ETV Bharat / bharat

ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ, ಮಳಲಿ ಮಸೀದಿ ಪ್ರಕರಣದ ವಿಚಾರಣೆ: ಇಂದಿನ ಪ್ರಮುಖ ವಿದ್ಯಮಾನಗಳು

author img

By

Published : Jun 11, 2022, 7:05 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News Today
News Today
  • ಪ್ರವಾದಿ ಮೊಹಮ್ಮದ ವಿರುದ್ಧ ವಿವಾದಿತ ಹೇಳಿಕೆ: ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಪ್ರತಿಭಟನೆ
  • ದಿಯುನಲ್ಲಿ ಇಂದು ಪಶ್ಚಿಮ ವಿಭಾಗೀಯ ಮಂಡಳಿ ಕೌನ್ಸಿಲ್ ಸಭೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿ
  • ಮಳಲಿ ಮಸೀದಿ ವಿವಾದ: ಮಂಗಳೂರಿನ ಕೋರ್ಟ್​ನಲ್ಲಿ ಇಂದು ವಿಚಾರಣೆ
  • ಬೆಂಗಳೂರಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ
  • ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಸಚಿವೆ ಮೋಟಮ್ಮನವರ ಆತ್ಮ ಕಥನ ಲೋಕಾರ್ಪಣೆ
  • ನೂಪರ್ ಶರ್ಮಾ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆ ಹೈಅಲರ್ಟ್
  • ಏಷ್ಯಾ ಕಪ್ ಫುಟ್ಬಾಲ್ ಅರ್ಹತಾ ಹಂತದ ಎರಡನೇ ಪಂದ್ಯ: ಕೋಲ್ಕತ್ತಾಲದಲ್ಲಿ ಇಂದು ಭಾರತ Vs ಆಫ್ಘನ್ ಮುಖಾಮುಖಿ

  • ಪ್ರವಾದಿ ಮೊಹಮ್ಮದ ವಿರುದ್ಧ ವಿವಾದಿತ ಹೇಳಿಕೆ: ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಪ್ರತಿಭಟನೆ
  • ದಿಯುನಲ್ಲಿ ಇಂದು ಪಶ್ಚಿಮ ವಿಭಾಗೀಯ ಮಂಡಳಿ ಕೌನ್ಸಿಲ್ ಸಭೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿ
  • ಮಳಲಿ ಮಸೀದಿ ವಿವಾದ: ಮಂಗಳೂರಿನ ಕೋರ್ಟ್​ನಲ್ಲಿ ಇಂದು ವಿಚಾರಣೆ
  • ಬೆಂಗಳೂರಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ
  • ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಸಚಿವೆ ಮೋಟಮ್ಮನವರ ಆತ್ಮ ಕಥನ ಲೋಕಾರ್ಪಣೆ
  • ನೂಪರ್ ಶರ್ಮಾ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆ ಹೈಅಲರ್ಟ್
  • ಏಷ್ಯಾ ಕಪ್ ಫುಟ್ಬಾಲ್ ಅರ್ಹತಾ ಹಂತದ ಎರಡನೇ ಪಂದ್ಯ: ಕೋಲ್ಕತ್ತಾಲದಲ್ಲಿ ಇಂದು ಭಾರತ Vs ಆಫ್ಘನ್ ಮುಖಾಮುಖಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.