ETV Bharat / bharat

ಅಪ್ಪು ಅಗಲಿಕೆಗೆ ಸಂತಾಪ ಸೂಚಿಸಿದ ವಿಜಯ್​ ದೇವರಕೊಂಡ... ಅವರ ಸಾವು ನಂಬೋಕೆ ಆಗ್ತಿಲ್ಲ ಎಂದ ನಟ

author img

By

Published : Oct 30, 2021, 11:47 PM IST

ನೆಚ್ಚಿನ ನಟನ ಅಗಲಿಕೆಗೆ ಲಕ್ಷಾಂತರ ಜನರು ಕಂಬನಿ ಮಿಡಿದಿದ್ದು, ಕನ್ನಡ ಚಿತ್ರರಂಗ ಮಾತ್ರವಲ್ಲದೇ ಅನ್ಯಭಾಷೆ ಚಿತ್ರದ ಕಲಾವಿದರು ಪುನೀತ್ ರಾಜ್​ಕುಮಾರ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Vijay deverakonda
Vijay deverakonda

ಹೈದರಾಬಾದ್​​: ದಕ್ಷಿಣ ಭಾರತದ ಪ್ರಮುಖ ನಟರಲ್ಲಿ ಒಬ್ಬರಾಗಿರುವ ವಿಜಯ್​​ ದೇವರಕೂಂಡ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ನಟ ವಿಜಯ್ ದೇವರಕೊಂಡ ಸಹ ಅಪ್ಪು ಅಗಲಿಕೆಗೆ ಸಂತಾಪ ಸೂಚಿಸಿದ್ದು, ಜೀವನದಲ್ಲಿ ಕೆಲ ಗಂಟೆ ಅವರೊಂದಿಗೆ ನಾನು ಕಳೆದಿರುವ ಸಮಯ ಅಮೂಲ್ಯವಾದದ್ದು ಎಂದು ಹೇಳಿದ್ದಾರೆ.

ಅಪ್ಪು ಅಗಲಿಕೆಗೆ ಸಂತಾಪ ಸೂಚಿಸಿದ ವಿಜಯ್​ ದೇವರಕೊಂಡ

ವಿಜಯ್​ ಸಹೋದರ ಆನಂದ ದೇವರಕೊಂಡ ಅಭಿನಯದ 'ಪುಷ್ಟಕ ವಿಮಾನ' ಸಿನಿಮಾ ಟ್ರೈಲರ್ ಬಿಡುಗಡೆ ವೇಳೆ ಮಾತನಾಡಿದ ಅವರು, ನಿನ್ನೆ ಪುನೀತ್​ ಅಣ್ಣ ನಮ್ಮನ್ನ ಅಗಲಿದ್ದಾರೆ. ನಾನು ಅವರ ಜೊತೆ ಜೀವನದಲ್ಲಿ 2-3 ಗಂಟೆ ಕಳೆದಿದ್ದೇನೆ. ಅವರು ನನ್ನನ್ನು ಮನೆಗೆ ಕರೆದಿದ್ದರು. ಧೀಡಿರ್ ಅಂತ ಅವರು ನಮ್ಮನ್ನ ಅಗಲಿದ್ದು, ನನಗೆ ನಂಬೋಕೆ ಅಗ್ತಿಲ್ಲ. ಅಲ್ಲು ಅರ್ಜುನ್​ ಅಣ್ಣನು ಸಹ ಅವರ ಬಗ್ಗೆ ಹೇಳಿದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಹೈದರಾಬಾದ್​​: ದಕ್ಷಿಣ ಭಾರತದ ಪ್ರಮುಖ ನಟರಲ್ಲಿ ಒಬ್ಬರಾಗಿರುವ ವಿಜಯ್​​ ದೇವರಕೂಂಡ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ನಟ ವಿಜಯ್ ದೇವರಕೊಂಡ ಸಹ ಅಪ್ಪು ಅಗಲಿಕೆಗೆ ಸಂತಾಪ ಸೂಚಿಸಿದ್ದು, ಜೀವನದಲ್ಲಿ ಕೆಲ ಗಂಟೆ ಅವರೊಂದಿಗೆ ನಾನು ಕಳೆದಿರುವ ಸಮಯ ಅಮೂಲ್ಯವಾದದ್ದು ಎಂದು ಹೇಳಿದ್ದಾರೆ.

ಅಪ್ಪು ಅಗಲಿಕೆಗೆ ಸಂತಾಪ ಸೂಚಿಸಿದ ವಿಜಯ್​ ದೇವರಕೊಂಡ

ವಿಜಯ್​ ಸಹೋದರ ಆನಂದ ದೇವರಕೊಂಡ ಅಭಿನಯದ 'ಪುಷ್ಟಕ ವಿಮಾನ' ಸಿನಿಮಾ ಟ್ರೈಲರ್ ಬಿಡುಗಡೆ ವೇಳೆ ಮಾತನಾಡಿದ ಅವರು, ನಿನ್ನೆ ಪುನೀತ್​ ಅಣ್ಣ ನಮ್ಮನ್ನ ಅಗಲಿದ್ದಾರೆ. ನಾನು ಅವರ ಜೊತೆ ಜೀವನದಲ್ಲಿ 2-3 ಗಂಟೆ ಕಳೆದಿದ್ದೇನೆ. ಅವರು ನನ್ನನ್ನು ಮನೆಗೆ ಕರೆದಿದ್ದರು. ಧೀಡಿರ್ ಅಂತ ಅವರು ನಮ್ಮನ್ನ ಅಗಲಿದ್ದು, ನನಗೆ ನಂಬೋಕೆ ಅಗ್ತಿಲ್ಲ. ಅಲ್ಲು ಅರ್ಜುನ್​ ಅಣ್ಣನು ಸಹ ಅವರ ಬಗ್ಗೆ ಹೇಳಿದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.