ETV Bharat / briefs

ನಾನೂ ಸಚಿವ ಸ್ಥಾನದ ಆಕಾಂಕ್ಷಿ.. ಆದರೆ ಮಂತ್ರಿಗಿರಿಗಾಗಿ ಹಠ ಹಿಡಿದಿಲ್ಲ: ಅಜಯ್‍ ಸಿಂಗ್

author img

By

Published : May 28, 2019, 11:08 PM IST

ನನಗೆ ಸಚಿವ ಸ್ಥಾನ ಕೊಟ್ಟು, ಯಾರನ್ನೋ ಕೈಬಿಡಿ ಅಂತ ಹೇಳ್ತಿಲ್ಲ. ಸಚಿವ ಸ್ಥಾನಕ್ಕಾಗಿ ಹಿಂದೆಯೂ ನಮ್ಮ ಬೇಡಿಕೆಯಿತ್ತು. ಈಗಲೂ ಇದೆ. ಕಲಬುರಗಿಯಲ್ಲಿ ಹೆಚ್ಚಿನ ಅವಕಾಶ ಕೊಡಿ ಅನ್ನೋದಷ್ಟೇ ನನ್ನ ಬೇಡಿಕೆ ಎಂದು ಅಜಯ್‍ ಸಿಂಗ್ ತಮ್ಮ ಅನಿಸಿಕೆಯನ್ನ ಹೇಳಿಕೊಂಡಿದ್ದಾರೆ.

ಅಜಯ್‍ ಸಿಂಗ್

ಬೆಂಗಳೂರು: ಹಲವು ಶಾಸಕರ ರೀತಿ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಈ ಕುರಿತು ನಮ್ಮ ನಾಯಕರು ಮಾತನಾಡ್ತಾರೆ. ನನಗೇ ಸಚಿವ ಸ್ಥಾನ ಕೊಡಿ ಅಂತ ಡಿಮ್ಯಾಂಡ್ ಮಾಡ್ತಿಲ್ಲ ಎಂದು ಜೇವರ್ಗಿ ಶಾಸಕ ಡಾ.ಅಜಯ್‍ ಸಿಂಗ್​ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಜಯ್‍ ಸಿಂಗ್, ನನಗೆ ಸಚಿವ ಸ್ಥಾನ ಕೊಟ್ಟು, ಯಾರನ್ನೋ ಕೈಬಿಡಿ ಅಂತ ಹೇಳ್ತಿಲ್ಲ. ಸಚಿವ ಸ್ಥಾನಕ್ಕಾಗಿ ಹಿಂದೆಯೂ ನಮ್ಮ ಬೇಡಿಕೆಯಿತ್ತು. ಈಗಲೂ ಇದೆ. ಕಲಬುರಗಿಯಲ್ಲಿ ಹೆಚ್ಚಿನ ಅವಕಾಶ ಕೊಡಿ ಅನ್ನೋದಷ್ಟೇ ನನ್ನ ಬೇಡಿಕೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದರೆ, ಕೊಡಲೇಬೇಕೆಂದು ಹಠ ಹಿಡಿದಿಲ್ಲ ಎಂದು ಹೇಳಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿ : ಅಜಯ್‍ ಸಿಂಗ್

ಸಚಿವ ಪ್ರಿಯಾಂಕ ಖರ್ಗೆ ಬಗ್ಗೆ ನಾನು ಮಾತನಾಡುವುದಿಲ್ಲ. ನಮಗೊಂದು ಅವಕಾಶ ಮಾಡಿಕೊಡಿ ಅನ್ನೋದಷ್ಟೇ ನನ್ನ ಬೇಡಿಕೆ. ಜಿಲ್ಲೆಗೆ ಎಷ್ಟು ಸ್ಥಾನ ಕೊಡಬೇಕು ಅನ್ನೋದು ಪಕ್ಷದ ನಾಯಕರು ಚರ್ಚಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಪ್ರಿಯಾಂಕ ಖರ್ಗೆ ಅವರಿಗೆ ಸಚಿವ ಸ್ಥಾನ ತೆಗೆದು ನನಗೆ ಕೊಡಿ ಅಂತ ಕೇಳಿಲ್ಲ. ಆದರೆ, ನಾನು ಪಕ್ಷದ ಶಿಸ್ತಿನ ಸಿಪಾಯಿ. ಸಚಿವ ಸ್ಥಾನ ಸಿಗದಿದ್ದರೂ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡ್ತೀನಿ ಎಂದರು.

ಬೆಂಗಳೂರು: ಹಲವು ಶಾಸಕರ ರೀತಿ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಈ ಕುರಿತು ನಮ್ಮ ನಾಯಕರು ಮಾತನಾಡ್ತಾರೆ. ನನಗೇ ಸಚಿವ ಸ್ಥಾನ ಕೊಡಿ ಅಂತ ಡಿಮ್ಯಾಂಡ್ ಮಾಡ್ತಿಲ್ಲ ಎಂದು ಜೇವರ್ಗಿ ಶಾಸಕ ಡಾ.ಅಜಯ್‍ ಸಿಂಗ್​ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಜಯ್‍ ಸಿಂಗ್, ನನಗೆ ಸಚಿವ ಸ್ಥಾನ ಕೊಟ್ಟು, ಯಾರನ್ನೋ ಕೈಬಿಡಿ ಅಂತ ಹೇಳ್ತಿಲ್ಲ. ಸಚಿವ ಸ್ಥಾನಕ್ಕಾಗಿ ಹಿಂದೆಯೂ ನಮ್ಮ ಬೇಡಿಕೆಯಿತ್ತು. ಈಗಲೂ ಇದೆ. ಕಲಬುರಗಿಯಲ್ಲಿ ಹೆಚ್ಚಿನ ಅವಕಾಶ ಕೊಡಿ ಅನ್ನೋದಷ್ಟೇ ನನ್ನ ಬೇಡಿಕೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದರೆ, ಕೊಡಲೇಬೇಕೆಂದು ಹಠ ಹಿಡಿದಿಲ್ಲ ಎಂದು ಹೇಳಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿ : ಅಜಯ್‍ ಸಿಂಗ್

ಸಚಿವ ಪ್ರಿಯಾಂಕ ಖರ್ಗೆ ಬಗ್ಗೆ ನಾನು ಮಾತನಾಡುವುದಿಲ್ಲ. ನಮಗೊಂದು ಅವಕಾಶ ಮಾಡಿಕೊಡಿ ಅನ್ನೋದಷ್ಟೇ ನನ್ನ ಬೇಡಿಕೆ. ಜಿಲ್ಲೆಗೆ ಎಷ್ಟು ಸ್ಥಾನ ಕೊಡಬೇಕು ಅನ್ನೋದು ಪಕ್ಷದ ನಾಯಕರು ಚರ್ಚಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಪ್ರಿಯಾಂಕ ಖರ್ಗೆ ಅವರಿಗೆ ಸಚಿವ ಸ್ಥಾನ ತೆಗೆದು ನನಗೆ ಕೊಡಿ ಅಂತ ಕೇಳಿಲ್ಲ. ಆದರೆ, ನಾನು ಪಕ್ಷದ ಶಿಸ್ತಿನ ಸಿಪಾಯಿ. ಸಚಿವ ಸ್ಥಾನ ಸಿಗದಿದ್ದರೂ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡ್ತೀನಿ ಎಂದರು.

Intro:newsBody:ನಾನು ಸಚಿವ ಸ್ಥಾನದ ಆಕಾಂಕ್ಷಿ; ಬೇಕೇ ಬೇಕೆಂದು ಹಠ ಹಿಡಿಯಲ್ಲ: ಅಜಯ್‍ ಸಿಂಗ್



ಬೆಂಗಳೂರು: ಹಲವು ಶಾಸಕರ ರೀತಿ ನಾನು ಕೂಡ ಸಚಿವ ಸ್ಥಾನ ಆಕಾಂಕ್ಷಿ. ನಮ್ಮ ನಾಯಕರು ಕೂತು ಈ ಬಗ್ಗೆ ಮಾತನಾಡ್ತಾರೆ. ನಾನೇನು ನನಗೇ ಕೊಡಿ ಅಂತ ಡಿಮ್ಯಾಂಡ್ ಮಾಡ್ತಿಲ್ಲ ಎಂದು ಜೇವರ್ಗಿ ಶಾಸಕ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ದಿಲ್ಲಿ ವಿಶೇಷ ಪ್ರತಿನಿಧಿ ಡಾ. ಅಜಯ್‍ ಸಿಂಗ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನನಗೆ ಸಚಿವ ಸ್ಥಾನ ಕೊಟ್ಟು, ಯಾರನ್ನೋ ಕೈಬಿಡಿ ಅಂತ ಹೇಳ್ತಿಲ್ಲ. ಸಚಿವ ಸ್ಥಾನಕ್ಕಾಗಿ ಹಿಂದೆಯೂ ನಮ್ಮ‌ ಬೇಡಿಕೆಯಿತ್ತು. ಈಗಲೂ ಇದೆ. ಕಲಬುರಗಿಯಲ್ಲಿ ಹೆಚ್ಚಿನ ಅವಕಾಶ ಕೊಡಿ ಅನ್ನೋದಷ್ಟೇ. ನಾನು ಆಕಾಂಕ್ಷಿಯಾಗಿದ್ದೇನೆ, ಕೊಡಲೇಬೇಕೆಂದು ಹಠ ಹಿಡಿದಿಲ್ಲ. ಸಚಿವ ಪ್ರಿಯಾಂಕ ಖರ್ಗೆ ಬಗ್ಗೆ ನಾನು ಮಾತನಾಡುವುದಿಲ್ಲ. ನಮಗೊಂದು ಅವಕಾಶ ಮಾಡಿಕೊಡಿ ಅನ್ನೋದಷ್ಟೇ ನನ್ನ ಬೇಡಿಕೆ ಎಂದಿದ್ದಾರೆ.

ಜಿಲ್ಲೆಗೆ ಎಷ್ಟು ಸ್ಥಾನ ಕೊಡಬೇಕು ಅನ್ನೋದು ಪಕ್ಷದ ನಾಯಕರು ಚರ್ಚಿಸ್ತಾರೆ. ಆದರೆ ಒಬ್ಬರನ್ನು ತೆಗೆದು ನನಗೆ ಕೊಡಿ ಅಂತ ಕೇಳಿಲ್ಲ. ಅದರಲ್ಲೂ ಮುಖ್ಯವಾಗಿ ಪ್ರಿಯಾಂಕ ಖರ್ಗೆ ಗೆ ಸಚಿವ ಸ್ಥಾನ ತೆಗೆದು ನನಗೆ ಕೊಡಿ ಅಂತ ಕೇಳಿಲ್ಲ. ಆದರೆ ನಾನು ಪಕ್ಷದ ಶಿಸ್ತಿನ ಸಿಪಾಯಿ. ಸಚಿವ ಸ್ಥಾನ ಸಿಗದಿದ್ದರೂ ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ ಎಂದಿದ್ದಾರೆ.

Conclusion:news

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.