ಬಿಜೆಪಿ ಯುವ ಮುಖಂಡನ ಕೊಲೆಗೆ ಕರಾವಳಿಯಲ್ಲಿ ಬಿಗುವಿನ ವಾತಾವರಣ| ಈ ಹೊತ್ತಿನ 10 ಸುದ್ದಿಗಳು - ಈಟಿವಿ ಭಾರತ ಕನ್ನಡ ನ್ಯೂಸ್
ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

- ಇಂದು ಸುಪ್ರೀಂ ಮಹತ್ವದ ತೀರ್ಪು
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ: ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿ ಬಗ್ಗೆ ಇಂದು ಸುಪ್ರೀಂ ತೀರ್ಪು
- ಸುಳ್ಯ, ಕಡಬ ಮತ್ತು ಪುತ್ತೂರು ಬಂದ್
ಬಿಜೆಪಿ ಯುವ ಮುಖಂಡನ ಬರ್ಬರ ಕೊಲೆ: ಸುಳ್ಯ, ಕಡಬ, ಪುತ್ತೂರು ತಾಲೂಕು ಬಂದ್ಗೆ ಕರೆ
- ಕರೆಂಟ್ ಬಿಲ್ ನೋಡಿ ಶಾಕ್
ಮೂರುವರೆ ಸಾವಿರ ಕೋಟಿ ರೂಪಾಯಿ ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ಮಾವ-ಸೊಸೆ
- ರಣವೀರ್ ಸಿಂಗ್ಗಾಗಿ ಬಟ್ಟೆ ಸಂಗ್ರಹ
ರಣವೀರ್ ಬೆತ್ತಲಾವತಾರಕ್ಕೆ ಮತ್ತಷ್ಟು ಬರೆ; ಕೇಸು ದಾಖಲಾದ ಬಳಿಕ ಈಗ ಬಟ್ಟೆ ಸಂಗ್ರಹ ಅಭಿಯಾನ
- ಇಬ್ಬರು ಯೋಧರು ಹುತಾತ್ಮ
ಕಾಂಗೋ ಹಿಂಸಾಚಾರ: ಶಾಂತಿಪಾಲನಾ ಪಡೆಯ ಇಬ್ಬರು ಭಾರತೀಯ ಯೋಧರು ಹುತಾತ್ಮ
- ರಾಜಸ್ಥಾನದಲ್ಲಿ ರಣಭೀಕರ ಮಳೆ
ರಾಜಸ್ಥಾನದ 3 ಜಿಲ್ಲೆಗಳಲ್ಲಿ ಪ್ರವಾಹ; ನಾಲ್ವರು ಮಕ್ಕಳು ಸಾವು, ರೈಲು ಸಂಚಾರ ಸ್ಥಗಿತ
- ಲಾರ್ಡ್ಸ್ ಮೈದಾನದಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್
ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಣಾಹಣಿಗೆ ಅಖಾಡ ಫಿಕ್ಸ್
- ನೀರಜ್ ಚೋಪ್ರಾ ಬೇಸರ
ಭಾರತದ ಧ್ವಜಧಾರಿಯಾಗುವ ಅವಕಾಶ ಕಳೆದುಕೊಂಡೆ: ನೀರಜ್ ಚೋಪ್ರಾ ಬೇಸರ
- ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ
ಹೊಸಕೋಟೆ: ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ
- ಪತ್ನಿ, ಮಗನ ಕತ್ತು ಸೀಳಿದ ತಂದೆ
ಅನೈತಿಕ ಸಂಬಂಧ ಶಂಕೆ: ಕುಪಿತ ತಂದೆಯ ಕೋಪಕ್ಕೆ 4 ವರ್ಷದ ಪುತ್ರ ಬಲಿ, ಪತ್ನಿ ಗಂಭೀರ