ಅಮರನಾಥ ಮೇಘಸ್ಫೋಟದಲ್ಲಿ 10 ಜನ ಸಾವು, ಕಲಬುರಗಿಯಲ್ಲಿ ಶಾಲಾ-ಕಾಲೇಜಿಗೆ ರಜೆ: ಪ್ರಮುಖ 10 ಸುದ್ದಿಗಳು - ಇಂದಿನ ಪ್ರಮುಖ ಸುದ್ದಿಗಳು
ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

- ಮಳೆ ಮುನ್ಸೂಚನೆ
ಕಲಬುರಗಿ: ಶನಿವಾರ ಶಾಲಾ - ಕಾಲೇಜುಗಳಿಗೆ ರಜೆ
- ಭಾರತೀಯನ ಜೊತೆ ಪಾಕ್ ಯುವತಿ ವಿವಾಹ
ಶ್ಯಾಮಲಾ 'ಕಲ್ಯಾಣ': ಭಾರತೀಯ ವರನ ವರಿಸಲು ಗಡಿದಾಟಿ ಬಂದ ಪಾಕಿಸ್ತಾನಿ ಯುವತಿ
- ಮಳೆ ಹಾನಿ ಸಭೆ
ಮಳೆ ಹಾನಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ: ಸಿಎಂ ಬೊಮ್ಮಾಯಿ
- ಮರ ಬಿದ್ದು ಬಾಲಕ ಸಾವು
ಚಂಡೀಗಢ : ಶಾಲಾ ಆವರಣದಲ್ಲಿದ್ದ ಬೃಹತ್ ಮರ ಬಿದ್ದು ಓರ್ವ ವಿದ್ಯಾರ್ಥಿ ಸಾವು.. ಹಲವರಿಗೆ ಗಾಯ
- ಬಾಕ್ಸರ್-ಕಬಡ್ಡಿ ಕ್ಯಾಪ್ಟನ್ ಮದುವೆ
ಬಾಕ್ಸರ್ ಸ್ವೀಟಿ ಬುರಾ ಜೊತೆ ಟೀಂ ಇಂಡಿಯಾ ಕಬಡ್ಡಿ ಕ್ಯಾಪ್ಟನ್ ದೀಪಕ್ ಹೂಡಾ ಮದುವೆ
- ಮಾರಾಮಾರಿ
ವಿದ್ಯುತ್ ಸ್ಥಾವರದ ಬೂದಿ ವಿಚಾರವಾಗಿ ಪೊಲೀಸರು - ಗ್ರಾಮಸ್ಥರ ನಡುವೆ ಮಾರಾಮಾರಿ.. ರೈತ ಸಾವು, ಪೊಲೀಸರಿಗೆ ಗಾಯ
- ಬೆಂಗಳೂರು ಉತ್ಪಾದನಾ ಹಬ್
ವಿಮಾನ ನಿರ್ಮಾಣದ ಅಗತ್ಯಗಳ ಪೂರೈಸುವ ಪ್ರಮುಖ ತಾಣ ಬೆಂಗಳೂರು: ಸಿಎಂ ಬೊಮ್ಮಾಯಿ
- ವಿದ್ಯಾರ್ಥಿನಿ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ರೇಷ್ಮೆ ಕೃಷಿ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ!
- ಮೇಘಸ್ಫೋಟ
ಅಮರನಾಥದ ದೇಗುಲದ ಬಳಿ ಮೇಘಸ್ಫೋಟ: 10ಮಂದಿ ಸಾವು, 40ಕ್ಕೂ ಹೆಚ್ಚು ಯಾತ್ರಿಕರು ನಾಪತ್ತೆ
- ಒಪ್ಪಿತ ಸಂಬಂಧ ಅತ್ಯಾಚಾರವಲ್ಲ
'ಇಬ್ಬರು ಸಿದ್ಧ ವಯಸ್ಕರ ನಡುವಿನ ಲೈಂಗಿಕ ಸಂಬಂಧ ಅತ್ಯಾಚಾರ ಎಂದು ಪರಿಗಣಿಸುವಂತಿಲ್ಲ': ಹೈಕೋರ್ಟ್