ETV Bharat / bharat

ಮರಳು ಗಣಪತಿ ಮೂಲಕ ಚತುರ್ಥಿಗೆ ಶುಭಾಶಯ ಕೋರಿದ ಸುದರ್ಶನ್ ಪಾಟ್ನಾಯಕ್.. - ಮರಳು ಕಲಾವಿದ ಪದ್ಮಶ್ರೀ ಸುದರ್ಶನ್ ಪಾಟ್ನಾಯಕ್

ಇಡೀ ಜಗತ್ತನ್ನು ಭಗವಾನ್​ ಗಜಾನನ ರಕ್ಷಿಸಲಿ ಮತ್ತು ಕೋವಿಡ್ ಸಾಂಕ್ರಾಮಿಕದಲ್ಲಿ ಜಗತ್ತಿಗೆ ಶಾಂತಿ ತರಲಿ ಎಂದು ಕಲಾವಿದ ಪದ್ಮಶ್ರೀ ಸುದರ್ಶನ್ ಪಾಟ್ನಾಯಕ್ ಪ್ರಾರ್ಥಿಸಿದ್ದಾರೆ..

sand ganesha
ಮರಳು ಗಣಪತಿ
author img

By

Published : Sep 10, 2021, 6:54 PM IST

ಒಡಿಶಾ : ಖ್ಯಾತ ಮರಳು ಕಲಾವಿದ ಪದ್ಮಶ್ರೀ ಸುದರ್ಶನ್ ಪಾಟ್ನಾಯಕ್ ಅವರು ಪುರಿ ಕಡಲತೀರದಲ್ಲಿ ಸುಂದರ ಗಣೇಶನ ಕಲಾಕೃತಿಯನ್ನು ರಚಿಸಿದ್ದಾರೆ. ಈ ಮೂಲಕ ಗಣೇಶ ಚತುರ್ಥಿಗೆ ವಿಶೇಷವಾಗಿ ಶುಭಾಷಯ ಕೋರಿದ್ದಾರೆ.

ಮರಳು ಗಣಪತಿ ಮೂಲಕ ಚತುರ್ಥಿಗೆ ಶುಭಾಷಯ ಕೋರಿದ ಸುದರ್ಶನ್ ಪಟ್ನಾಯಕ್

ಗಣೇಶನ ವಿಗ್ರಹಕ್ಕೆ ಸುಮಾರು 7,000ಕ್ಕೂ ಹೆಚ್ಚು ಸಮುದ್ರದ ಚಿಪ್ಪುಗಳನ್ನು ಬಳಸಿದ್ದಾರೆ. ಅಲ್ಲದೆ, ಇಡೀ ಜಗತ್ತನ್ನು ಭಗವಾನ್​ ಗಜಾನನ ರಕ್ಷಿಸಲಿ ಮತ್ತು ಕೋವಿಡ್ ಸಾಂಕ್ರಾಮಿಕದಲ್ಲಿ ಜಗತ್ತಿಗೆ ಶಾಂತಿ, ನೆಮ್ಮದಿ ತರಲಿ ಎಂದು ಪ್ರಾರ್ಥಿಸಿದ್ದಾರೆ.

ಓದಿ: 'ಜೈ ಮಾತಾಜಿ ಘೋಷಣೆ ಕೂಗಿ..': ಜಮ್ಮುಕಾಶ್ಮೀರದಲ್ಲಿ 'ಕೈ' ಕಾರ್ಯಕರ್ತರಿಗೆ ಕರೆ ನೀಡಿದ ರಾಹುಲ್‌- ವಿಡಿಯೋ

ಒಡಿಶಾ : ಖ್ಯಾತ ಮರಳು ಕಲಾವಿದ ಪದ್ಮಶ್ರೀ ಸುದರ್ಶನ್ ಪಾಟ್ನಾಯಕ್ ಅವರು ಪುರಿ ಕಡಲತೀರದಲ್ಲಿ ಸುಂದರ ಗಣೇಶನ ಕಲಾಕೃತಿಯನ್ನು ರಚಿಸಿದ್ದಾರೆ. ಈ ಮೂಲಕ ಗಣೇಶ ಚತುರ್ಥಿಗೆ ವಿಶೇಷವಾಗಿ ಶುಭಾಷಯ ಕೋರಿದ್ದಾರೆ.

ಮರಳು ಗಣಪತಿ ಮೂಲಕ ಚತುರ್ಥಿಗೆ ಶುಭಾಷಯ ಕೋರಿದ ಸುದರ್ಶನ್ ಪಟ್ನಾಯಕ್

ಗಣೇಶನ ವಿಗ್ರಹಕ್ಕೆ ಸುಮಾರು 7,000ಕ್ಕೂ ಹೆಚ್ಚು ಸಮುದ್ರದ ಚಿಪ್ಪುಗಳನ್ನು ಬಳಸಿದ್ದಾರೆ. ಅಲ್ಲದೆ, ಇಡೀ ಜಗತ್ತನ್ನು ಭಗವಾನ್​ ಗಜಾನನ ರಕ್ಷಿಸಲಿ ಮತ್ತು ಕೋವಿಡ್ ಸಾಂಕ್ರಾಮಿಕದಲ್ಲಿ ಜಗತ್ತಿಗೆ ಶಾಂತಿ, ನೆಮ್ಮದಿ ತರಲಿ ಎಂದು ಪ್ರಾರ್ಥಿಸಿದ್ದಾರೆ.

ಓದಿ: 'ಜೈ ಮಾತಾಜಿ ಘೋಷಣೆ ಕೂಗಿ..': ಜಮ್ಮುಕಾಶ್ಮೀರದಲ್ಲಿ 'ಕೈ' ಕಾರ್ಯಕರ್ತರಿಗೆ ಕರೆ ನೀಡಿದ ರಾಹುಲ್‌- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.