಕ್ಕುರುಳಿದ ಶತಮಾನದ ಅರಳಿಮರ

ಭಾರಿ ಮಳೆಯಿಂದಾಗಿ ಗಂಗಧಾರಪುರ ಲೇಔಟ್​ನ ಅಪಾರ್ಟ್​ಮೆಂಟ್​ಗಳ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಯಲ್ಲಿ ಹರಿದು ಬಂದ ಭಾರೀ ಪ್ರಮಾಣದ ನೀರು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿದೆ. ಮನೆಯಿಂದ ನೀರು ಹೊರಹಾಕಲು ಜನ ಹರಸಾಹಸ ಪಡುವಂತಾಯಿತು.

Intro:ದೊಡ್ಡಬಳ್ಳಾಪುರದಲ್ಲಿ ಭಾರಿ ಮಳೆ ನೆಲಕ್ಕುರುಳಿದ ಶತಮಾನದ ಮರ.

ಗಂಗಧರಪುರ ಲೇಔಟ್ ಮನೆಗಳಿಗೆ ನುಗ್ಗಿದ ಮಳೆನೀರು.

Body:ದೊಡ್ಡಬಳ್ಳಾಪುರ : ನಗರದಲ್ಲಿ ಭಾರಿ ಮಳೆಯಿಂದ ಶತಮಾನದ ಮರ ನೆಲಕ್ಕುರುಳಿದೆ. ಮಳೆನೀರು ರಾಜೀವ್ ಗಾಂಧಿ ಬಡಾವಣೆಯ ಮನೆಗಳಿಗೆ ನುಗ್ಗಿ ಪರದಾಡುವಂತೆ ಮಾಡಿದೆ.

ದೊಡ್ಡಬಳ್ಳಾಪುರ ನಗರದಲ್ಲಿ ಗಾಳಿಯೊಂದಿಗೆ ಬಿದ್ದ ಭಾರಿ ಮಳೆಗೆ ಶಾಂತಿನಗರದಲ್ಲಿನ 7ನೇ ಕ್ರಾಸ್ ನಲ್ಲಿನ ಶತಮಾನದ ಅರಳಿಮರದ ಬೃಹತ್ ಕೊಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಭಾರಿ ಮಳೆಯಿಂದಾಗಿ ಗಂಗಧಾರಪುರ ಲೇಔಟ್ ನ ಅಪಾರ್ಟ್ ಮೇಟ್ ಗಳ ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶದಲ್ಲಿ ಮನೆಗಳಿಗಿದ್ದ ಕಾರಣ ಚರಂಡಿಯಲ್ಲಿ ಹರಿದು ಬಂದ ಭಾರೀ ಪ್ರಮಾಣದ ನೀರು ಮನೆಗಳಿಗೆ ನುಗ್ಗಿದೆ. ಮನೆಯಿಂದ ನೀರು ಹೊರಹಾಕಲು ಜನ ಹರಸಾಹಸ ಪಡುವಂತಾಯಿತು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.