ETV Bharat / briefs

ಬಿಮ್ಸ್ ಆಸ್ಪತ್ರೆ ದುರಾವಸ್ಥೆ ಕಂಡು ಕೆಂಡಾಮಂಡಲರಾದ ಸಚಿವ ಬಂಡೆಪ್ಪ ಕಾಶೆಂಪೂರ್...!

author img

By

Published : Jun 18, 2019, 5:22 PM IST

ಸಚಿವ ಬಂಡೆಪ್ಪ ಕಾಂಶೆಪೂರ್​ ಬೀದರ್​ನ ಬಿಮ್ಸ್​ಗೆ ಭೇಟಿ ನೀಡಿ ಆಸ್ಪತ್ರೆಯ ದುರಾವಸ್ಥೆ ಕಂಡು ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೀದರ್​ನ ಬಿಮ್ಸ್​ ಆಸ್ಪತ್ರೆಗೆ ಸಚಿವ ಬಂಡೆಪ್ಪ ಕಾಂಶೆಪೂರ್​ ಭೇಟಿ ನೀಡಿದರು.

ಬೀದರ್: ಬಿಮ್ಸ್ ಆಸ್ಪತ್ರೆಯ ಕಟ್ಟಡದ ಮೇಲ್ಛಾವಣಿ ಕುಸಿತ ಹಾಗೂ ಆಸ್ಪತ್ರೆಯಲ್ಲಿನ ದುರಾವಸ್ಥೆ ಕಂಡ ಸಚಿವ ಬಂಡೆಪ್ಪ ಕಾಶೆಂಪೂರ್ ಬಿಮ್ಸ್ ನಿರ್ದೇಶಕರ ಮೇಲೆ ಕೆಂಡಾಮಂಡಲರಾದರು.

ಬೀದರ್​ನ ಬಿಮ್ಸ್​ ಆಸ್ಪತ್ರೆಗೆ ಸಚಿವ ಬಂಡೆಪ್ಪ ಕಾಂಶೆಪೂರ್​ ಭೇಟಿ ನೀಡಿದರು.

ಕಳೆದೆರಡು ವಾರಗಳ ಹಿಂದೆಯಷ್ಟೇ ಸಣ್ಣ ಮಳೆಯಾಗಿದಕ್ಕೆ ಆಸ್ಪತ್ರೆ ಗೇಟ್ ನಂಬರ್ ಒಂದರ ಕಟ್ಟಡ ಮೇಲ್ಛಾವಣಿ ಕುಸಿದಿದೆ. 125 ಕೋಟಿ ರುಪಾಯಿ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ್ದ ಕಟ್ಟಡದ ಮೇಲ್ಛಾವಣಿ ಕುಸಿದಿದೆ ಎಂದು ಕಾಶೆಂಪೂರ್ ಅವರು ನಿರ್ದೇಶಕ ಡಾ.ಕ್ಷೀರಸಾಗರ ಅವರನ್ನು ತರಾಟೆಗೆ ತೆಗೆದುಕೊಂಡರು.

ನನಗೆನು ಗೊತ್ತಿಲ್ಲ ಸರ್, ಎಲ್ಲಾ ಡಿ.ಎಚ್.ಓ ಅವರಿಗೇ ಗೊತ್ತು ಎಂದ ನಿರ್ದೇಶಕ ಡಾ.ಕ್ಷೀರಸಾಗರ ಅವರ ಹಾರಿಕೆ ಉತ್ತರದಿಂದ ಸಚಿವರು ಸಿಟ್ಟಿಗೆದ್ದರು. ಕಳಪೆ ಕಾಮಗಾರಿ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ನೀವೆಲ್ಲಾ ನೋಡಿಕೊಳ್ಳುತ್ತಾ ಕುಳಿತ್ತಿದ್ದಿರಾ ಎಂದರು.

ಈ ವೇಳೆಯಲ್ಲಿ ಯುವಜನ ಸಬಲಿಕರಣ ಕ್ರೀಡಾ ಅಭಿವೃದ್ಧಿ ಸಚಿವ ರಹೀಂಖಾನ್ ಕೂಡ್ ಬಂಡೆಪ್ಪ ಕಾಶೆಂಪೂರ್ ಅವರ ಜೊತೆಯಲ್ಲಿದ್ದು ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯ ದುರಾವಸ್ಥೆ ಕಂಡು ಸ್ಥಳದಲ್ಲೇ ಇದ್ದ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೀದರ್: ಬಿಮ್ಸ್ ಆಸ್ಪತ್ರೆಯ ಕಟ್ಟಡದ ಮೇಲ್ಛಾವಣಿ ಕುಸಿತ ಹಾಗೂ ಆಸ್ಪತ್ರೆಯಲ್ಲಿನ ದುರಾವಸ್ಥೆ ಕಂಡ ಸಚಿವ ಬಂಡೆಪ್ಪ ಕಾಶೆಂಪೂರ್ ಬಿಮ್ಸ್ ನಿರ್ದೇಶಕರ ಮೇಲೆ ಕೆಂಡಾಮಂಡಲರಾದರು.

ಬೀದರ್​ನ ಬಿಮ್ಸ್​ ಆಸ್ಪತ್ರೆಗೆ ಸಚಿವ ಬಂಡೆಪ್ಪ ಕಾಂಶೆಪೂರ್​ ಭೇಟಿ ನೀಡಿದರು.

ಕಳೆದೆರಡು ವಾರಗಳ ಹಿಂದೆಯಷ್ಟೇ ಸಣ್ಣ ಮಳೆಯಾಗಿದಕ್ಕೆ ಆಸ್ಪತ್ರೆ ಗೇಟ್ ನಂಬರ್ ಒಂದರ ಕಟ್ಟಡ ಮೇಲ್ಛಾವಣಿ ಕುಸಿದಿದೆ. 125 ಕೋಟಿ ರುಪಾಯಿ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ್ದ ಕಟ್ಟಡದ ಮೇಲ್ಛಾವಣಿ ಕುಸಿದಿದೆ ಎಂದು ಕಾಶೆಂಪೂರ್ ಅವರು ನಿರ್ದೇಶಕ ಡಾ.ಕ್ಷೀರಸಾಗರ ಅವರನ್ನು ತರಾಟೆಗೆ ತೆಗೆದುಕೊಂಡರು.

ನನಗೆನು ಗೊತ್ತಿಲ್ಲ ಸರ್, ಎಲ್ಲಾ ಡಿ.ಎಚ್.ಓ ಅವರಿಗೇ ಗೊತ್ತು ಎಂದ ನಿರ್ದೇಶಕ ಡಾ.ಕ್ಷೀರಸಾಗರ ಅವರ ಹಾರಿಕೆ ಉತ್ತರದಿಂದ ಸಚಿವರು ಸಿಟ್ಟಿಗೆದ್ದರು. ಕಳಪೆ ಕಾಮಗಾರಿ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ನೀವೆಲ್ಲಾ ನೋಡಿಕೊಳ್ಳುತ್ತಾ ಕುಳಿತ್ತಿದ್ದಿರಾ ಎಂದರು.

ಈ ವೇಳೆಯಲ್ಲಿ ಯುವಜನ ಸಬಲಿಕರಣ ಕ್ರೀಡಾ ಅಭಿವೃದ್ಧಿ ಸಚಿವ ರಹೀಂಖಾನ್ ಕೂಡ್ ಬಂಡೆಪ್ಪ ಕಾಶೆಂಪೂರ್ ಅವರ ಜೊತೆಯಲ್ಲಿದ್ದು ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯ ದುರಾವಸ್ಥೆ ಕಂಡು ಸ್ಥಳದಲ್ಲೇ ಇದ್ದ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Intro:ಬ್ರೀಮ್ಸ್ ಆಸ್ಪತ್ರೆ ದುರಾವಸ್ಥೆ ಕೆಂಡಾಮಂಡಲರಾದ ಸಚಿವ ಬಂಡೆಪ್ಪ ಕಾಶೆಂಪೂರ್...!

ಬೀದರ್:
ಬ್ತೀಮ್ಸ್ ಆಸ್ಪತ್ರೆಯ ಕಟ್ಟಡದ ಮೇಲ್ಛಾವಣಿ ಕುಸಿತ ಹಾಗೂ ಆಸ್ಪತ್ರೆಯಲ್ಲಿನ ದುರಾವಸ್ಥೆ ಕಂಡ ಸಚಿವ ಬಂಡೆಪ್ಪ ಕಾಶೆಂಪೂರ್ ಬ್ರೀಮ್ಸ್ ನಿರ್ದೇಶಕರ ಮೇಲೆ ಕೆಂಡಾಮಂಡಲರಾದ ಘಟನೆ ನಡೆದಿದೆ.

ಕಳೇದೆರಡು ವಾರಗಳ ಹಿಂದೆಯಷ್ಡೇ ಸಣ್ಣ ಮಳೆಯಾಗಿದಕ್ಕೆ ಆಸ್ಪತ್ರೆ ಗೇಟ್ ನಂಬರ್ ಒಂದರ ಕಟ್ಟಡ ಮೇಲ್ಛಾವಣಿ ಕುಸಿದಿದೆ. 125 ಕೋಟಿ ರುಪಾಯಿ ವೇಚ್ಚದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ಕಟ್ಟಡ ಹೀಗೆ ಒಂದೆ ವರ್ಷದಲ್ಲಿ ಕಳಪೆ ಪ್ರದರ್ಶನ ಬಯಲಾಗಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಅವರು ನಿರ್ದೇಶಕ ಡಾ.ಕ್ಷೀರಸಾಗರ ಅವರನ್ನು ತರಾಟೆಗೆ ತೆಗೆದುಕೊಂಡರು.

ನನಗೆನು ಗೊತ್ತಿಲ್ಲ ಎಲ್ಲಾ ಡಿಎಚ್ ಓ ಅವರಿಗೆ ಗೊತ್ತು ಎಂದು ನಿರ್ದೇಶಕ ಡಾ.ಕ್ಷೀರಸಾಗರ ಅವರ ಹಾರಿಕೆ ಉತ್ತರದಿಂದ ಸಚಿವರು ಸಿಟ್ಟಿಗರದ್ದು ಎಲ್ಲರ ಜವಾಬ್ದಾರಿ ಕಳಪೆ ಕಾಮಗಾರಿ ಆಗ್ತಿರುವುದನ್ನು ನಿವೆಲ್ಲಾ ಅಧಿಕಾರಿಗಳು ನೋಡಕೊಳ್ಳತ ಕುಡತಿರಾ ಎಂದರು. ಈ ವೇಳೆಯಲ್ಲಿ ಯುವಜನ ಸಬಲಿಕರಣ ಕ್ರೀಡಾ ಅಭಿವೃದ್ಧಿ ಸಚಿವ ರಹಿಂಖಾನ್ ಕೂಡ್ ಬಂಡೆಪ್ಪ ಕಾಶೆಂಪೂರ್ ಅವರಿ ಜತೆಯಲ್ಲಿದ್ದು ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯ ದುರಾವಸ್ಥೆ ಕಂಡು ಸ್ಥಳದಲ್ಲೆ ಇದ್ದ ವೈದ್ಯಾಧಿಕಾತಿಗಳನ್ನು ತರಾಟೆಗೆ ತೆಗೆದುಕೊಂಡರು.Body:AnilConclusion:Bidar

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.