ETV Bharat / bharat

ಮರಳು ಕಲಾಕೃತಿಯಲ್ಲಿ ಸ್ವಾತಂತ್ರ್ಯ ದಿನಕ್ಕೆ ಶುಭಾಶಯ: ಪ್ಲಾಸ್ಟಿಕ್ ಧ್ವಜ ಬಳಸದಿರಲು ಸುದರ್ಶನ್ ಪಟ್ನಾಯಕ್ ಮನವಿ - ಮರಳು ಕಲಾಕೃತಿಯಲ್ಲಿ ಸ್ವಾತಂತ್ರ್ಯ ದಿನಕ್ಕೆ ಶುಭಾಶಯ

ತನ್ನ ವಿದ್ಯಾರ್ಥಿಗಳಿಂದ ಮರಳು ಕಲಾಕೃತಿ ರಚಿಸಿ, ಸ್ವಾತಂತ್ರ್ಯ ದಿನಕ್ಕೆ ಶುಭಕೋರಿರುವ ಸುದರ್ಶನ್ ಪಟ್ನಾಯಕ್ ಪ್ಲಾಸ್ಟಿಕ್ ಧ್ವಜ ಬಳಸದಂತೆ ಮನವಿ ಮಾಡಿದ್ದಾರೆ.

Sand Art greet On I-Day In Odishas Puri
ಮರಳು ಕಲಾಕೃತಿಯಲ್ಲಿ ಸ್ವಾತಂತ್ರ್ಯ ದಿನಕ್ಕೆ ಶುಭಾಶಯ: ಪ್ಲಾಸ್ಟಿಕ್ ಧ್ವಜ ಬಳಸದಿರಲು ಸುದರ್ಶನ್ ಪಟ್ನಾಯಕ್ ಮನವಿ
author img

By

Published : Aug 15, 2021, 4:16 AM IST

ಪುರಿ, ಒಡಿಶಾ: 75 ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಮರಳು ಕಲಾಕೃತಿಯೊಂದರ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನ ಕೋರಿದ್ದಾರೆ.

ಟ್ವಿಟರ್​ನಲ್ಲಿ ಈ ಕುರಿತು ಪೋಸ್ಟ್​ ಮಾಡಿ ಮರಳು ಕಲಾಕೃತಿಯ ಚಿತ್ರವನ್ನು ಸುದರ್ಶನ್ ಪಟ್ನಾಯಕ್ ಹಂಚಿಕೊಂಡಿದ್ದು, ನನ್ನ ವಿದ್ಯಾರ್ಥಿಗಳು 75ನೇ ಸ್ವಾತಂತ್ರ್ಯ ದಿನಾಚರಣೆಗೆ ರಚಿಸಿರುವ ಮರಳು ಕಲಾಕೃತಿ ಎಂದು ಉಲ್ಲೇಖಿಸಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿಯೂ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿರುವ ಮರಳು ಕಲಾಕೃತಿ ಫೋಟೋ ಹಂಚಿಕೊಂಡಿದ್ದು, ಪ್ಲಾಸ್ಟಿಕ್ ಧ್ವಜಗಳನ್ನು ಬಳಸದಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹೈಟಿಯಲ್ಲಿ ಪ್ರಬಲ ಭೂಕಂಪ: ಕನಿಷ್ಠ 227 ಮಂದಿ ಸಾವು, ಸುನಾಮಿ ಎಚ್ಚರಿಕೆ

ಪುರಿ, ಒಡಿಶಾ: 75 ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಮರಳು ಕಲಾಕೃತಿಯೊಂದರ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನ ಕೋರಿದ್ದಾರೆ.

ಟ್ವಿಟರ್​ನಲ್ಲಿ ಈ ಕುರಿತು ಪೋಸ್ಟ್​ ಮಾಡಿ ಮರಳು ಕಲಾಕೃತಿಯ ಚಿತ್ರವನ್ನು ಸುದರ್ಶನ್ ಪಟ್ನಾಯಕ್ ಹಂಚಿಕೊಂಡಿದ್ದು, ನನ್ನ ವಿದ್ಯಾರ್ಥಿಗಳು 75ನೇ ಸ್ವಾತಂತ್ರ್ಯ ದಿನಾಚರಣೆಗೆ ರಚಿಸಿರುವ ಮರಳು ಕಲಾಕೃತಿ ಎಂದು ಉಲ್ಲೇಖಿಸಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿಯೂ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿರುವ ಮರಳು ಕಲಾಕೃತಿ ಫೋಟೋ ಹಂಚಿಕೊಂಡಿದ್ದು, ಪ್ಲಾಸ್ಟಿಕ್ ಧ್ವಜಗಳನ್ನು ಬಳಸದಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹೈಟಿಯಲ್ಲಿ ಪ್ರಬಲ ಭೂಕಂಪ: ಕನಿಷ್ಠ 227 ಮಂದಿ ಸಾವು, ಸುನಾಮಿ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.