ETV Bharat / bharat

ಭಕ್ತರ ದರ್ಶನಕ್ಕೆ ಬಾಗಿಲು ತೆಗೆದ ಶಬರಿಮಲೈ ಅಯ್ಯಪ್ಪ! - ಭಕ್ತರ ದರ್ಶನಕ್ಕೆ ಬಾಗಿಲು ತೆರೆದ ಶಬರಿಮಲಾ ದೇವಸ್ಥಾನ ಸುದ್ದಿ,

ಇಂದಿನಿಂದ ಕೇರಳದಲ್ಲಿ ಉತ್ತರಂ ಹಬ್ಬ ಆರಂಭವಾಗಿದ್ದು, ಭಕ್ತರಿಗಾಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆದಿವೆ.

Sabarimala Temple opened, Sabarimala Temple opened for the Uthram festival, Sabarimala Temple opened news, ಭಕ್ತರ ದರ್ಶನಕ್ಕೆ ಬಾಗಿಲು ತೆರೆದ ಶಬರಿಮಲಾ ದೇವಸ್ಥಾನ, ಭಕ್ತರ ದರ್ಶನಕ್ಕೆ ಬಾಗಿಲು ತೆರೆದ ಶಬರಿಮಲಾ ದೇವಸ್ಥಾನ ಸುದ್ದಿ, ಉತ್ತರಂ ಹಬ್ಬಕ್ಕೆ ಭಕ್ತರ ದರ್ಶನಕ್ಕಾಗಿ ಬಾಗಿಲು ತೆರೆದ ಶಬರಿಮಲಾ ದೇವಸ್ಥಾನ,
ಭಕ್ತರ ದರ್ಶನಕ್ಕೆ ಬಾಗಿಲು ತೆಗೆದ ಶಬರಿಮಲೈ ಅಯ್ಯಪ್ಪ
author img

By

Published : Mar 19, 2021, 11:51 AM IST

ಶಬರಿಮಲೆ (ಕೇರಳ): ಉತ್ತರಂ ಹಬ್ಬದ ಪ್ರಯುಕ್ತ ಶಬರಿಮಲೆ ದೇವಸ್ಥಾನದ ಬಾಗಿಲು ತೆಗೆದಿವೆ.

ಇಂದಿನಿಂದ ಕೇರಳದಲ್ಲಿ ಉತ್ತರಂ ಹಬ್ಬ ಸಂಭ್ರಮ ನಡೆಯಲಿದೆ. ಹೀಗಾಗಿ ಇಂದು ಬೆಳಗ್ಗೆಯಿಂದಲೇ ಸುಪ್ರಸಿದ್ಧಿಯಾದ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆದಿವೆ.

ಕೋವಿಡ್​ ಮಾರ್ಗ ಸೂಚಿಗಳ ಪ್ರಕಾರ ಭಕ್ತರು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ. ಇನ್ನು ಅಯ್ಯಪ್ಪ ಸ್ವಾಮಿಯ ಮಾರ್ಚ್​ 28ರವರೆಗೆ ಮಾತ್ರ ಸಿಗಲಿದ್ದು, ಆ ಬಳಿಕ ಮತ್ತೆ ಅಯ್ಯಪ್ಪನ ದೇಗುಲ ಬಂದ್​ ಆಗುವುದಾಗಿ ದೇವಾಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಇನ್ನು ಭಕ್ತರು ಅಯ್ಯಪ್ಪನ ದರ್ಶನ ಪಡೆಯಬೇಕಾದರೆ ಕೋವಿಡ್​ ನೆಗೆಟಿವ್​ ಪತ್ರ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾಗಿದೆ. ಇಲ್ಲವಾದಲ್ಲಿ ದರ್ಶನಕ್ಕೆ ನಿರಾಕರಿಸುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಶಬರಿಮಲೆ (ಕೇರಳ): ಉತ್ತರಂ ಹಬ್ಬದ ಪ್ರಯುಕ್ತ ಶಬರಿಮಲೆ ದೇವಸ್ಥಾನದ ಬಾಗಿಲು ತೆಗೆದಿವೆ.

ಇಂದಿನಿಂದ ಕೇರಳದಲ್ಲಿ ಉತ್ತರಂ ಹಬ್ಬ ಸಂಭ್ರಮ ನಡೆಯಲಿದೆ. ಹೀಗಾಗಿ ಇಂದು ಬೆಳಗ್ಗೆಯಿಂದಲೇ ಸುಪ್ರಸಿದ್ಧಿಯಾದ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆದಿವೆ.

ಕೋವಿಡ್​ ಮಾರ್ಗ ಸೂಚಿಗಳ ಪ್ರಕಾರ ಭಕ್ತರು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ. ಇನ್ನು ಅಯ್ಯಪ್ಪ ಸ್ವಾಮಿಯ ಮಾರ್ಚ್​ 28ರವರೆಗೆ ಮಾತ್ರ ಸಿಗಲಿದ್ದು, ಆ ಬಳಿಕ ಮತ್ತೆ ಅಯ್ಯಪ್ಪನ ದೇಗುಲ ಬಂದ್​ ಆಗುವುದಾಗಿ ದೇವಾಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಇನ್ನು ಭಕ್ತರು ಅಯ್ಯಪ್ಪನ ದರ್ಶನ ಪಡೆಯಬೇಕಾದರೆ ಕೋವಿಡ್​ ನೆಗೆಟಿವ್​ ಪತ್ರ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾಗಿದೆ. ಇಲ್ಲವಾದಲ್ಲಿ ದರ್ಶನಕ್ಕೆ ನಿರಾಕರಿಸುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.