- ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 74ನೇ ಪುಣ್ಯತಿಥಿ: ಇಂದು ದೇಶಾದ್ಯಂತ ಹುತಾತ್ಮ ದಿನಾಚರಣೆ
- ಬೆಳಗ್ಗೆ 11:30ಕ್ಕೆ 2022ರ ಮೊದಲ 'ಮನ್ ಕಿ ಬಾತ್'ನಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ
- ವಿಧಾನಸೌಧದಲ್ಲಿ ಹುತಾತ್ಮ ದಿನಾಚರಣೆ, ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ, ಸಿಎಂ ಬೊಮ್ಮಾಯಿ ಭಾಗಿ
- ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೋವಾ ಭೇಟಿ, ಪ್ರಚಾರ ಸಭೆ
- ಗುಜರಾತ್ನ ಸಬರಮತಿ ನದಿ ಮುಂಭಾಗದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರಿಂದ ಮಹಾತ್ಮ ಗಾಂಧಿ ಭಿತ್ತಿಚಿತ್ರ ಅನಾವರಣ
- ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಹುತಾತ್ಮ ದಿನಾಚರಣೆ, ಪಕ್ಷದ ಪ್ರಮುಖರು ಭಾಗಿ
- ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅಧ್ಯಕ್ಷತೆಯಲ್ಲಿ ಹೈದರಾಬಾದ್ನ ಪ್ರಗತಿ ಭವನದಲ್ಲಿ ಸಂಸದೀಯ ಪಕ್ಷದ ಸಭೆ
- ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ 2022: ಫೈನಲ್ನಲ್ಲಿ ರಾಫೆಲ್ ನಡಾಲ್ - ಡೇನಿಯಲ್ ಮೆಡ್ವೆಡೆವ್ ಹಣಾಹಣಿ
- ಪ್ರೊ ಕಬಡ್ಡಿ: ಸಂಜೆ 07.30ಕ್ಕೆ ಪಾಟ್ನಾ ಪೈರಟ್ಸ್ Vs ಜೈಪುರ ಪ್ಯಾಂಥರ್ಸ್, 8.30ಕ್ಕೆ ತಮಿಳು ಥಲೈವಾಸ್ Vs ಬೆಂಗಳೂರು ಬುಲ್ಸ್ ಪಂದ್ಯ
ಹುತಾತ್ಮ ದಿನಾಚರಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು
ಇಂದಿನ ಪ್ರಮುಖ ಬೆಳವಣಿಗೆಗಳ ಕುರಿತಾದ ಮಾಹಿತಿ ಈ ಕೆಳಗಿನಂತಿದೆ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
- ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 74ನೇ ಪುಣ್ಯತಿಥಿ: ಇಂದು ದೇಶಾದ್ಯಂತ ಹುತಾತ್ಮ ದಿನಾಚರಣೆ
- ಬೆಳಗ್ಗೆ 11:30ಕ್ಕೆ 2022ರ ಮೊದಲ 'ಮನ್ ಕಿ ಬಾತ್'ನಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ
- ವಿಧಾನಸೌಧದಲ್ಲಿ ಹುತಾತ್ಮ ದಿನಾಚರಣೆ, ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ, ಸಿಎಂ ಬೊಮ್ಮಾಯಿ ಭಾಗಿ
- ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೋವಾ ಭೇಟಿ, ಪ್ರಚಾರ ಸಭೆ
- ಗುಜರಾತ್ನ ಸಬರಮತಿ ನದಿ ಮುಂಭಾಗದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರಿಂದ ಮಹಾತ್ಮ ಗಾಂಧಿ ಭಿತ್ತಿಚಿತ್ರ ಅನಾವರಣ
- ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಹುತಾತ್ಮ ದಿನಾಚರಣೆ, ಪಕ್ಷದ ಪ್ರಮುಖರು ಭಾಗಿ
- ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅಧ್ಯಕ್ಷತೆಯಲ್ಲಿ ಹೈದರಾಬಾದ್ನ ಪ್ರಗತಿ ಭವನದಲ್ಲಿ ಸಂಸದೀಯ ಪಕ್ಷದ ಸಭೆ
- ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ 2022: ಫೈನಲ್ನಲ್ಲಿ ರಾಫೆಲ್ ನಡಾಲ್ - ಡೇನಿಯಲ್ ಮೆಡ್ವೆಡೆವ್ ಹಣಾಹಣಿ
- ಪ್ರೊ ಕಬಡ್ಡಿ: ಸಂಜೆ 07.30ಕ್ಕೆ ಪಾಟ್ನಾ ಪೈರಟ್ಸ್ Vs ಜೈಪುರ ಪ್ಯಾಂಥರ್ಸ್, 8.30ಕ್ಕೆ ತಮಿಳು ಥಲೈವಾಸ್ Vs ಬೆಂಗಳೂರು ಬುಲ್ಸ್ ಪಂದ್ಯ
Last Updated : Jan 30, 2022, 7:33 AM IST