ETV Bharat / bharat

ಮೈಸೂರಿಗೆ ಪ್ರಯಾಣಿಸುತ್ತಿದ್ದ ನಿವೃತ್ತ ಪ್ರಾಧ್ಯಾಪಕ ರೈಲಿನಲ್ಲಿಯೇ ಸಾವು! - Death of a retired professor of Mysore on the Karnataka Express train

ಸಹೋದರನನ್ನು ಭೇಟಿ ಮಾಡಿ ಮರಳಿ ಊರಿಗೆ ಬರುತ್ತಿದ್ದ ನಿವೃತ್ತ ಪ್ರಾಧ್ಯಾಪಕರೊಬ್ಬರು ರೈಲಿನಲ್ಲಿಯೇ ಮೃತಪಟ್ಟಿರುವ ಘಟನೆ ಹೊಸಂಗಾಬಾದ್​ನಲ್ಲಿ ನಡೆದಿದೆ.

Retired professor Died in traveling railway at Hoshangabad
ನಿವೃತ ಪ್ರಾಧ್ಯಾಪಕ ರೈಲಿನಲ್ಲಿಯೇ ಮೃತ
author img

By

Published : Dec 18, 2020, 10:55 PM IST

ಹೊಸಂಗಾಬಾದ್: ದೆಹಲಿಯಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದ ನಿವೃತ್ತ ಪ್ರಾಧ್ಯಾಪಕರೊಬ್ಬರು ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಹೊಸಂಗಾಬಾದ್​ನ ರೈಲ್ವೆ ಪೊಲೀಸರು ಮೃತರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿಯ ಬ್ಯಾಗ್​ನಿಂದ ಸುಮಾರು 7 ಲಕ್ಷಕ್ಕೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದ್ದಾರೆ.

ಓದಿ: ಟಿಎಂಸಿಯಲ್ಲಿ ಸುವೇಂದು ಅಧಿಕಾರಿ ನಿರ್ಗಮನ ತಂದ ಬಿರುಗಾಳಿ: ಅಮಿತ್​ ಶಾ ರ‍್ಯಾಲಿಯತ್ತ ಎಲ್ಲರ ಚಿತ್ತ!

ವೈದ್ಯಕೀಯ ಚಿಕಿತ್ಸೆಯ ಕೊರತೆಯಿಂದ ಅವರು ನಿಧನರಾಗಿದ್ದು, ತನ್ನ ಸಹೋದರನನ್ನು ಭೇಟಿಯಾಗಲು ದೆಹಲಿಗೆ ತೆರಳಿ ವಾಪಸ್​ ಮನೆಗೆ ಹಿಂದಿರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಹೊಸಂಗಾಬಾದ್: ದೆಹಲಿಯಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದ ನಿವೃತ್ತ ಪ್ರಾಧ್ಯಾಪಕರೊಬ್ಬರು ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಹೊಸಂಗಾಬಾದ್​ನ ರೈಲ್ವೆ ಪೊಲೀಸರು ಮೃತರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿಯ ಬ್ಯಾಗ್​ನಿಂದ ಸುಮಾರು 7 ಲಕ್ಷಕ್ಕೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದ್ದಾರೆ.

ಓದಿ: ಟಿಎಂಸಿಯಲ್ಲಿ ಸುವೇಂದು ಅಧಿಕಾರಿ ನಿರ್ಗಮನ ತಂದ ಬಿರುಗಾಳಿ: ಅಮಿತ್​ ಶಾ ರ‍್ಯಾಲಿಯತ್ತ ಎಲ್ಲರ ಚಿತ್ತ!

ವೈದ್ಯಕೀಯ ಚಿಕಿತ್ಸೆಯ ಕೊರತೆಯಿಂದ ಅವರು ನಿಧನರಾಗಿದ್ದು, ತನ್ನ ಸಹೋದರನನ್ನು ಭೇಟಿಯಾಗಲು ದೆಹಲಿಗೆ ತೆರಳಿ ವಾಪಸ್​ ಮನೆಗೆ ಹಿಂದಿರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.