ETV Bharat / briefs

ಧೂಳು ಬಿರುಗಾಳಿ, ಮಿಂಚಿನ ಹೊಡೆತಕ್ಕೆ 'ಉತ್ತರ' ತತ್ತರ! 26 ಸಾವು 57 ಜನರಿಗೆ ಗಾಯ - ಉತ್ತರ ಪ್ರದೇಶ

ಮೈನ್​ಪುರಿ, ಮೊರಾದಬಾದ್, ಬದೌನ್​​, ಫಿಲಿಬಿಟ್, ಮಥುರಾ, ಕನೌಜ್ ಜಿಲ್ಲೆಗಳು ಈ ಧೂಳು ಬಿರುಗಾಳಿ ಹಾಗೂ ಮಿಂಚಿನ ಹೊಡೆತಕ್ಕೆ 26 ಜನ ಪ್ರಾಣ ಬಿಟ್ಟಿದ್ದಾರೆ.

ಧೂಳು ಬಿರುಗಾಳಿ
author img

By

Published : Jun 7, 2019, 9:58 PM IST

ಲಖನೌ: ತೀವ್ರ ಧೂಳಿನ ಬಿರುಗಾಳಿ ಹಾಗೂ ಮಿಂಚಿನ ಆರ್ಭಟಕ್ಕೆ ಉತ್ತರ ಪ್ರದೇಶ ರಾಜ್ಯದಲ್ಲಿ ಕಳೆದೆರಡು ದಿನಗಳಲ್ಲಿ 26 ಮಂದಿ ಸಾವನ್ನಪ್ಪಿದ್ದು, 57 ಜನ ಗಾಯಗೊಂಡಿದ್ದಾರೆ.

ಮೈನ್​ಪುರಿ, ಮೊರಾದಬಾದ್, ಬದೌನ್​​, ಫಿಲಿಬಿಟ್, ಮಥುರಾ, ಕನೌಜ್ ಜಿಲ್ಲೆಗಳು ಈ ಧೂಳು ಬಿರುಗಾಳಿ ಹಾಗೂ ಮಿಂಚಿನ ಹೊಡೆತಕ್ಕೆ 26 ಜನ ಪ್ರಾಣ ಬಿಟ್ಟಿದ್ದಾರೆ.

  • 26 people across the state died and 57 injured on 6-7 June due to thunderstorm, rain & lightning. 16 houses have been damaged.

    — ANI UP (@ANINewsUP) June 7, 2019 " class="align-text-top noRightClick twitterSection" data=" ">

ಬಿರುಗಾಳಿಯ ಪರಿಣಾಮ ಹಲವಾರು ಮರಗಳು ನೆಲಕ್ಕುರುಳಿವೆ. ಘಟನೆಯಲ್ಲಿ 16 ಮನೆಗಳು ಜಖಂಗೊಂಡಿವೆ. ಮೈನ್​ಪುರಿ ಜಿಲ್ಲೆಯೊಂದರಲ್ಲೇ 41 ಮಂದಿ ಗಾಯಗೊಂಡಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್,​ ಜಿಲ್ಲಾಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಾವನ್ನಪ್ಪಿದ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ.

ಲಖನೌ: ತೀವ್ರ ಧೂಳಿನ ಬಿರುಗಾಳಿ ಹಾಗೂ ಮಿಂಚಿನ ಆರ್ಭಟಕ್ಕೆ ಉತ್ತರ ಪ್ರದೇಶ ರಾಜ್ಯದಲ್ಲಿ ಕಳೆದೆರಡು ದಿನಗಳಲ್ಲಿ 26 ಮಂದಿ ಸಾವನ್ನಪ್ಪಿದ್ದು, 57 ಜನ ಗಾಯಗೊಂಡಿದ್ದಾರೆ.

ಮೈನ್​ಪುರಿ, ಮೊರಾದಬಾದ್, ಬದೌನ್​​, ಫಿಲಿಬಿಟ್, ಮಥುರಾ, ಕನೌಜ್ ಜಿಲ್ಲೆಗಳು ಈ ಧೂಳು ಬಿರುಗಾಳಿ ಹಾಗೂ ಮಿಂಚಿನ ಹೊಡೆತಕ್ಕೆ 26 ಜನ ಪ್ರಾಣ ಬಿಟ್ಟಿದ್ದಾರೆ.

  • 26 people across the state died and 57 injured on 6-7 June due to thunderstorm, rain & lightning. 16 houses have been damaged.

    — ANI UP (@ANINewsUP) June 7, 2019 " class="align-text-top noRightClick twitterSection" data=" ">

ಬಿರುಗಾಳಿಯ ಪರಿಣಾಮ ಹಲವಾರು ಮರಗಳು ನೆಲಕ್ಕುರುಳಿವೆ. ಘಟನೆಯಲ್ಲಿ 16 ಮನೆಗಳು ಜಖಂಗೊಂಡಿವೆ. ಮೈನ್​ಪುರಿ ಜಿಲ್ಲೆಯೊಂದರಲ್ಲೇ 41 ಮಂದಿ ಗಾಯಗೊಂಡಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್,​ ಜಿಲ್ಲಾಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಾವನ್ನಪ್ಪಿದ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ.

Intro:Body:

ಧೂಳು ಬಿರುಗಾಳಿ, ಮಿಂಚಿನ ಹೊಡೆತಕ್ಕೆ 'ಉತ್ತರ' ತತ್ತರ... 26 ಮಂದಿ ಸಾವು 57 ಜನರಿಗೆ ಗಾಯ



ಲಖನೌ: ತೀವ್ರ ಧೂಳಿನ ಬಿರುಗಾಳಿ ಹಾಗೂ ಮಿಂಚಿನ ಆರ್ಭಟಕ್ಕೆ ಉತ್ತರ ಪ್ರದೇಶ ರಾಜ್ಯದಲ್ಲಿ ಕಳೆದೆರಡು ದಿನದಲ್ಲಿ 26 ಮಂದಿ ಸಾವನ್ನಪ್ಪಿ 57 ಜನ ಗಾಯಗೊಂಡಿದ್ದಾರೆ.



ಮೈನ್​ಪುರಿ, ಮೊರಾದಬಾದ್, ಬದೌನ್​​, ಫಿಲಿಬಿಟ್, ಮಥುರಾ, ಕನೌಜ್ ಜಿಲ್ಲೆಗಳು ಈ ಧೂಳು ಬಿರುಗಾಳಿ ಹಾಗೂ ಮಿಂಚಿನ ಹೊಡೆತಕ್ಕೆ ಪ್ರಾಣ ಬಿಟ್ಟಿದ್ದಾರೆ.



ಬಿರುಗಾಳಿಗೆ ಹಲವಾರು ಮರಗಳು ಧರಾಶಾಯಿಯಾಗಿವೆ. ಘಟನೆಯಲ್ಲಿ 16 ಮನೆಗಳು ಜಖಂಗೊಂಡಿವೆ. ಮೈನ್​ಪುರಿ ಜಿಲ್ಲೆಯೊಂದಲ್ಲೇ 41 ಮಂದಿ ಗಾಯಗೊಂಡಿದ್ದಾರೆ.



ಯುಪಿ ಸಿಎಂ ಯೋಗಿ ಆದಿತ್ಯನಾಥ್,​ ಜಿಲ್ಲಾಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಾವನ್ನಪ್ಪಿದ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.