ETV Bharat / bharat

ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ರಕ್ಷಣೆ ಮಾಡಿದ ಎಸ್​​ಡಿಆರ್​ಎಫ್ ಪಡೆ.. ವಿಡಿಯೋ

author img

By

Published : May 21, 2021, 3:37 PM IST

ಮಳೆಯಿಂದ ಪ್ರವಾಹ ಉಂಟಾಗಿ ತೊಂದರೆಗೆ ಸಿಲುಕಿಕೊಂಡಿದ್ದ ನಾಲ್ವರ ರಕ್ಷಣೆ ಮಾಡುವಲ್ಲಿ ಎಸ್​ಡಿಆರ್​ಎಫ್​ ಪಡೆ ಯಶಸ್ವಿಯಾಗಿದೆ.

Chamoli news
Chamoli news

ಚಮೋಲಿ(ಉತ್ತರಾಖಂಡ): ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಕೆಲವೊಂದು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಬದ್ರಿನಾಥ್​ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾನಿಯಾಗಿದೆ.

ನಾಲ್ವರ ರಕ್ಷಣೆ ಮಾಡಿದ ಎಸ್​​ಡಿಆರ್​ಎಫ್ ಪಡೆ

ಇದರ ಮಧ್ಯೆ ಲಂಬಗರ್ ನದಿಯಲ್ಲಿ ಸಿಲುಕಿದ್ದ ನಾಲ್ವರನ್ನ ಎಸ್​​​​ಡಿಆರ್​ಎಫ್​ ಪಡೆ ರಕ್ಷಣೆ ಮಾಡಿದೆ. ಕಾಡಿನಲ್ಲಿ ಮೇವು ತೆಗೆದುಕೊಂಡು ಬರುವ ಉದ್ದೇಶದಿಂದ ಅವರು ತೆರಳಿದ್ದರು. ಆದರೆ, ಏಕಾಏಕಿ ನದಿಯಲ್ಲಿ ಪ್ರವಾಹ ಹೆಚ್ಚಾಗಿರುವ ಕಾರಣ ತೊಂದರೆಗೊಳಗಾಗಿದ್ದಾರೆ. ಈ ವೇಳೆ, ಎಸ್​​ಡಿಆರ್​​ಎಫ್​ನ ಸೈನಿಕರು ಹಗ್ಗಗಳ ಸಹಾಯದಿಂದ ಅವರ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ 100 ರಲ್ಲಿ 7 ಮಂದಿ ಮಾತ್ರ ಮಾಸ್ಕ್​ಗಳನ್ನು ಸರಿಯಾಗಿ ಧರಿಸುತ್ತಾರೆ: ಸಮೀಕ್ಷೆ

ಇವರು ಮೇವು ತೆಗೆದುಕೊಂಡು ಬರಲು ಅರಣ್ಯಕ್ಕೆ ಹೋಗುತ್ತಿದ್ದ ವೇಳೆ ವೇಳೆ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಆದರೆ, ದಿಢೀರ್​ ಆಗಿ ಮಳೆ ಸುರಿದ ಪರಿಣಾಮ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ.

ಚಮೋಲಿ(ಉತ್ತರಾಖಂಡ): ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಕೆಲವೊಂದು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಬದ್ರಿನಾಥ್​ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾನಿಯಾಗಿದೆ.

ನಾಲ್ವರ ರಕ್ಷಣೆ ಮಾಡಿದ ಎಸ್​​ಡಿಆರ್​ಎಫ್ ಪಡೆ

ಇದರ ಮಧ್ಯೆ ಲಂಬಗರ್ ನದಿಯಲ್ಲಿ ಸಿಲುಕಿದ್ದ ನಾಲ್ವರನ್ನ ಎಸ್​​​​ಡಿಆರ್​ಎಫ್​ ಪಡೆ ರಕ್ಷಣೆ ಮಾಡಿದೆ. ಕಾಡಿನಲ್ಲಿ ಮೇವು ತೆಗೆದುಕೊಂಡು ಬರುವ ಉದ್ದೇಶದಿಂದ ಅವರು ತೆರಳಿದ್ದರು. ಆದರೆ, ಏಕಾಏಕಿ ನದಿಯಲ್ಲಿ ಪ್ರವಾಹ ಹೆಚ್ಚಾಗಿರುವ ಕಾರಣ ತೊಂದರೆಗೊಳಗಾಗಿದ್ದಾರೆ. ಈ ವೇಳೆ, ಎಸ್​​ಡಿಆರ್​​ಎಫ್​ನ ಸೈನಿಕರು ಹಗ್ಗಗಳ ಸಹಾಯದಿಂದ ಅವರ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ 100 ರಲ್ಲಿ 7 ಮಂದಿ ಮಾತ್ರ ಮಾಸ್ಕ್​ಗಳನ್ನು ಸರಿಯಾಗಿ ಧರಿಸುತ್ತಾರೆ: ಸಮೀಕ್ಷೆ

ಇವರು ಮೇವು ತೆಗೆದುಕೊಂಡು ಬರಲು ಅರಣ್ಯಕ್ಕೆ ಹೋಗುತ್ತಿದ್ದ ವೇಳೆ ವೇಳೆ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಆದರೆ, ದಿಢೀರ್​ ಆಗಿ ಮಳೆ ಸುರಿದ ಪರಿಣಾಮ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.