ETV Bharat / bharat

ಮಂಗಳವಾರದ ದಿನ ಭವಿಷ್ಯ: ಇಂದು ಯಾವ ರಾಶಿಯವರಿಗೆ ಮಂಗಳ?

author img

By

Published : Dec 27, 2022, 5:00 AM IST

ಡಿಸೆಂಬರ್‌ 27, 2022 ಮಂಗಳವಾರದ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ.

ಮಂಗಳವಾರದ ದಿನ ಭವಿಷ್ಯ
ಮಂಗಳವಾರದ ದಿನ ಭವಿಷ್ಯ

ಮೇಷ: ನೀವು ಈಗ ನಿಮ್ಮ ಎಲ್ಲ ಮಾನಸಿಕ ಸಾಮರ್ಥ್ಯಗಳನ್ನು ಒಗ್ಗೂಡಿಸಬೇಕು ಏಕೆಂದರೆ ನೀವು ಸ್ಥಳದಲ್ಲಿಯೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನೀವು ಸೂಕ್ತ ಸಲಹೆ ಪಡೆದುಕೊಳ್ಳಬೇಕು, ಏಕೆಂದರೆ ನಿಮ್ಮ ನಿರ್ಧಾರಗಳು ದೀರ್ಘಾವಧಿ ಪರಿಣಾಮ ಹೊಂದಿರಬಹುದು ಅಲ್ಲದೆ ಅವು ಹಣಕಾಸನ್ನು ಒಳಗೊಂಡಿರಬಹುದು.

ವೃಷಭ: ನಿಮಗೆ ಸುಲಭ, ನಿರಾತಂಕದ ದಿನ ಮುಂದಿದೆ. ಯಾವುದೇ ಚಿಂತೆ, ಆತಂಕಗಳಿಲ್ಲ. ಆದರೆ, ಒಂದು ಸಲಕ್ಕೆ ನೀವು ನಿರ್ವಹಿಸಲಾಗದ ಹಲವು ವಿಷಯಗಳಲ್ಲಿ ತೊಡಗಿಕೊಳ್ಳುತ್ತೀರಿ. ಇದು ನಿಮಗೆ ಒತ್ತಡ ಉಂಟು ಮಾಡಬಹುದು. ನೀವು ಪ್ರಾಯೋಗಿಕವಾಗಿರಿ ಮತ್ತು ಅತಿಯಾಗಿ ಏನೂ ಮಾಡಬೇಡಿ. ವಾಸ್ತವಿಕ ಮತ್ತು ತಾರ್ಕಿಕವಾಗಿರಿ.

ಮಿಥುನ: ದೈನಂದಿನ ಒತ್ತಡದಿಂದ ಕೊಂಚ ಬಿಡುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳಲು ಸಂತೋಷದ ಪ್ರವಾಸ ಕಾಯುತ್ತಿದೆ. ವಿರುದ್ಧ ಲಿಂಗಿಗಳ ಮೆಚ್ಚುಗೆ ಪಡೆಯುವುದು ನಿಮಗೆ ಸಹಜವಾಗಿ ಬಂದಿದೆ. ನೀವು ಯಾರನ್ನಾದರೂ ಪ್ರೀತಿಸಿದರೆ ನೀವು ಮುಂದಡಿ ಇಡುತ್ತೀರಿ. ಸಂಜೆ ಧ್ಯಾನ ಮಾಡುವುದು ನಿಮ್ಮನ್ನು ಅಥವಾ ನಿಮ್ಮ ಪ್ರಿಯತಮೆಯನ್ನು ಸಜ್ಜುಗೊಳಿಸಿಕೊಳ್ಳುವುದು.

ಕರ್ಕಾಟಕ: ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಮಾರ್ಕೆಟಿಂಗ್ ಆಗಿರಲಿ. ನಿಮ್ಮ ನಾಯಕತ್ವ ಕೌಶಲ್ಯಗಳು ಗಡುವಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.

ಸಿಂಹ: ನೀವು ಇಂದು ಎಲ್ಲ ಸವಾಲುಗಳು ಮತ್ತು ಅಡೆತಡೆಗಳನ್ನೂ ಯಶಸ್ವಿಯಾಗಿ ನಿವಾರಿಸುತ್ತೀರಿ. ನಿಮ್ಮ ಅಂತಿಮ ಗುರಿ ಯಾವುದೇ ಸನ್ನಿವೇಶದಲ್ಲೂ ವಿಜೇತರಾಗಿ ಹೊರಬರಬೇಕು ಎನ್ನುವುದು. ವ್ಯಾಪಾರದಲ್ಲಿ ತೀವ್ರ ಸ್ಪರ್ಧೆ ಎದುರಿಸುವ ಸಾಧ್ಯತೆ ಇದೆ. ವೈಯಕ್ತಿಕ ಜೀವ ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯುತ್ತದೆ.

ಕನ್ಯಾ: ಇಂದು ನಿಮಗೆ ತಿರುವಿನ ದಿನವಾಗಿದೆ. ನೀವು ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುತ್ತೀರಿ ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಬಾಂಧವ್ಯಗಳಿಗೆ ಸಂಬಂಧಿಸಿದ ವಿಷಯಗಳು ಇಂದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಮೊದಲಲ್ಲಿವೆ. ನೀವು ಆಧ್ಯಾತ್ಮಿಕತೆಯತ್ತ ವಾಲಿದ್ದೀರಿ ಮತ್ತು ನೀವು ಧ್ಯಾನ ಮತ್ತು ಯೋಗವನ್ನೂ ಪ್ರಯತ್ನಿಸಬಹುದು.

ತುಲಾ: ನಿಮ್ಮ ಅತ್ಯಂತ ಪ್ರಭಾವಿ ಮಿತ್ರನೊಬ್ಬ ನಿಮಗೆ ಅದೃಷ್ಟ ತರುತ್ತಾನೆ. ವ್ಯಾಪಾರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಹೊಸ ಉದ್ಯಮ ಪ್ರಾರಂಭಿಸಲು ಶಕ್ತರಾಗುತ್ತೀರಿ. ನಿಮ್ಮ ದಕ್ಷತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರಶಂಸೆ ಲಭಿಸುತ್ತದೆ.

ವೃಶ್ಚಿಕ: ನೀವು ಇಂದು ಬಾಸ್​​ಗಳ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ನಿಮಗೆ ನೆರವು ನೀಡುವುದಿಲ್ಲ ಮತ್ತು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಬಾಗಿಲು ಬಡಿಯುತ್ತಿರುವ ಹೊಸಬರು ಸಂದರ್ಶನ ಮತ್ತು ಅಂತಿಮ ಆಯ್ಕೆಯಲ್ಲಿ ತಡವಾದ ಯಶಸ್ಸು ಕಾಣುತ್ತಾರೆ.

ಧನು: ಪರೋಪಕಾರ ಇಂದು ನಿಮ್ಮ ಮಧ್ಯದ ಹೆಸರು. ನೇರ ಹಾಗೂ ಮುಕ್ತ ಮನಸ್ಸು ಹೊಂದಿರುವುದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ನೀವು ನಿಮ್ಮ ಜೀವನಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತೀರಿ. ಇದು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಿ ಎಂಬ ಭಾವನೆ ತರುತ್ತದೆ.

ಮಕರ: ನೀವು ನಿಮ್ಮ ಎಲ್ಲ ಪರಿಶ್ರಮ ಮತ್ತು ಯೋಜನೆ ವಿಫಲವಾಗಿದ್ದಕ್ಕೆ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮಗೆ ಇತರರೊಂದಿಗೆ ಅಭಿಪ್ರಾಯಭೇದಗಳಿವೆ ಮತ್ತು ಕೆಲವೊಮ್ಮೆ ಈ ಭೇದಗಳು ವಾಗ್ಯುದ್ಧಕ್ಕೆ ಕಾರಣವಾಗುತ್ತವೆ. ಅಂತಹ ಸಾಮರಸ್ಯವಿಲ್ಲದ ಪರಿಸರ ನಿಮ್ಮ ಆತಂಕ ಹೆಚ್ಚಿಸುತ್ತದೆ. ಆದರೆ ಭರವಸೆ ಕಳೆದುಕೊಳ್ಳಬೇಡಿ. ಸುರಂಗದ ಕೊನೆಯಲ್ಲಿ ಬೆಳಕು ಮಿನುಗುತ್ತಿದೆ ಮತ್ತು ನೀವು ಖಂಡಿತಾ ಈ ಸಂಕಷ್ಟದ ಸಮಯದಿಂದ ಹೊರಬರುತ್ತೀರಿ.

ಕುಂಭ: ನೀವು ಭವಿಷ್ಯದ ಯೋಜನೆಗಳಿಂದ ನಿರ್ಬಂಧಕ್ಕೆ ಒಳಪಟ್ಟಿದ್ದೀರಿ. ಯೋಜನೆಗಳು ಸರಿ, ಆದರೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವ ಬ್ರಹ್ಮಾಂಡದ ಶಕ್ತಿಯನ್ನು ಪಡೆಯಲು ಪ್ರಸ್ತುತದಲ್ಲಿ ಜೀವಿಸಬೇಕು. ಕೆಲಸದಲ್ಲಿ ನಿಮ್ಮ ಉದಾರ ಸ್ಫೂರ್ತಿ ನೀವು ಈಗಾಗಲೇ ಪಡೆದಿರುವ ಸದಾಶಯಕ್ಕೆ ಸೇರ್ಪಡೆಯಾಗುತ್ತದೆ.

ಮೀನ: ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸಬೇಕು. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಆತಂಕ ತರುತ್ತದೆ. ಆದಾಗ್ಯೂ, ನೀವು ಬಿಕ್ಕಟ್ಟಿನಲ್ಲಿದ್ದು ಅದು ಸದ್ಯದಲ್ಲೇ ಸಿಡಿಯುತ್ತದೆ. ಒತ್ತಡಕ್ಕೆ ಅವಕಾಶ ನೀಡಬೇಡಿ.

ಮೇಷ: ನೀವು ಈಗ ನಿಮ್ಮ ಎಲ್ಲ ಮಾನಸಿಕ ಸಾಮರ್ಥ್ಯಗಳನ್ನು ಒಗ್ಗೂಡಿಸಬೇಕು ಏಕೆಂದರೆ ನೀವು ಸ್ಥಳದಲ್ಲಿಯೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನೀವು ಸೂಕ್ತ ಸಲಹೆ ಪಡೆದುಕೊಳ್ಳಬೇಕು, ಏಕೆಂದರೆ ನಿಮ್ಮ ನಿರ್ಧಾರಗಳು ದೀರ್ಘಾವಧಿ ಪರಿಣಾಮ ಹೊಂದಿರಬಹುದು ಅಲ್ಲದೆ ಅವು ಹಣಕಾಸನ್ನು ಒಳಗೊಂಡಿರಬಹುದು.

ವೃಷಭ: ನಿಮಗೆ ಸುಲಭ, ನಿರಾತಂಕದ ದಿನ ಮುಂದಿದೆ. ಯಾವುದೇ ಚಿಂತೆ, ಆತಂಕಗಳಿಲ್ಲ. ಆದರೆ, ಒಂದು ಸಲಕ್ಕೆ ನೀವು ನಿರ್ವಹಿಸಲಾಗದ ಹಲವು ವಿಷಯಗಳಲ್ಲಿ ತೊಡಗಿಕೊಳ್ಳುತ್ತೀರಿ. ಇದು ನಿಮಗೆ ಒತ್ತಡ ಉಂಟು ಮಾಡಬಹುದು. ನೀವು ಪ್ರಾಯೋಗಿಕವಾಗಿರಿ ಮತ್ತು ಅತಿಯಾಗಿ ಏನೂ ಮಾಡಬೇಡಿ. ವಾಸ್ತವಿಕ ಮತ್ತು ತಾರ್ಕಿಕವಾಗಿರಿ.

ಮಿಥುನ: ದೈನಂದಿನ ಒತ್ತಡದಿಂದ ಕೊಂಚ ಬಿಡುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳಲು ಸಂತೋಷದ ಪ್ರವಾಸ ಕಾಯುತ್ತಿದೆ. ವಿರುದ್ಧ ಲಿಂಗಿಗಳ ಮೆಚ್ಚುಗೆ ಪಡೆಯುವುದು ನಿಮಗೆ ಸಹಜವಾಗಿ ಬಂದಿದೆ. ನೀವು ಯಾರನ್ನಾದರೂ ಪ್ರೀತಿಸಿದರೆ ನೀವು ಮುಂದಡಿ ಇಡುತ್ತೀರಿ. ಸಂಜೆ ಧ್ಯಾನ ಮಾಡುವುದು ನಿಮ್ಮನ್ನು ಅಥವಾ ನಿಮ್ಮ ಪ್ರಿಯತಮೆಯನ್ನು ಸಜ್ಜುಗೊಳಿಸಿಕೊಳ್ಳುವುದು.

ಕರ್ಕಾಟಕ: ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಮಾರ್ಕೆಟಿಂಗ್ ಆಗಿರಲಿ. ನಿಮ್ಮ ನಾಯಕತ್ವ ಕೌಶಲ್ಯಗಳು ಗಡುವಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.

ಸಿಂಹ: ನೀವು ಇಂದು ಎಲ್ಲ ಸವಾಲುಗಳು ಮತ್ತು ಅಡೆತಡೆಗಳನ್ನೂ ಯಶಸ್ವಿಯಾಗಿ ನಿವಾರಿಸುತ್ತೀರಿ. ನಿಮ್ಮ ಅಂತಿಮ ಗುರಿ ಯಾವುದೇ ಸನ್ನಿವೇಶದಲ್ಲೂ ವಿಜೇತರಾಗಿ ಹೊರಬರಬೇಕು ಎನ್ನುವುದು. ವ್ಯಾಪಾರದಲ್ಲಿ ತೀವ್ರ ಸ್ಪರ್ಧೆ ಎದುರಿಸುವ ಸಾಧ್ಯತೆ ಇದೆ. ವೈಯಕ್ತಿಕ ಜೀವ ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯುತ್ತದೆ.

ಕನ್ಯಾ: ಇಂದು ನಿಮಗೆ ತಿರುವಿನ ದಿನವಾಗಿದೆ. ನೀವು ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುತ್ತೀರಿ ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಬಾಂಧವ್ಯಗಳಿಗೆ ಸಂಬಂಧಿಸಿದ ವಿಷಯಗಳು ಇಂದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಮೊದಲಲ್ಲಿವೆ. ನೀವು ಆಧ್ಯಾತ್ಮಿಕತೆಯತ್ತ ವಾಲಿದ್ದೀರಿ ಮತ್ತು ನೀವು ಧ್ಯಾನ ಮತ್ತು ಯೋಗವನ್ನೂ ಪ್ರಯತ್ನಿಸಬಹುದು.

ತುಲಾ: ನಿಮ್ಮ ಅತ್ಯಂತ ಪ್ರಭಾವಿ ಮಿತ್ರನೊಬ್ಬ ನಿಮಗೆ ಅದೃಷ್ಟ ತರುತ್ತಾನೆ. ವ್ಯಾಪಾರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಹೊಸ ಉದ್ಯಮ ಪ್ರಾರಂಭಿಸಲು ಶಕ್ತರಾಗುತ್ತೀರಿ. ನಿಮ್ಮ ದಕ್ಷತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರಶಂಸೆ ಲಭಿಸುತ್ತದೆ.

ವೃಶ್ಚಿಕ: ನೀವು ಇಂದು ಬಾಸ್​​ಗಳ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ನಿಮಗೆ ನೆರವು ನೀಡುವುದಿಲ್ಲ ಮತ್ತು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಬಾಗಿಲು ಬಡಿಯುತ್ತಿರುವ ಹೊಸಬರು ಸಂದರ್ಶನ ಮತ್ತು ಅಂತಿಮ ಆಯ್ಕೆಯಲ್ಲಿ ತಡವಾದ ಯಶಸ್ಸು ಕಾಣುತ್ತಾರೆ.

ಧನು: ಪರೋಪಕಾರ ಇಂದು ನಿಮ್ಮ ಮಧ್ಯದ ಹೆಸರು. ನೇರ ಹಾಗೂ ಮುಕ್ತ ಮನಸ್ಸು ಹೊಂದಿರುವುದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ನೀವು ನಿಮ್ಮ ಜೀವನಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತೀರಿ. ಇದು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಿ ಎಂಬ ಭಾವನೆ ತರುತ್ತದೆ.

ಮಕರ: ನೀವು ನಿಮ್ಮ ಎಲ್ಲ ಪರಿಶ್ರಮ ಮತ್ತು ಯೋಜನೆ ವಿಫಲವಾಗಿದ್ದಕ್ಕೆ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮಗೆ ಇತರರೊಂದಿಗೆ ಅಭಿಪ್ರಾಯಭೇದಗಳಿವೆ ಮತ್ತು ಕೆಲವೊಮ್ಮೆ ಈ ಭೇದಗಳು ವಾಗ್ಯುದ್ಧಕ್ಕೆ ಕಾರಣವಾಗುತ್ತವೆ. ಅಂತಹ ಸಾಮರಸ್ಯವಿಲ್ಲದ ಪರಿಸರ ನಿಮ್ಮ ಆತಂಕ ಹೆಚ್ಚಿಸುತ್ತದೆ. ಆದರೆ ಭರವಸೆ ಕಳೆದುಕೊಳ್ಳಬೇಡಿ. ಸುರಂಗದ ಕೊನೆಯಲ್ಲಿ ಬೆಳಕು ಮಿನುಗುತ್ತಿದೆ ಮತ್ತು ನೀವು ಖಂಡಿತಾ ಈ ಸಂಕಷ್ಟದ ಸಮಯದಿಂದ ಹೊರಬರುತ್ತೀರಿ.

ಕುಂಭ: ನೀವು ಭವಿಷ್ಯದ ಯೋಜನೆಗಳಿಂದ ನಿರ್ಬಂಧಕ್ಕೆ ಒಳಪಟ್ಟಿದ್ದೀರಿ. ಯೋಜನೆಗಳು ಸರಿ, ಆದರೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವ ಬ್ರಹ್ಮಾಂಡದ ಶಕ್ತಿಯನ್ನು ಪಡೆಯಲು ಪ್ರಸ್ತುತದಲ್ಲಿ ಜೀವಿಸಬೇಕು. ಕೆಲಸದಲ್ಲಿ ನಿಮ್ಮ ಉದಾರ ಸ್ಫೂರ್ತಿ ನೀವು ಈಗಾಗಲೇ ಪಡೆದಿರುವ ಸದಾಶಯಕ್ಕೆ ಸೇರ್ಪಡೆಯಾಗುತ್ತದೆ.

ಮೀನ: ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸಬೇಕು. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಆತಂಕ ತರುತ್ತದೆ. ಆದಾಗ್ಯೂ, ನೀವು ಬಿಕ್ಕಟ್ಟಿನಲ್ಲಿದ್ದು ಅದು ಸದ್ಯದಲ್ಲೇ ಸಿಡಿಯುತ್ತದೆ. ಒತ್ತಡಕ್ಕೆ ಅವಕಾಶ ನೀಡಬೇಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.