ETV Bharat / bharat

ಮೋದಿ ವಿರುದ್ಧ ಬಂಡೆದ್ದು ‘ಕೈ’ ಹಿಡಿದ ಶಶ್ರುಘ್ನ ಸಿನ್ಹಾ

​ ಶತ್ರುಘ್ನ ಸಿನ್ಹಾ ಅಧಿಕೃತವಾಗಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡರು

author img

By

Published : Apr 6, 2019, 1:13 PM IST

Updated : Apr 6, 2019, 2:14 PM IST

ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡ ಶತ್ರುಘ್ನ ಸಿನ್ಹಾ

ನವದೆಹಲಿ: ಹೋದಲ್ಲಿ ಬಂದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನ ತೀವ್ರವಾಗಿ ಟೀಕಿಸುತ್ತಿದ್ದ. ಪ್ರತಿಯೊಂದನ್ನು ಪಕ್ಷದಲ್ಲಿದ್ದುಕೊಂಡೇ ವಿರೋಧಿಸುತ್ತಿದ್ದ ರೆಬಲ್​ ಸ್ಟಾರ್​ ಶತ್ರುಘ್ನ ಸಿನ್ಹಾ ಕಮಲ ತೊರೆದು ಕೈ ಹಿಡಿದಿದ್ದಾರೆ.

ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡ ಶತ್ರುಘ್ನ ಸಿನ್ಹಾ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಹಾಗೂ ರಣ್​ದೀಪ್​ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಇಂದು ಅವರು ಅಧಿಕೃತವಾಗಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡರು. ಸಿನ್ಹಾ ಅವರಿಗೆ ಕಾಂಗ್ರೆಸ್​ ಶಾಲು ಹೊದಿಸುವ ಮೂಲಕ ವೇಣುಗೋಪಾಲ್​ ಪಕ್ಷಕ್ಕೆ ಬರ ಮಾಡಿಕೊಂಡರು.

  • Delhi: Veteran actor and BJP MP Shatrughan Sinha joins Congress in presence of Congress General Secretary KC Venugopal and Randeep Surjewala pic.twitter.com/T1izPmSEEu

    — ANI (@ANI) April 6, 2019 " class="align-text-top noRightClick twitterSection" data=" ">

ಬಿಹಾರದ ಪಟ್ನಾ ಸಾಹೇಬ್​ ಕ್ಷೇತ್ರದಿಂದ ಬಿಜೆಪಿ ಪ್ರತಿನಿಧಿಸುತ್ತಿದ್ದ ಶತ್ರುಘ್ನ ಅವರಿಗೆ ಈ ಬಾರಿ ಟಿಕೆಟ್​ ನೀಡಿರಲಿಲ್ಲ. ಅವರ ಬದಲಿಗೆ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಅವರಿಗೆ ಬಿಜೆಪಿ ಟಿಕೆಟ್​ ನೀಡಿತ್ತು. ಇದರಿಂದಾಗಿ ಶತ್ರುಘ್ನ ಸಿನ್ಹಾ ಅನಿವಾರ್ಯವಾಗಿ ಕಾಂಗ್ರೆಸ್​ ಸೇರ್ಪಡೆಯಾಗಬೇಕಾಯಿತು. ಕಾಂಗ್ರೆಸ್​ ಸಿನ್ಹಾಗೆ ಟಿಕೆಟ್​ ನೀಡಿದೆ.

  • #WATCH: Shatrughan Sinha after joining Congress says, 'Shakti Singh Gohil ji (Bihar Congress In-charge) has been backbone of BJP in Bihar and in Gujarat,' corrects himself later. pic.twitter.com/ktaMjkkgSW

    — ANI (@ANI) April 6, 2019 " class="align-text-top noRightClick twitterSection" data=" ">

ನವದೆಹಲಿ: ಹೋದಲ್ಲಿ ಬಂದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನ ತೀವ್ರವಾಗಿ ಟೀಕಿಸುತ್ತಿದ್ದ. ಪ್ರತಿಯೊಂದನ್ನು ಪಕ್ಷದಲ್ಲಿದ್ದುಕೊಂಡೇ ವಿರೋಧಿಸುತ್ತಿದ್ದ ರೆಬಲ್​ ಸ್ಟಾರ್​ ಶತ್ರುಘ್ನ ಸಿನ್ಹಾ ಕಮಲ ತೊರೆದು ಕೈ ಹಿಡಿದಿದ್ದಾರೆ.

ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡ ಶತ್ರುಘ್ನ ಸಿನ್ಹಾ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಹಾಗೂ ರಣ್​ದೀಪ್​ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಇಂದು ಅವರು ಅಧಿಕೃತವಾಗಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡರು. ಸಿನ್ಹಾ ಅವರಿಗೆ ಕಾಂಗ್ರೆಸ್​ ಶಾಲು ಹೊದಿಸುವ ಮೂಲಕ ವೇಣುಗೋಪಾಲ್​ ಪಕ್ಷಕ್ಕೆ ಬರ ಮಾಡಿಕೊಂಡರು.

  • Delhi: Veteran actor and BJP MP Shatrughan Sinha joins Congress in presence of Congress General Secretary KC Venugopal and Randeep Surjewala pic.twitter.com/T1izPmSEEu

    — ANI (@ANI) April 6, 2019 " class="align-text-top noRightClick twitterSection" data=" ">

ಬಿಹಾರದ ಪಟ್ನಾ ಸಾಹೇಬ್​ ಕ್ಷೇತ್ರದಿಂದ ಬಿಜೆಪಿ ಪ್ರತಿನಿಧಿಸುತ್ತಿದ್ದ ಶತ್ರುಘ್ನ ಅವರಿಗೆ ಈ ಬಾರಿ ಟಿಕೆಟ್​ ನೀಡಿರಲಿಲ್ಲ. ಅವರ ಬದಲಿಗೆ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಅವರಿಗೆ ಬಿಜೆಪಿ ಟಿಕೆಟ್​ ನೀಡಿತ್ತು. ಇದರಿಂದಾಗಿ ಶತ್ರುಘ್ನ ಸಿನ್ಹಾ ಅನಿವಾರ್ಯವಾಗಿ ಕಾಂಗ್ರೆಸ್​ ಸೇರ್ಪಡೆಯಾಗಬೇಕಾಯಿತು. ಕಾಂಗ್ರೆಸ್​ ಸಿನ್ಹಾಗೆ ಟಿಕೆಟ್​ ನೀಡಿದೆ.

  • #WATCH: Shatrughan Sinha after joining Congress says, 'Shakti Singh Gohil ji (Bihar Congress In-charge) has been backbone of BJP in Bihar and in Gujarat,' corrects himself later. pic.twitter.com/ktaMjkkgSW

    — ANI (@ANI) April 6, 2019 " class="align-text-top noRightClick twitterSection" data=" ">
Intro:Body:

ಮೋದಿ ವಿರುದ್ಧ ಬಂಡೆದ್ದು ‘ಕೈ’ ಹಿಡಿದ ಶಶ್ರುಘ್ನ ಸಿನ್ಹಾ

ನವದೆಹಲಿ:  ಹೋದಲ್ಲಿ ಬಂದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನ ತೀವ್ರವಾಗಿ ಟೀಕಿಸುತ್ತಿದ್ದ. ಪ್ರತಿಯೊಂದನ್ನು ಪಕ್ಷದಲ್ಲಿದ್ದುಕೊಂಡೇ ವಿರೋಧಿಸುತ್ತಿದ್ದ ರೆಬಲ್​ ಸ್ಟಾರ್​ ಶತ್ರುಘ್ನ ಸಿನ್ಹಾ ಕಮಲ ತೊರೆದು ಕೈ ಹಿಡಿದಿದ್ದಾರೆ. 



ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ  ಕೆ.ಸಿ. ವೇಣುಗೋಪಾಲ್​  ಹಾಗೂ ರಣ್​ದೀಪ್​ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಇಂದು ಅವರು ಅಧಿಕೃತವಾಗಿ ಕಾಂಗ್ರೆಸ್​ ಪಕ್ಷವನ್ನ ಸೇರ್ಪಡೆಗೊಂಡರು.  ಸಿನ್ಹಾ ಅವರಿಗೆ ಕಾಂಗ್ರೆಸ್​ ಶಾಲು ಹೊದಿಸುವ ಮೂಲಕ  ವೇಣುಗೋಪಾಲ್​ ಪಕ್ಷಕ್ಕೆ ಬರ ಮಾಡಿಕೊಂಡರು.  



ಬಿಹಾರದ ಪಟ್ನಾ ಸಾಹೇಬ್​ ಕ್ಷೇತ್ರದಿಂದ ಬಿಜೆಪಿ ಪ್ರತಿನಿಧಿಸುತ್ತಿದ್ದ ಶತ್ರುಘ್ನ ಅವರಿಗೆ ಈ ಬಾರಿ ಟಿಕೆಟ್​ ನೀಡಿರಲಿಲ್ಲ. ಅವರ ಬದಲಿಗೆ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಅವರಿಗೆ ಬಿಜೆಪಿ ಟಿಕೆಟ್​ ನೀಡಿತ್ತು. ಇದರಿಂದಾಗಿ ಶತ್ರುಘ್ನ ಸಿನ್ಹಾ ಅನಿವಾರ್ಯವಾಗಿ ಕಾಂಗ್ರೆಸ್​ ಸೇರ್ಪಡೆಯಾಗಬೇಕಾಯಿತು. ಕಾಂಗ್ರೆಸ್​ ಸಿನ್ಹಾಗೆ ಟಿಕೆಟ್​ ನೀಡಿದೆ.  


Conclusion:
Last Updated : Apr 6, 2019, 2:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.