ETV Bharat / bharat

ಜನರಿಗೆ ನ್ಯಾಯ ಒದಗಿಸುವುದರಲ್ಲಿ ಬಿಹಾರಕ್ಕಿಂತಲೂ ಕುಸಿದ ಕರ್ನಾಟಕ.. ಟಾಟಾ ಟ್ರಸ್ಟ್ ವರದಿ - Tata Trust

ಭಾರತದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆಯಲ್ಲಿ ಚೇತರಿಕೆ ಕಂಡಿದೆ. ಶೇ.29ರಷ್ಟು ಸ್ಥಾನ ದೊರೆತಿದೆ. ರಾಜ್ಯ ಹೈಕೋರ್ಟ್​ಗಳಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆ ಶೇ.11 ರಿಂದ 13ಕ್ಕೆ ಏರಿಕೆಯಾಗಿದೆ. ವರದಿಯಲ್ಲಿ ಗಮನಿಸಬೇಕಾದ ಅಂಶವೆಂದ್ರೆ ಕಳೆದ 25 ವರ್ಷದಲ್ಲಿ ಕೇವಲ 1.5 ಕೋಟಿ ಜನ ಮಾತ್ರ ಕಾನೂನಿನ ನೆರವು ಪಡೆದಿದ್ದಾರೆ..

dsd
ಟಾಟಾ ಟ್ರಸ್ಟ್ ವರದಿ
author img

By

Published : Jan 29, 2021, 8:19 PM IST

ಬೆಂಗಳೂರು : ಜನರಿಗೆ ನ್ಯಾಯ ದೊರಕಿಸಿ ಕೊಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 14ನೇ ಸ್ಥಾನ ಲಭಿಸಿದೆ. ನೆರೆಯ ಮಹಾರಾಷ್ಟ್ರ ಈ ಬಾರಿಯೂ ಪ್ರಥಮ ಸ್ಥಾನ ಉಳಿಸಿಕೊಂಡಿದೆ.

2020 ಸಾಲಿನಲ್ಲಿ ಕಾರಾಗೃಹ, ಪೊಲೀಸ್​, ನ್ಯಾಯಾಂಗ ಮತ್ತು ಕಾನೂನು ಸಹಾಯದ ಸಂಯೋಜಿತ ಶ್ರೇಯಾಂಕ ಎಂದು ಭಾರತದ ನ್ಯಾಯ ವರದಿಯಲ್ಲಿ ಟಾಟಾ ಟ್ರಸ್ಟ್ ಉಲ್ಲೇಖಿಸಿದೆ. ಕಳೆದ ವರ್ಷ 6ನೇ ಸ್ಥಾನದಲ್ಲಿದ್ದ ಕರ್ನಾಟಕ, ಬಿಹಾರದ ನಂತರದ ಸ್ಥಾನ ಪಡೆದಿದೆ.

ಭಾರತದಲ್ಲಿ 1 ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನ ಪಡೆದಿದ್ದು,ನಂತರದ ಸ್ಥಾನದಲ್ಲಿ ತಮಿಳುನಾಡು,ತೆಲಂಗಾಣ,ಪಂಜಾಬ್​ ಮತ್ತು ಕೇರಳ ರಾಜ್ಯಗಳಿವೆ.

ಭಾರತದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆಯಲ್ಲಿ ಚೇತರಿಕೆ ಕಂಡಿದೆ. ಶೇ.29ರಷ್ಟು ಸ್ಥಾನ ದೊರೆತಿದೆ. ರಾಜ್ಯ ಹೈಕೋರ್ಟ್​ಗಳಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆ ಶೇ.11 ರಿಂದ 13ಕ್ಕೆ ಏರಿಕೆಯಾಗಿದೆ. ವರದಿಯಲ್ಲಿ ಗಮನಿಸಬೇಕಾದ ಅಂಶವೆಂದ್ರೆ ಕಳೆದ 25 ವರ್ಷದಲ್ಲಿ ಕೇವಲ 1.5 ಕೋಟಿ ಜನ ಮಾತ್ರ ಕಾನೂನಿನ ನೆರವು ಪಡೆದಿದ್ದಾರೆ.

ಈ ಉದ್ದೇಶದಿದಂದಲೇ ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರ 1.05 ಖರ್ಚು ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನೂ ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳ ಪಟ್ಟಿಯಲ್ಲಿ ತ್ರಿಪುರ,ಸಿಕ್ಕಿಂ ಹಾಗೂ ಗೋವಾ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.

ಬೆಂಗಳೂರು : ಜನರಿಗೆ ನ್ಯಾಯ ದೊರಕಿಸಿ ಕೊಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 14ನೇ ಸ್ಥಾನ ಲಭಿಸಿದೆ. ನೆರೆಯ ಮಹಾರಾಷ್ಟ್ರ ಈ ಬಾರಿಯೂ ಪ್ರಥಮ ಸ್ಥಾನ ಉಳಿಸಿಕೊಂಡಿದೆ.

2020 ಸಾಲಿನಲ್ಲಿ ಕಾರಾಗೃಹ, ಪೊಲೀಸ್​, ನ್ಯಾಯಾಂಗ ಮತ್ತು ಕಾನೂನು ಸಹಾಯದ ಸಂಯೋಜಿತ ಶ್ರೇಯಾಂಕ ಎಂದು ಭಾರತದ ನ್ಯಾಯ ವರದಿಯಲ್ಲಿ ಟಾಟಾ ಟ್ರಸ್ಟ್ ಉಲ್ಲೇಖಿಸಿದೆ. ಕಳೆದ ವರ್ಷ 6ನೇ ಸ್ಥಾನದಲ್ಲಿದ್ದ ಕರ್ನಾಟಕ, ಬಿಹಾರದ ನಂತರದ ಸ್ಥಾನ ಪಡೆದಿದೆ.

ಭಾರತದಲ್ಲಿ 1 ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನ ಪಡೆದಿದ್ದು,ನಂತರದ ಸ್ಥಾನದಲ್ಲಿ ತಮಿಳುನಾಡು,ತೆಲಂಗಾಣ,ಪಂಜಾಬ್​ ಮತ್ತು ಕೇರಳ ರಾಜ್ಯಗಳಿವೆ.

ಭಾರತದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆಯಲ್ಲಿ ಚೇತರಿಕೆ ಕಂಡಿದೆ. ಶೇ.29ರಷ್ಟು ಸ್ಥಾನ ದೊರೆತಿದೆ. ರಾಜ್ಯ ಹೈಕೋರ್ಟ್​ಗಳಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆ ಶೇ.11 ರಿಂದ 13ಕ್ಕೆ ಏರಿಕೆಯಾಗಿದೆ. ವರದಿಯಲ್ಲಿ ಗಮನಿಸಬೇಕಾದ ಅಂಶವೆಂದ್ರೆ ಕಳೆದ 25 ವರ್ಷದಲ್ಲಿ ಕೇವಲ 1.5 ಕೋಟಿ ಜನ ಮಾತ್ರ ಕಾನೂನಿನ ನೆರವು ಪಡೆದಿದ್ದಾರೆ.

ಈ ಉದ್ದೇಶದಿದಂದಲೇ ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರ 1.05 ಖರ್ಚು ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನೂ ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳ ಪಟ್ಟಿಯಲ್ಲಿ ತ್ರಿಪುರ,ಸಿಕ್ಕಿಂ ಹಾಗೂ ಗೋವಾ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.