ETV Bharat / bharat

ಕೇಂದ್ರದ ನಡೆಯಿಂದ ಕಣಿವೆ ಯುವಕರು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ : ಓಮರ್ ಅಬ್ದುಲ್ಲಾ

ರಾಜ್ಯದ ಜನರ ಸಾಂವಿಧಾನಿಕ ಹಕ್ಕುಗಳನ್ನು ಪುನಃ ಸ್ಥಾಪಿಸುವವರೆಗೆ ನಾನು ಸಾಯುವುದಿಲ್ಲ..

author img

By

Published : Nov 7, 2020, 6:33 AM IST

Omar Abdullah
ಓಮರ್ ಅಬ್ದುಲ್ಲಾ

ಜಮ್ಮು (ಜಮ್ಮು ಮತ್ತು ಕಾಶ್ಮೀರ): ಕೇಂದ್ರದ ಇತ್ತೀಚಿನ "ತಪ್ಪು ಹೆಜ್ಜೆಗಳು" ಕಣಿವೆಯ ಯುವಕರನ್ನು ಮತ್ತೆ ಶಸ್ತ್ರ ತೆಗೆದುಕೊಳ್ಳಲು ಒತ್ತಾಯಿಸುತ್ತಿವೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

"2012, 2013 ಮತ್ತು 2014ರಲ್ಲಿ ಯಾವುದೇ ಯುವಕರು ಶಸ್ತ್ರಾಸ್ತ್ರಗಳನ್ನು ಆಶ್ರಯಿಸಿರಲಿಲ್ಲ. 12-13 ವರ್ಷಗಳ ಅವಧಿಯಲ್ಲಿ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿಗಳ ಸಂಖ್ಯೆಯನ್ನು ಈಗ ಕೆಲವೇ ತಿಂಗಳುಗಳಲ್ಲಿ ಉಗ್ರ ಸಂಘಟನೆಗೆ ಸೇರಿದವರ ಸಂಖ್ಯೆಗೆ ಸಮನಾಗಿದೆ" ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

"ಆರ್ಟಿಕಲ್ 370 ಮತ್ತು 35 ಎ ರದ್ಧು ಮಾಡುವ ಮೂಲಕ ಕಾಶ್ಮೀರ ಸಂಪೂರ್ಣವಾಗಿ ದೇಶದ ಉಳಿದ ಭಾಗಗಳೊಂದಿಗೆ ಸೇರುತ್ತದೆ ಎಂದು ಹೇಳಿದರು. ಆದರೆ, ಜನರು ಮೊದಲಿಗಿಂತಲೂ ಹೆಚ್ಚು ದೂರವಾಗಿದ್ದಾರೆ ಎಂದು ನಾನು ದೃಢವಾಗಿ ಹೇಳಲು ಬಯಸುತ್ತೇನೆ "ಎಂದು ಅಬ್ದುಲ್ಲಾ ಹೇಳಿದ್ದಾರೆ.

ಒಂದು ವರ್ಷದ ನಂತರ ಮೊದಲ ಬಾರಿಗೆ ಜಮ್ಮುವಿನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ರಾಜ್ಯದ ಜನರ ಸಾಂವಿಧಾನಿಕ ಹಕ್ಕುಗಳನ್ನು ಪುನಃ ಸ್ಥಾಪಿಸುವವರೆಗೆ ತಾನು ಸಾಯುವುದಿಲ್ಲ ಎಂದು ಹೇಳಿದರು.

ಜಮ್ಮು (ಜಮ್ಮು ಮತ್ತು ಕಾಶ್ಮೀರ): ಕೇಂದ್ರದ ಇತ್ತೀಚಿನ "ತಪ್ಪು ಹೆಜ್ಜೆಗಳು" ಕಣಿವೆಯ ಯುವಕರನ್ನು ಮತ್ತೆ ಶಸ್ತ್ರ ತೆಗೆದುಕೊಳ್ಳಲು ಒತ್ತಾಯಿಸುತ್ತಿವೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

"2012, 2013 ಮತ್ತು 2014ರಲ್ಲಿ ಯಾವುದೇ ಯುವಕರು ಶಸ್ತ್ರಾಸ್ತ್ರಗಳನ್ನು ಆಶ್ರಯಿಸಿರಲಿಲ್ಲ. 12-13 ವರ್ಷಗಳ ಅವಧಿಯಲ್ಲಿ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿಗಳ ಸಂಖ್ಯೆಯನ್ನು ಈಗ ಕೆಲವೇ ತಿಂಗಳುಗಳಲ್ಲಿ ಉಗ್ರ ಸಂಘಟನೆಗೆ ಸೇರಿದವರ ಸಂಖ್ಯೆಗೆ ಸಮನಾಗಿದೆ" ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

"ಆರ್ಟಿಕಲ್ 370 ಮತ್ತು 35 ಎ ರದ್ಧು ಮಾಡುವ ಮೂಲಕ ಕಾಶ್ಮೀರ ಸಂಪೂರ್ಣವಾಗಿ ದೇಶದ ಉಳಿದ ಭಾಗಗಳೊಂದಿಗೆ ಸೇರುತ್ತದೆ ಎಂದು ಹೇಳಿದರು. ಆದರೆ, ಜನರು ಮೊದಲಿಗಿಂತಲೂ ಹೆಚ್ಚು ದೂರವಾಗಿದ್ದಾರೆ ಎಂದು ನಾನು ದೃಢವಾಗಿ ಹೇಳಲು ಬಯಸುತ್ತೇನೆ "ಎಂದು ಅಬ್ದುಲ್ಲಾ ಹೇಳಿದ್ದಾರೆ.

ಒಂದು ವರ್ಷದ ನಂತರ ಮೊದಲ ಬಾರಿಗೆ ಜಮ್ಮುವಿನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ರಾಜ್ಯದ ಜನರ ಸಾಂವಿಧಾನಿಕ ಹಕ್ಕುಗಳನ್ನು ಪುನಃ ಸ್ಥಾಪಿಸುವವರೆಗೆ ತಾನು ಸಾಯುವುದಿಲ್ಲ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.