ETV Bharat / bharat

ED ಅಂದ್ರೆ ಎಕ್ಸಾಮಿನೇಶನ್ ಇನ್ ಡೆಮಾಕ್ರಸಿ : ಪ್ರತಿಪಕ್ಷದವರು ಪಾಸು ಮಾಡ್ಲೇಬೇಕು.. ಅಖಿಲೇಶ್‌ ಯಾದವ್

author img

By

Published : Jun 15, 2022, 2:47 PM IST

ಇಂದಿನ ದಿನಮಾನದಲ್ಲಿ ಇಡಿ ಅಂದ್ರೆ ಎಕ್ಸಾಮಿನೇಶನ್ ಇನ್ ಡೆಮಾಕ್ರಸಿ ಎಂದಾಗಿದೆ. ರಾಜಕೀಯದಲ್ಲಿ ಪ್ರತಿಪಕ್ಷದವರು ಈ ಎಕ್ಸಾಮ್ ಪಾಸು ಮಾಡಲೇಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಸಿಂಗ್‌ ಯಾದವ್‌ ಹೇಳಿದ್ದಾರೆ..

when-govt-fails-opposition-has-to-clear-ed-exam-says-akhilesh-yadav
when-govt-fails-opposition-has-to-clear-ed-exam-says-akhilesh-yadav

ಲಖನೌ : ಜಾರಿ ನಿರ್ದೇಶನಾಲಯ (ಇಡಿ) ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಪರೀಕ್ಷೆ ಇದ್ದಂತೆ. ಯಾವಾಗೆಲ್ಲ ಅಧಿಕಾರದಲ್ಲಿರುವ ಸರ್ಕಾರವು ವಿಫಲವಾಗುತ್ತದೆಯೋ ಆಗೆಲ್ಲ ಪ್ರತಿಪಕ್ಷದವರು ಈ ಪರೀಕ್ಷೆಯನ್ನು ಪಾಸು ಮಾಡಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಸಿಂಗ್‌ ಯಾದವ್ ವ್ಯಂಗ್ಯವಾಡಿದ್ದಾರೆ. ಆದರೆ, ಎಲ್ಲದಕ್ಕೂ ಸಿದ್ಧರಾಗಿರುವವರು ಮಾತ್ರ ಇಂಥ ಪರೀಕ್ಷೆಗೆ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.

  • ED का मतलब अब ‘Examination in Democracy’ बन गया है। राजनीति में विपक्ष को ये परीक्षा पास करनी होती है। जब सरकार स्वयं फ़ेल हो जाती है तब वो इस परीक्षा की घोषणा करती है। जिनकी तैयारी अच्छी होती है वो न तो लिखा-पढ़ी की परीक्षा से डरते हैं, न मौखिक से… और कभी डरना भी नहीं चाहिए।

    — Akhilesh Yadav (@yadavakhilesh) June 15, 2022 " class="align-text-top noRightClick twitterSection" data=" ">

"ಇಂದಿನ ದಿನಮಾನದಲ್ಲಿ ಇಡಿ ಅಂದ್ರೆ ಎಕ್ಸಾಮಿನೇಶನ್ ಇನ್ ಡೆಮಾಕ್ರಸಿ ಎಂದಾಗಿದೆ. ರಾಜಕೀಯದಲ್ಲಿ ಪ್ರತಿಪಕ್ಷದವರು ಈ ಎಕ್ಸಾಮ್ ಪಾಸು ಮಾಡಲೇಬೇಕು. ಸರಕಾರ ಫೇಲ್ ಆದಾಗಲೆಲ್ಲ ಅದು ಈ ಎಕ್ಸಾಂ ಘೋಷಣೆ ಮಾಡುತ್ತೆ.

ಏನೇ ಬಂದರೂ ಎದುರಿಸಲು ಸಿದ್ಧರಾಗಿರುವವರು ಬರೆಯುವ-ಓದುವ ಇಂಥ ಎಕ್ಸಾಂಗಳಿಗೆ ಹೆದರಲ್ಲ.. ಆದರೆ, ಇಂಥ ಎಕ್ಸಾಂಗಾಗಿ ಸಿದ್ಧರಾಗಿರುವುದೇ ಉತ್ತಮ" ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆಗೊಳಪಡಿಸಿರುವ ಹಿನ್ನೆಲೆಯಲ್ಲಿ ಅಖಿಲೇಶ್ ಈ ಮಾತುಗಳನ್ನು ಹೇಳಿದ್ದಾರೆ.

ಓದಿ : https://www.etvbharat.com/kannada/karnataka/state/bangaluru-urban/zameer-ahmed-khan-supporters-protest-against-ed-raid/ka20210805163322621


ಲಖನೌ : ಜಾರಿ ನಿರ್ದೇಶನಾಲಯ (ಇಡಿ) ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಪರೀಕ್ಷೆ ಇದ್ದಂತೆ. ಯಾವಾಗೆಲ್ಲ ಅಧಿಕಾರದಲ್ಲಿರುವ ಸರ್ಕಾರವು ವಿಫಲವಾಗುತ್ತದೆಯೋ ಆಗೆಲ್ಲ ಪ್ರತಿಪಕ್ಷದವರು ಈ ಪರೀಕ್ಷೆಯನ್ನು ಪಾಸು ಮಾಡಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಸಿಂಗ್‌ ಯಾದವ್ ವ್ಯಂಗ್ಯವಾಡಿದ್ದಾರೆ. ಆದರೆ, ಎಲ್ಲದಕ್ಕೂ ಸಿದ್ಧರಾಗಿರುವವರು ಮಾತ್ರ ಇಂಥ ಪರೀಕ್ಷೆಗೆ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.

  • ED का मतलब अब ‘Examination in Democracy’ बन गया है। राजनीति में विपक्ष को ये परीक्षा पास करनी होती है। जब सरकार स्वयं फ़ेल हो जाती है तब वो इस परीक्षा की घोषणा करती है। जिनकी तैयारी अच्छी होती है वो न तो लिखा-पढ़ी की परीक्षा से डरते हैं, न मौखिक से… और कभी डरना भी नहीं चाहिए।

    — Akhilesh Yadav (@yadavakhilesh) June 15, 2022 " class="align-text-top noRightClick twitterSection" data=" ">

"ಇಂದಿನ ದಿನಮಾನದಲ್ಲಿ ಇಡಿ ಅಂದ್ರೆ ಎಕ್ಸಾಮಿನೇಶನ್ ಇನ್ ಡೆಮಾಕ್ರಸಿ ಎಂದಾಗಿದೆ. ರಾಜಕೀಯದಲ್ಲಿ ಪ್ರತಿಪಕ್ಷದವರು ಈ ಎಕ್ಸಾಮ್ ಪಾಸು ಮಾಡಲೇಬೇಕು. ಸರಕಾರ ಫೇಲ್ ಆದಾಗಲೆಲ್ಲ ಅದು ಈ ಎಕ್ಸಾಂ ಘೋಷಣೆ ಮಾಡುತ್ತೆ.

ಏನೇ ಬಂದರೂ ಎದುರಿಸಲು ಸಿದ್ಧರಾಗಿರುವವರು ಬರೆಯುವ-ಓದುವ ಇಂಥ ಎಕ್ಸಾಂಗಳಿಗೆ ಹೆದರಲ್ಲ.. ಆದರೆ, ಇಂಥ ಎಕ್ಸಾಂಗಾಗಿ ಸಿದ್ಧರಾಗಿರುವುದೇ ಉತ್ತಮ" ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆಗೊಳಪಡಿಸಿರುವ ಹಿನ್ನೆಲೆಯಲ್ಲಿ ಅಖಿಲೇಶ್ ಈ ಮಾತುಗಳನ್ನು ಹೇಳಿದ್ದಾರೆ.

ಓದಿ : https://www.etvbharat.com/kannada/karnataka/state/bangaluru-urban/zameer-ahmed-khan-supporters-protest-against-ed-raid/ka20210805163322621


ETV Bharat Logo

Copyright © 2024 Ushodaya Enterprises Pvt. Ltd., All Rights Reserved.