ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿ

ಇಂದು ನಡೆಯುವ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳ ಮಾಹಿತಿ ಓದಿ..

Here are the important events to look for today
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : May 24, 2021, 7:01 AM IST

Updated : May 24, 2021, 7:44 AM IST

  • ಕೋವಿಡ್‌ ತಡೆ: ಬೆಳಗ್ಗೆ 11ಕ್ಕೆ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸಭೆ
  • ಬೆಂಗಳೂರಿನ ಹೆಬ್ಬಾಳ ದಂತ ವೈದ್ಯ ಆಸ್ಪತ್ರೆ ಕೋವಿಡ್ ಕೇಂದ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ
  • ಬಾಗಲಕೋಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಭೇಟಿ, ಜಿಲ್ಲಾಧಿಕಾರಿ ಜೊತೆ ಮೀಟಿಂಗ್​
  • ಚಾಮರಾಜನಗರ ಗುಂಡ್ಲುಪೇಟೆ ಆಸ್ಪತ್ರೆಗೆ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ
  • ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮತ್ತಿತರ ನಾಯಕರ ಸುದ್ದಿಗೋಷ್ಠಿ
  • ಬಂಗಾಳದ ನಾರದಾ ಸ್ಟಿಂಗ್ ಟೇಪ್ ಪ್ರಕರಣ: ಕೋಲ್ಕತ್ತಾ ಹೈಕೋರ್ಟ್​ನಲ್ಲಿ ವಿಚಾರಣೆ
  • ಕೋವಿಡ್​-19 ಸುವ್ಯವಸ್ಥೆ ಪರಿಶೀಲನೆ ಸಂಬಂಧ ಗೊಂಡಾಕ್ಕೆ ಯುಪಿ ಸಿಎಂ ಯೋಗಿ ಭೇಟಿ
  • ಬಿಹಾರದಲ್ಲಿ ಲಾಕ್​​ಡೌನ್ ವಿಸ್ತರಣೆ ಬಗ್ಗೆ ನಿರ್ಧಾರ ​ಹೊಸ ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
  • ಕೊರೊನಾ ಸಂಬಂಧ ಗುಜರಾತ್ ಸರ್ಕಾರದಿಂದ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಕೆ
  • ಹಿಮಾಚಲಪ್ರದೇಶದಲ್ಲಿ ಕ್ಯಾಬಿನೆಟ್​ ಮೀಟಿಂಗ್ : ಕೊರೊನಾ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚೆ
  • ಜಾರ್ಖಂಡ್​ ಸಿಎಂ ಹೇಮಂತ್ ಸೊರೆನ್ ನೇತೃತ್ವದಲ್ಲಿ ಕೋವಿಡ್​ ಸಂಬಂಧ ಪರಿಶೀಲನಾ ಸಭೆ
  • ಕೋವಿಡ್ ಕುರಿತ ಸಹಕಾರ ವಿಚಾರವಾಗಿ ಇಂದು ಅಮೆರಿಕಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಪ್ರವಾಸ
  • 20 ದಿನಗಳ ಬಳಿಕ ಜೆರುಸಲೇಂನ ಟೆಂಪಲ್ ಮೌಂಟ್​ ಓಪನ್, ಇಂದಿನಿಂದ ಯಹೂದಿಗಳಿಗೆ ಪ್ರಾರ್ಥನೆಗೆ ಅವಕಾಶ
  • ಇಂದಿನಿಂದ ದುಬೈನಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌, ಭಾರತದ 19 ಬಾಕ್ಸರ್‌ಗಳು ಸ್ಪರ್ಧೆ

  • ಕೋವಿಡ್‌ ತಡೆ: ಬೆಳಗ್ಗೆ 11ಕ್ಕೆ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸಭೆ
  • ಬೆಂಗಳೂರಿನ ಹೆಬ್ಬಾಳ ದಂತ ವೈದ್ಯ ಆಸ್ಪತ್ರೆ ಕೋವಿಡ್ ಕೇಂದ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ
  • ಬಾಗಲಕೋಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಭೇಟಿ, ಜಿಲ್ಲಾಧಿಕಾರಿ ಜೊತೆ ಮೀಟಿಂಗ್​
  • ಚಾಮರಾಜನಗರ ಗುಂಡ್ಲುಪೇಟೆ ಆಸ್ಪತ್ರೆಗೆ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಭೇಟಿ
  • ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮತ್ತಿತರ ನಾಯಕರ ಸುದ್ದಿಗೋಷ್ಠಿ
  • ಬಂಗಾಳದ ನಾರದಾ ಸ್ಟಿಂಗ್ ಟೇಪ್ ಪ್ರಕರಣ: ಕೋಲ್ಕತ್ತಾ ಹೈಕೋರ್ಟ್​ನಲ್ಲಿ ವಿಚಾರಣೆ
  • ಕೋವಿಡ್​-19 ಸುವ್ಯವಸ್ಥೆ ಪರಿಶೀಲನೆ ಸಂಬಂಧ ಗೊಂಡಾಕ್ಕೆ ಯುಪಿ ಸಿಎಂ ಯೋಗಿ ಭೇಟಿ
  • ಬಿಹಾರದಲ್ಲಿ ಲಾಕ್​​ಡೌನ್ ವಿಸ್ತರಣೆ ಬಗ್ಗೆ ನಿರ್ಧಾರ ​ಹೊಸ ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
  • ಕೊರೊನಾ ಸಂಬಂಧ ಗುಜರಾತ್ ಸರ್ಕಾರದಿಂದ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಕೆ
  • ಹಿಮಾಚಲಪ್ರದೇಶದಲ್ಲಿ ಕ್ಯಾಬಿನೆಟ್​ ಮೀಟಿಂಗ್ : ಕೊರೊನಾ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚೆ
  • ಜಾರ್ಖಂಡ್​ ಸಿಎಂ ಹೇಮಂತ್ ಸೊರೆನ್ ನೇತೃತ್ವದಲ್ಲಿ ಕೋವಿಡ್​ ಸಂಬಂಧ ಪರಿಶೀಲನಾ ಸಭೆ
  • ಕೋವಿಡ್ ಕುರಿತ ಸಹಕಾರ ವಿಚಾರವಾಗಿ ಇಂದು ಅಮೆರಿಕಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಪ್ರವಾಸ
  • 20 ದಿನಗಳ ಬಳಿಕ ಜೆರುಸಲೇಂನ ಟೆಂಪಲ್ ಮೌಂಟ್​ ಓಪನ್, ಇಂದಿನಿಂದ ಯಹೂದಿಗಳಿಗೆ ಪ್ರಾರ್ಥನೆಗೆ ಅವಕಾಶ
  • ಇಂದಿನಿಂದ ದುಬೈನಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌, ಭಾರತದ 19 ಬಾಕ್ಸರ್‌ಗಳು ಸ್ಪರ್ಧೆ
Last Updated : May 24, 2021, 7:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.