ETV Bharat / briefs

ಗೆಲುವಿಗಾಗಿ ಸೋನಿಯಾ, ರಾಹುಲ್​ ರಿಂದ ಹೋಮ ಹವನ! - Lokashaba election, voting, ಮತದಾನ, ಲೋಕಸಭಾ, ಎಲೆಕ್ಷನ್​, ಚುನಾವಣೆ,

ವಿಧಾನಸಭಾ ಚುನಾವಣೆ
author img

By

Published : Apr 11, 2019, 12:13 PM IST

Updated : Apr 11, 2019, 1:22 PM IST

2019-04-11 12:52:51

ಆಂಧ್ರಪ್ರದೇಶದಲ್ಲಿ ವೈಎಸ್​ಆರ್​​ಪಿ- ಟಿಡಿಪಿ ನಡುವೆ ಮಾರಾಮಾರಿ

  • #WATCH: Clash broke out between YSRCP and TDP workers in Puthalapattu Constituency in Bandarlapalli, Andhra Pradesh. Police resorted to lathi-charge pic.twitter.com/q7vxRIR0R8

    — ANI (@ANI) 11 April 2019 " class="align-text-top noRightClick twitterSection" data=" ">

ಲೋಕಸಭೆ ಚುನಾವಣೆಯ ಮೊದಲ ಹಂತದ ಚುನಾವಣೆಗೆ ಮತದಾನ ಬೆಳಗಿನಿಂದಲೇ ಶಾಂತಿಯುತವಾಗಿ ಮುಂದುವರೆದಿದೆ.

ಆಂಧ್ರಪ್ರದೇಶದಲ್ಲಿ  ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಇಂದೇ ಮತದಾನ ನಡೆಯುತ್ತಿದೆ.  ಆಂಧ್ರದ 7 ಕಡೆ ಹಿಂಸಾಚಾರ ಹಲವರಿಗೆ ಗಾಯಗೊಂಡಿದ್ದಾರೆ. ಇದರಲ್ಲಿ ಟಿಡಿಪಿ ನಾಯಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.  

2019-04-11 12:01:01

ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಬರೆದ ನಿಜಾಮಾಬಾದ್

  • ರಾಯಬರೇಲಿಯಲ್ಲಿ ಇಂದು ಸೋನಿಯಾಗಾಂಧಿ ನಾಮಪತ್ರ ಸಲ್ಲಿಕೆ
  • ಈ ಹಿನ್ನೆಲೆಯಲ್ಲಿ  ರಾಹುಲ್​ಗಾಂಧಿ, ಸೋನಿಯಾ, ಪ್ರಿಯಾಂಕಳಿಂದ ವಿಶೇಷ ಹೋಮ 
  • ಅಗ್ನಿಕುಂಡಕ್ಕೆ ಅರ್ಘ್ಯ ನೀಡಿದ ರಾಹುಲ್​, ಸೋನಿಯಾ
  • ಸಿಕ್ಕಿಂನಲ್ಲೂ 32 ವಿಧಾನಸಭೆ ಮತಕ್ಷೇತ್ರಗಳಿಗೆ ಇಂದೇ ಚುನಾವಣೆ
  • ಒಂದು ಲೋಕಸಭಾ ಕ್ಷೇತ್ರದಲ್ಲೂ ಬಿರುಸಿನ ಮತದಾನ 
  • ರಾಜ್ಯದ 567 ಮತದಾನ ಕೇಂದ್ರಗಳ ಸ್ಥಾಪನೆ
  • 567 ಮತದಾನ ಕೇಂದ್ರಗಳ ಪೈಕಿ 39 ರಲ್ಲಿ ಮಹಿಳಾ ಸಿಬ್ಬಂದಿಯಿಂದ ಕೆಲಸ
  • ಗಿನ್ನೆಸ್​ ​​ ರಿಕಾರ್ಡ್​ ಸೇರಿದ   ನಿಜಾಮಾಬಾದ್​​​ನ ಚುನಾವಣೆ ಪ್ರಕ್ರಿಯೆ
  • ಅತಿಹೆಚ್ಚು ಎಲೆಕ್ಟ್ರಾನಿಕ್​ ಮತಯಂತ್ರ ಬಳಕೆ ಮಾಡಿದ ಶ್ರೇಯಸ್ಸು 
  •  ತೆಲಂಗಾಣದ ಈ ಲೋಕಸಭೆ ಕ್ಷೇತ್ರದಲ್ಲಿ 185 ಅಭ್ಯರ್ಥಿಗಳು ಕಣದಲ್ಲಿದ್ದಾರೆ
  • ಚುನಾವಣಾ ಆಯೋಗ 12 ಇವಿಎಂಗಳನ್ನ ಬಳಕೆ ಮಾಡಿದೆ
  • ಮಹಾರಾಷ್ಟ್ರದ ಗಡ್​​ಚಿರೋಲಿಯಲ್ಲಿ  ವಿವಿಪ್ಯಾಟ್​​- ಇವಿಎಂನಲ್ಲಿ ಗ್ಲಿಚಸ್​​
  • ಮತದಾನ ಪ್ರಕ್ರಿಯೆಯಲ್ಲಿ ಭಾರಿ ವಿಳಂಬ 
  • ಚುನಾವಣಾಧಿಕಾರಿಗಳ ಮೇಲೆ ಮತದಾರರ ಆಕ್ರೋಶ
  • ಚಿತ್ತೂರಲ್ಲಿ ವೈಎಸ್​ಆರ್​ ಕಾಂಗ್ರೆಸ್​ ಏಜೆಂಟ್ ಮೇಲೆ ಜನರಿಂದ ಹಲ್ಲೆ
  • ವೈಎಸ್​​ಆರ್​ ಕಾಂಗ್ರೆಸ್​ ಕಾರ್ಯಕರ್ತರಿಂದ ಹಲ್ಲೆ 
  • ಗುಂಟೂರು ಜಿಲ್ಲೆ ಸತ್ಯನಪಲ್ಲಿಯಲ್ಲಿ ಆಂಧ್ರ ಸ್ಪೀಕರ್​ ಮೇಲೆ ಹಲ್ಲೆ 
  • ಆಂಧ್ರಪ್ರದೇಶದ 7 ಕಡೆ ಹಿಂಸಾಚಾರ
  • ತಾಡಪತ್ರಿಯಲ್ಲಿ ಹಿಂಸಾಚಾರಕ್ಕೆ ಟಿಡಿಪಿ ನಾಯಕನಿಗೆ ಗಂಭೀರ ಗಾಯ
  • ಇನ್ನಿತರ ಕಡೆ ನಡೆದ ಹಿಂಸಾಚಾರದಲ್ಲಿ ಹಲವರಿಗೆ ಗಾಯ
  • ಆಂಧ್ರದಲ್ಲಿ ಟಿಡಿಪಿ- ವೈಎಸ್​​ಆರ್​ ಕಾಂಗ್ರೆಸ್​ ನಡುವೆ  ಘರ್ಷಣೆ 
  • ಹಲವಡೆ ಇವಿಎಂ ಮಷಿನ್​ಗಳಲ್ಲಿ ತಾಂತ್ರಿಕ ದೋಷ 
  • ಕೆಲವಡೆ ಇವಿಎಂ ಮತಯಂತ್ರ ನೆಲಕ್ಕೆ ಕುಕ್ಕಿದ ಜನ 
  • ಜನಸೇನಾ ಅಭ್ಯರ್ಥಿಯಿಂದಲೇ ಮತಯಂತ್ರ ನಾಶ ಯತ್ನ 
  • ಆಂಧ್ರಪ್ರದೇಶದ 25 ಲೋಕಸಭೆ ಹಾಗೂ 175 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ 
  • ಒಂದೇ ಹಂತದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ 
  • ಅಸ್ಸೋಂ ಸಿಎಂ  ಸರ್ಬಾನಂದ್​ ಸೋನೋವಾಲರಿಂದ ದಿಬ್ರೂಗಡದಲ್ಲಿ ಮತ ಚಲಾವಣೆ 

2019-04-11 12:52:51

ಆಂಧ್ರಪ್ರದೇಶದಲ್ಲಿ ವೈಎಸ್​ಆರ್​​ಪಿ- ಟಿಡಿಪಿ ನಡುವೆ ಮಾರಾಮಾರಿ

  • #WATCH: Clash broke out between YSRCP and TDP workers in Puthalapattu Constituency in Bandarlapalli, Andhra Pradesh. Police resorted to lathi-charge pic.twitter.com/q7vxRIR0R8

    — ANI (@ANI) 11 April 2019 " class="align-text-top noRightClick twitterSection" data=" ">

ಲೋಕಸಭೆ ಚುನಾವಣೆಯ ಮೊದಲ ಹಂತದ ಚುನಾವಣೆಗೆ ಮತದಾನ ಬೆಳಗಿನಿಂದಲೇ ಶಾಂತಿಯುತವಾಗಿ ಮುಂದುವರೆದಿದೆ.

ಆಂಧ್ರಪ್ರದೇಶದಲ್ಲಿ  ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಇಂದೇ ಮತದಾನ ನಡೆಯುತ್ತಿದೆ.  ಆಂಧ್ರದ 7 ಕಡೆ ಹಿಂಸಾಚಾರ ಹಲವರಿಗೆ ಗಾಯಗೊಂಡಿದ್ದಾರೆ. ಇದರಲ್ಲಿ ಟಿಡಿಪಿ ನಾಯಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.  

2019-04-11 12:01:01

ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಬರೆದ ನಿಜಾಮಾಬಾದ್

  • ರಾಯಬರೇಲಿಯಲ್ಲಿ ಇಂದು ಸೋನಿಯಾಗಾಂಧಿ ನಾಮಪತ್ರ ಸಲ್ಲಿಕೆ
  • ಈ ಹಿನ್ನೆಲೆಯಲ್ಲಿ  ರಾಹುಲ್​ಗಾಂಧಿ, ಸೋನಿಯಾ, ಪ್ರಿಯಾಂಕಳಿಂದ ವಿಶೇಷ ಹೋಮ 
  • ಅಗ್ನಿಕುಂಡಕ್ಕೆ ಅರ್ಘ್ಯ ನೀಡಿದ ರಾಹುಲ್​, ಸೋನಿಯಾ
  • ಸಿಕ್ಕಿಂನಲ್ಲೂ 32 ವಿಧಾನಸಭೆ ಮತಕ್ಷೇತ್ರಗಳಿಗೆ ಇಂದೇ ಚುನಾವಣೆ
  • ಒಂದು ಲೋಕಸಭಾ ಕ್ಷೇತ್ರದಲ್ಲೂ ಬಿರುಸಿನ ಮತದಾನ 
  • ರಾಜ್ಯದ 567 ಮತದಾನ ಕೇಂದ್ರಗಳ ಸ್ಥಾಪನೆ
  • 567 ಮತದಾನ ಕೇಂದ್ರಗಳ ಪೈಕಿ 39 ರಲ್ಲಿ ಮಹಿಳಾ ಸಿಬ್ಬಂದಿಯಿಂದ ಕೆಲಸ
  • ಗಿನ್ನೆಸ್​ ​​ ರಿಕಾರ್ಡ್​ ಸೇರಿದ   ನಿಜಾಮಾಬಾದ್​​​ನ ಚುನಾವಣೆ ಪ್ರಕ್ರಿಯೆ
  • ಅತಿಹೆಚ್ಚು ಎಲೆಕ್ಟ್ರಾನಿಕ್​ ಮತಯಂತ್ರ ಬಳಕೆ ಮಾಡಿದ ಶ್ರೇಯಸ್ಸು 
  •  ತೆಲಂಗಾಣದ ಈ ಲೋಕಸಭೆ ಕ್ಷೇತ್ರದಲ್ಲಿ 185 ಅಭ್ಯರ್ಥಿಗಳು ಕಣದಲ್ಲಿದ್ದಾರೆ
  • ಚುನಾವಣಾ ಆಯೋಗ 12 ಇವಿಎಂಗಳನ್ನ ಬಳಕೆ ಮಾಡಿದೆ
  • ಮಹಾರಾಷ್ಟ್ರದ ಗಡ್​​ಚಿರೋಲಿಯಲ್ಲಿ  ವಿವಿಪ್ಯಾಟ್​​- ಇವಿಎಂನಲ್ಲಿ ಗ್ಲಿಚಸ್​​
  • ಮತದಾನ ಪ್ರಕ್ರಿಯೆಯಲ್ಲಿ ಭಾರಿ ವಿಳಂಬ 
  • ಚುನಾವಣಾಧಿಕಾರಿಗಳ ಮೇಲೆ ಮತದಾರರ ಆಕ್ರೋಶ
  • ಚಿತ್ತೂರಲ್ಲಿ ವೈಎಸ್​ಆರ್​ ಕಾಂಗ್ರೆಸ್​ ಏಜೆಂಟ್ ಮೇಲೆ ಜನರಿಂದ ಹಲ್ಲೆ
  • ವೈಎಸ್​​ಆರ್​ ಕಾಂಗ್ರೆಸ್​ ಕಾರ್ಯಕರ್ತರಿಂದ ಹಲ್ಲೆ 
  • ಗುಂಟೂರು ಜಿಲ್ಲೆ ಸತ್ಯನಪಲ್ಲಿಯಲ್ಲಿ ಆಂಧ್ರ ಸ್ಪೀಕರ್​ ಮೇಲೆ ಹಲ್ಲೆ 
  • ಆಂಧ್ರಪ್ರದೇಶದ 7 ಕಡೆ ಹಿಂಸಾಚಾರ
  • ತಾಡಪತ್ರಿಯಲ್ಲಿ ಹಿಂಸಾಚಾರಕ್ಕೆ ಟಿಡಿಪಿ ನಾಯಕನಿಗೆ ಗಂಭೀರ ಗಾಯ
  • ಇನ್ನಿತರ ಕಡೆ ನಡೆದ ಹಿಂಸಾಚಾರದಲ್ಲಿ ಹಲವರಿಗೆ ಗಾಯ
  • ಆಂಧ್ರದಲ್ಲಿ ಟಿಡಿಪಿ- ವೈಎಸ್​​ಆರ್​ ಕಾಂಗ್ರೆಸ್​ ನಡುವೆ  ಘರ್ಷಣೆ 
  • ಹಲವಡೆ ಇವಿಎಂ ಮಷಿನ್​ಗಳಲ್ಲಿ ತಾಂತ್ರಿಕ ದೋಷ 
  • ಕೆಲವಡೆ ಇವಿಎಂ ಮತಯಂತ್ರ ನೆಲಕ್ಕೆ ಕುಕ್ಕಿದ ಜನ 
  • ಜನಸೇನಾ ಅಭ್ಯರ್ಥಿಯಿಂದಲೇ ಮತಯಂತ್ರ ನಾಶ ಯತ್ನ 
  • ಆಂಧ್ರಪ್ರದೇಶದ 25 ಲೋಕಸಭೆ ಹಾಗೂ 175 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ 
  • ಒಂದೇ ಹಂತದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ 
  • ಅಸ್ಸೋಂ ಸಿಎಂ  ಸರ್ಬಾನಂದ್​ ಸೋನೋವಾಲರಿಂದ ದಿಬ್ರೂಗಡದಲ್ಲಿ ಮತ ಚಲಾವಣೆ 
Intro:Body:

ಮತಗಟ್ಟೆಗಳ ರಕ್ಷಣೆಗೆ ಡ್ರೋಣ್​ ಬಳಕೆ... ಸೂಕ್ಷ್ಮ ಚಟುವಟಿಕೆಗಳ ಮೇಲೆ ಆಯೋಗದ ಕಣ್ಣು 



ನವದೆಹಲಿ: ಇದೇ ಮೊದಲ ಬಾರಿಗೆ ಮತಗಟ್ಟೆ ಕೇಂದ್ರಗಳ ಸುತ್ತಮುತ್ತಲ ಜಾಗಗಳ ಮೇಲೆ ಹದ್ದಿನ ಕಣ್ಣಿಡಲು ಚುನಾವಣಾ ಆಯೋಗ ಡ್ರೋಣ್​ ಬಳಕೆ ಮಾಡುತ್ತಿದೆ. 



ನಕ್ಸಲ್​ ಪೀಡಿತ ರಾಜ್ಯಗಳ ಮತಗಟ್ಟೆ ಕೇಂದ್ರಗಳ ಬಳಿ ಅನಾಹುತಗಳು ಸಂಭವಿಸುವ ಅಪಾಯ ಇರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಡ್ರೋಣ್​ಗಳನ್ನು ಬಳಕೆ ಮಾಡಲಾಗುತ್ತಿದೆ. 



ಪ್ರಕ್ಷುಬ್ದಪೀಡಿತ ರಾಜ್ಯಗಳಲ್ಲಿ ಒಟ್ಟು ಹತ್ತು ಸಾವಿರ ಯೋಧರು ಕಾರ್ಯ ನಿರ್ವಹಿಸುತ್ತಿದ್ದು, ಡ್ರೋಣ್ ಬಳಕೆ  ಸಿಬ್ಬಂದಿಗೆ ನೆರವಾಗಲಿದೆ. 



ಒಟ್ಟು 163 ಕೇಂದ್ರಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದ್ದು, ಹದಿಮೂರು ಡ್ರೋಣ್​ಗಳನ್ನು ಬಳಸಿ ಕೇಂದ್ರಗಳ ಸುತ್ತಮುತ್ತ ನಡೆಯುವ ಚಲನವಲನಗಳ ಮೇಲೆ ಕಣ್ಣಿಡಲಾಗಿದೆ. 





 


Conclusion:
Last Updated : Apr 11, 2019, 1:22 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.