ETV Bharat / bharat

ಇಂದಿನ ಪ್ರಮುಖ ಘಟನಾವಳಿಗಳ ಮುನ್ನೋಟ - ಇಂದಿನ ಪ್ರಮುಖ ಘಟನಾವಳಿ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

News Today
News Today
author img

By

Published : Apr 12, 2022, 7:12 AM IST

  • ತೆಲಂಗಾಣ ಸಿಎಂ ಕೆಸಿಆರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
  • ದೇಶಿ ನಿರ್ಮಿತ ಮೊದಲ ಕಮರ್ಷಿಯಲ್ ಏರ್​ಕ್ರಾಫ್ಟ್ ಇಂದಿನಿಂದ ಹಾರಾಟ ಶುರು
  • ಪ್ರಧಾನಿ ನರೇಂದ್ರ ಮೋದಿ ಅವರಿಂದ ವರ್ಚುವಲ್ ಮೂಲಕ ಗುಜರಾತ್​ನ ಅಡಾಲಜಿಯಲ್ಲಿ ಅನ್ನಪೂರ್ಣ ಟ್ರಸ್ಟ್ ಹಾಸ್ಟೆಲ್ ಮತ್ತು ಶೈಕ್ಷಣಿಕ ಕಟ್ಟಡ ಉದ್ಘಾಟನೆ
  • ಬಿಹಾರದ ಬೋಚಾಹ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ
  • ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ದೆಹಲಿಯಲ್ಲಿ ಆಜಾದಿ ಕಾ ಅಮೃತ್​ ಮಹೋತ್ಸವ ಕಾನ್ಫರೆನ್ಸ್ ಉದ್ಘಾಟನೆ
  • ವಾಷಿಂಗ್ಟನ್: ಅಮೆರಿಕಾ ವ್ಯಾಪಾರ ಮತ್ತು ವಿದೇಶಾಂಗ ಪ್ರತಿನಿಧಿ ಕಥೇರಿನ್ ಥೈ ಜೊತೆ ಭಾರತ ವಿದೇಶಾಂಗ ಸಚಿವ ಜೈ ಶಂಕರ್ ಚರ್ಚೆ
  • ಜೆಡಿಎಸ್ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮದ ರಥಗಳಿಗೆ ಮಾಜಿ ಪ್ರಧಾನಿ ದೇವೇಗೌಡ ಚಾಲನೆ
  • IPL: ಆರ್​ಸಿಬಿ Vs ಸಿಎಸ್​ಕೆ ಮುಖಾಮುಖಿ ಪಂದ್ಯ
  • ಬೆಂಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಪರಿಶೀಲನಾ ಸಭೆ - ಸುರ್ಜೇವಾಲಾ, ಡಿಕೆಶಿ ಉಪಸ್ಥಿತಿ
  • ಮುಂದುವರಿದ ರಷ್ಯಾ-ಉಕ್ರೇನ್ ಬಿಕ್ಕಟ್ಟು

  • ತೆಲಂಗಾಣ ಸಿಎಂ ಕೆಸಿಆರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
  • ದೇಶಿ ನಿರ್ಮಿತ ಮೊದಲ ಕಮರ್ಷಿಯಲ್ ಏರ್​ಕ್ರಾಫ್ಟ್ ಇಂದಿನಿಂದ ಹಾರಾಟ ಶುರು
  • ಪ್ರಧಾನಿ ನರೇಂದ್ರ ಮೋದಿ ಅವರಿಂದ ವರ್ಚುವಲ್ ಮೂಲಕ ಗುಜರಾತ್​ನ ಅಡಾಲಜಿಯಲ್ಲಿ ಅನ್ನಪೂರ್ಣ ಟ್ರಸ್ಟ್ ಹಾಸ್ಟೆಲ್ ಮತ್ತು ಶೈಕ್ಷಣಿಕ ಕಟ್ಟಡ ಉದ್ಘಾಟನೆ
  • ಬಿಹಾರದ ಬೋಚಾಹ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ
  • ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ದೆಹಲಿಯಲ್ಲಿ ಆಜಾದಿ ಕಾ ಅಮೃತ್​ ಮಹೋತ್ಸವ ಕಾನ್ಫರೆನ್ಸ್ ಉದ್ಘಾಟನೆ
  • ವಾಷಿಂಗ್ಟನ್: ಅಮೆರಿಕಾ ವ್ಯಾಪಾರ ಮತ್ತು ವಿದೇಶಾಂಗ ಪ್ರತಿನಿಧಿ ಕಥೇರಿನ್ ಥೈ ಜೊತೆ ಭಾರತ ವಿದೇಶಾಂಗ ಸಚಿವ ಜೈ ಶಂಕರ್ ಚರ್ಚೆ
  • ಜೆಡಿಎಸ್ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮದ ರಥಗಳಿಗೆ ಮಾಜಿ ಪ್ರಧಾನಿ ದೇವೇಗೌಡ ಚಾಲನೆ
  • IPL: ಆರ್​ಸಿಬಿ Vs ಸಿಎಸ್​ಕೆ ಮುಖಾಮುಖಿ ಪಂದ್ಯ
  • ಬೆಂಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಪರಿಶೀಲನಾ ಸಭೆ - ಸುರ್ಜೇವಾಲಾ, ಡಿಕೆಶಿ ಉಪಸ್ಥಿತಿ
  • ಮುಂದುವರಿದ ರಷ್ಯಾ-ಉಕ್ರೇನ್ ಬಿಕ್ಕಟ್ಟು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.