ETV Bharat / bharat

ಚುನಾವಣಾ ಆಯೋಗದ ಆದೇಶ, ಕೋವಿಡ್ ಉಲ್ಬಣದಿಂದ ಎಲ್ಲಾ ರ‍್ಯಾಲಿ-ಸಭೆ ರದ್ದುಗೊಳಿಸಿದ ದೀದಿ

author img

By

Published : Apr 23, 2021, 9:25 AM IST

ಪೂರ್ವ ನಿಗದಿತ ಎಲ್ಲಾ ಚುನಾವಣಾ ಸಭೆಗಳನ್ನು ರದ್ದುಗೊಳಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವರ್ಚುವಲ್​ ಮೂಲಕವೇ ಜನರನ್ನ ತಲುಪುವುದಾಗಿ ಹೇಳಿದ್ದಾರೆ.

Mamata suspends all poll meetings citing EC order, Covid surge
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೊರೊನಾ ಪರಿಸ್ಥಿತಿ ಬಿಗಡಾಯಿಸಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಿಗದಿಯಾಗಿದ್ದ ಪಶ್ಚಿಮ ಬಂಗಾಳ ಭೇಟಿಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ರಾಜ್ಯದಲ್ಲಿ ನಡೆಸಬೇಕೆಂದಿದ್ದ ಎಲ್ಲಾ ರ‍್ಯಾಲಿ, ಸಭೆಗಳನ್ನು ರದ್ದುಗೊಳಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ದೀದಿ, "ದೇಶಾದ್ಯಂತ ಕೊರೊನಾ ಹೆಚ್ಚುತ್ತಿರುವ ಹಾಗೂ ಏಪ್ರಿಲ್​ 22ರ ಚುನಾವಣಾ ಆಯೋಗದ ಆದೇಶದ ಹಿನ್ನೆಲೆ ನನ್ನ ಪೂರ್ವ ನಿಗದಿತ ಎಲ್ಲಾ ಚುನಾವಣಾ ಸಭೆಗಳನ್ನು ರದ್ದುಗೊಳಿಸುತ್ತಿದ್ದು, ವರ್ಚುವಲ್​ ಮೂಲಕವೇ ಜನರನ್ನ ತಲುಪಲಿದ್ದೇವೆ. ವರ್ಚುವಲ್ ಸಭೆಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.

  • In the wake of upsurge in #COVID19 cases across the country and the ECI Order dated 22nd April, 2021, I am cancelling all my prescheduled meetings and we will reach out to the people virtually.

    We will be sharing the updated schedule of the virtual meetings shortly.

    — Mamata Banerjee (@MamataOfficial) April 22, 2021 " class="align-text-top noRightClick twitterSection" data="

In the wake of upsurge in #COVID19 cases across the country and the ECI Order dated 22nd April, 2021, I am cancelling all my prescheduled meetings and we will reach out to the people virtually.

We will be sharing the updated schedule of the virtual meetings shortly.

— Mamata Banerjee (@MamataOfficial) April 22, 2021 ">

ಇದನ್ನೂ ಓದಿ: ಕೋವಿಡ್​ ಪ್ರಕರಣಗಳು ಹೆಚ್ಚಿರುವ ರಾಜ್ಯಗಳ ಸಿಎಂಗಳೊಂದಿಗೆ ಇಂದು ಪ್ರಧಾನಿ ಮೋದಿ ಸರಣಿ ಸಭೆ

ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈವರೆಗೆ ಆರು ಹಂತಗಳ ಮತದಾನ ನಡೆದಿದೆ. ಕೋವಿಡ್​ ಉಲ್ಬಣ ಹಿನ್ನೆಲೆ ಇನ್ನೆರಡು ಹಂತಗಳ ಮತದಾನಕ್ಕಾಗಿ ರ‍್ಯಾಲಿ, ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ ನಿನ್ನೆ ಭಾರತೀಯ ಚುನಾವಣಾ ಆಯೋಗ ಆದೇಶ ನೀಡಿತ್ತು.

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೊರೊನಾ ಪರಿಸ್ಥಿತಿ ಬಿಗಡಾಯಿಸಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಿಗದಿಯಾಗಿದ್ದ ಪಶ್ಚಿಮ ಬಂಗಾಳ ಭೇಟಿಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ರಾಜ್ಯದಲ್ಲಿ ನಡೆಸಬೇಕೆಂದಿದ್ದ ಎಲ್ಲಾ ರ‍್ಯಾಲಿ, ಸಭೆಗಳನ್ನು ರದ್ದುಗೊಳಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ದೀದಿ, "ದೇಶಾದ್ಯಂತ ಕೊರೊನಾ ಹೆಚ್ಚುತ್ತಿರುವ ಹಾಗೂ ಏಪ್ರಿಲ್​ 22ರ ಚುನಾವಣಾ ಆಯೋಗದ ಆದೇಶದ ಹಿನ್ನೆಲೆ ನನ್ನ ಪೂರ್ವ ನಿಗದಿತ ಎಲ್ಲಾ ಚುನಾವಣಾ ಸಭೆಗಳನ್ನು ರದ್ದುಗೊಳಿಸುತ್ತಿದ್ದು, ವರ್ಚುವಲ್​ ಮೂಲಕವೇ ಜನರನ್ನ ತಲುಪಲಿದ್ದೇವೆ. ವರ್ಚುವಲ್ ಸಭೆಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.

  • In the wake of upsurge in #COVID19 cases across the country and the ECI Order dated 22nd April, 2021, I am cancelling all my prescheduled meetings and we will reach out to the people virtually.

    We will be sharing the updated schedule of the virtual meetings shortly.

    — Mamata Banerjee (@MamataOfficial) April 22, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಕೋವಿಡ್​ ಪ್ರಕರಣಗಳು ಹೆಚ್ಚಿರುವ ರಾಜ್ಯಗಳ ಸಿಎಂಗಳೊಂದಿಗೆ ಇಂದು ಪ್ರಧಾನಿ ಮೋದಿ ಸರಣಿ ಸಭೆ

ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈವರೆಗೆ ಆರು ಹಂತಗಳ ಮತದಾನ ನಡೆದಿದೆ. ಕೋವಿಡ್​ ಉಲ್ಬಣ ಹಿನ್ನೆಲೆ ಇನ್ನೆರಡು ಹಂತಗಳ ಮತದಾನಕ್ಕಾಗಿ ರ‍್ಯಾಲಿ, ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ ನಿನ್ನೆ ಭಾರತೀಯ ಚುನಾವಣಾ ಆಯೋಗ ಆದೇಶ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.