ETV Bharat / bharat

ಡಾ. ರಾಜ್​ಕುಮಾರ್​ ಜನ್ಮದಿನಾಚರಣೆ ಸೇರಿದಂತೆ ಇಂದಿನ ವಿದ್ಯಮಾನಗಳು

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಈ ಕೆಳಗಿನಂತಿದೆ..

author img

By

Published : Apr 24, 2022, 6:35 AM IST

ಡಾ. ರಾಜ್​ಕುಮಾರ್​ ಜನ್ಮದಿನಾಚರಣೆ ಸೇರಿದಂತೆ ಇಂದಿನ ವಿದ್ಯಮಾನಗಳು
ಡಾ. ರಾಜ್​ಕುಮಾರ್​ ಜನ್ಮದಿನಾಚರಣೆ ಸೇರಿದಂತೆ ಇಂದಿನ ವಿದ್ಯಮಾನಗಳು

ರಾಜ್ಯ :

  • ಮಾಧ್ಯಮಗಳ ಜತೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂವಾದ
  • ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್​ಕುಮಾರ್ ಜನ್ಮದಿನಾಚರಣೆ
  • ಬೆಳಗ್ಗೆ10.30ಕ್ಕೆ ಬಿಜೆಪಿ ಬೆಂಗಳೂರು ನಗರ ಉತ್ತರ ಜಿಲ್ಲಾ ಕೋರ್ ಕಮಿಟಿ ಸಭೆ
  • ಸಂಜೆ 5ಕ್ಕೆ ಅರಮನೆ ಮೈದಾನದಲ್ಲಿ ಬಿಜೆಪಿ ಬೆಂಗಳೂರು ಕಾರ್ಯಕರ್ತರ ಸಮಾವೇಶ
  • ಬೆಳಗ್ಗೆ 9ಕ್ಕೆ ಡಾ. ರಾಜ್ ಸಮಾಧಿಗೆ ಭೇಟಿ ನೀಡಲಿರುವ ಕುಟುಂಬ ಹಾಗೂ ಅಭಿಮಾನಿಗಳು
  • ಸಂಜೆ 6ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ರಾಜ್​​ಕುಮಾರ್ ಹುಟ್ಟುಹಬ್ಬ ಆಚರಣೆ ಹಾಗೂ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ
  • ಸಂಜೆ 3ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ 'ಖೇಲೊ ಇಂಡಿಯಾ' ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ

ರಾಷ್ಟ್ರ :

  • ನವದೆಹಲಿ : ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ (ಎಐಟಿಸಿ) ಐವರು ಸದಸ್ಯರ ಸತ್ಯಶೋಧನಾ ನಿಯೋಗವು ಪ್ರಯಾಗ್‌ರಾಜ್‌ಗೆ ಭೇಟಿ ನೀಡಲಿದೆ
  • ಪ್ರಧಾನಿ ಮೋದಿ ಮುಂಬೈಗೆ ಭೇಟಿ ನೀಡಲಿದ್ದು, ಉದ್ಧವ್ ಮತ್ತು ರಾಜ್ ಠಾಕ್ರೆ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ
  • ಜಮ್ಮು-ಕಾಶ್ಮೀರಕ್ಕೆ ಮೋದಿ ಭೇಟಿ : 20 ಸಾವಿರ ಕೋಟಿ ರೂ. ಯೋಜನಾ ಕಾಮಗಾರಿಗಳಿಗೆ ಚಾಲನೆ
  • ದಿವಂಗತ ಲತಾ ಮಂಗೇಶ್ಕರ್ ಅವರ ತಂದೆ ಮಾಸ್ಟರ್ ದೀನಾನಾಥ್ ಅವರ ಪುಣ್ಯತಿಥಿ ಇದ್ದು, ಈ ಸಂದರ್ಭದಲ್ಲಿ ಮೋದಿಯವರಿಗೆ ಮೊದಲ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ

ರಾಜ್ಯ :

  • ಮಾಧ್ಯಮಗಳ ಜತೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂವಾದ
  • ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್​ಕುಮಾರ್ ಜನ್ಮದಿನಾಚರಣೆ
  • ಬೆಳಗ್ಗೆ10.30ಕ್ಕೆ ಬಿಜೆಪಿ ಬೆಂಗಳೂರು ನಗರ ಉತ್ತರ ಜಿಲ್ಲಾ ಕೋರ್ ಕಮಿಟಿ ಸಭೆ
  • ಸಂಜೆ 5ಕ್ಕೆ ಅರಮನೆ ಮೈದಾನದಲ್ಲಿ ಬಿಜೆಪಿ ಬೆಂಗಳೂರು ಕಾರ್ಯಕರ್ತರ ಸಮಾವೇಶ
  • ಬೆಳಗ್ಗೆ 9ಕ್ಕೆ ಡಾ. ರಾಜ್ ಸಮಾಧಿಗೆ ಭೇಟಿ ನೀಡಲಿರುವ ಕುಟುಂಬ ಹಾಗೂ ಅಭಿಮಾನಿಗಳು
  • ಸಂಜೆ 6ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ರಾಜ್​​ಕುಮಾರ್ ಹುಟ್ಟುಹಬ್ಬ ಆಚರಣೆ ಹಾಗೂ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ
  • ಸಂಜೆ 3ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ 'ಖೇಲೊ ಇಂಡಿಯಾ' ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ

ರಾಷ್ಟ್ರ :

  • ನವದೆಹಲಿ : ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ (ಎಐಟಿಸಿ) ಐವರು ಸದಸ್ಯರ ಸತ್ಯಶೋಧನಾ ನಿಯೋಗವು ಪ್ರಯಾಗ್‌ರಾಜ್‌ಗೆ ಭೇಟಿ ನೀಡಲಿದೆ
  • ಪ್ರಧಾನಿ ಮೋದಿ ಮುಂಬೈಗೆ ಭೇಟಿ ನೀಡಲಿದ್ದು, ಉದ್ಧವ್ ಮತ್ತು ರಾಜ್ ಠಾಕ್ರೆ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ
  • ಜಮ್ಮು-ಕಾಶ್ಮೀರಕ್ಕೆ ಮೋದಿ ಭೇಟಿ : 20 ಸಾವಿರ ಕೋಟಿ ರೂ. ಯೋಜನಾ ಕಾಮಗಾರಿಗಳಿಗೆ ಚಾಲನೆ
  • ದಿವಂಗತ ಲತಾ ಮಂಗೇಶ್ಕರ್ ಅವರ ತಂದೆ ಮಾಸ್ಟರ್ ದೀನಾನಾಥ್ ಅವರ ಪುಣ್ಯತಿಥಿ ಇದ್ದು, ಈ ಸಂದರ್ಭದಲ್ಲಿ ಮೋದಿಯವರಿಗೆ ಮೊದಲ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.